Edited By: Pragati Bhandari

ಕಣ್ಣಿನ ಆರೋಗ್ಯ  ರಕ್ಷಣೆಗೆ ಈ ಸೊಪ್ಪು ಪರಿಣಾಮಕಾರಿಯಾಗಿದ್ದು, ಇರುಳುಗಣ್ಣಿನ ಸಮಸ್ಯೆ ಕಡಿಮೆ ಮಾಡುತ್ತದೆ

ಇದರಲ್ಲಿ ಸಾಂದ್ರವಾಗಿರುವ ಉತ್ಕರ್ಷಣ ನಿರೋಧಕಗಳಿಂದ ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ದೂರ ಇರಿಸಬಹುದು

ಫಲವಂತಿಕೆಯ ಸಮಸ್ಯೆಯನ್ನು ಸರಿಪಡಿಸಲು ಈ ಸೊಪ್ಪು ನೆರವಾಗುತ್ತದೆ  

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುವ ಇದನ್ನು ಮಧುಮೇಹಿಗಳೂ ಸೇವಿಸಬಹುದು 

ನರಗಳನ್ನು ಶಾಂತವಾಗಿಸಿ ಕಣ್ತುಂಬಾ ನಿದ್ದೆ ತರಿಸುತ್ತದೆ  

ಇದರಲ್ಲಿ ನಾರು ಹೇರಳವಾಗಿದ್ದು ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ

ಮೂತ್ರನಾಳದ ಸೋಂಕಿನ ಸಂದರ್ಭದಲ್ಲಿ ಉರಿಯೂತ ಶಮನಕ್ಕೆ ಇದು ನೆರವಾಗುತ್ತದೆ

ಭೃಂಗರಾಜದೊಂದಿಗೆ ಈ ಸೊಪ್ಪನ್ನು ಸೇರಿಸಿ ಎಣ್ಣೆ ಮಾಡಿ ಕೂದಲಿಗೆ ಹಚ್ಚಿದರೆ, ಕೂದಲು ಸೊಂಪಾಗಿ ಬೆಳೆಯುತ್ತದೆ