Site icon Vistara News

Karnataka Election 2023: ರಾಜ್ಯ ವಿಧಾನಸಭೆ ಚುನಾವಣೆ ಕಣದ ಕ್ಷಣಕ್ಷಣದ ಸುದ್ದಿಗಳು: ರಾಜಧಾನಿಯಲ್ಲಿ ಇಂದು ಮತ್ತೆ ನಮೋ ಮೋಡಿ

election live

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದೆ. ಹೀಗಾಗಿ ಇಂದು ಮತ್ತು ನಾಳೆ ಕಣದಲ್ಲಿ ಇರುವ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯಲಿದೆ. ರಾಜಧಾನಿಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಎರಡನೇ ಸುತ್ತಿನ ಮೆಗಾ ರೋಡ್‌ ಶೋ ನಡೆಯಲಿದೆ. ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಕೂಡ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Harish Kera

ಶಿವಮೊಗ್ಗ, ನಂಜನಗೂಡಿನಲ್ಲೂ ಇಂದು ಮೋದಿ ಕಮಾಲ್‌

ಬೆಂಗಳೂರು/ ಶಿವಮೊಗ್ಗ/ ಮೈಸೂರು: ರಾಜಧಾನಿಯಲ್ಲಿ ಇಂದು ಎರಡನೇ ಸುತ್ತಿನ ಮೆಗಾ ರೋಡ್‌ ಶೋ ನಡೆಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಅದನ್ನು ಮುಗಿಸಿ ಶಿವಮೊಗ್ಗ ಹಾಗೂ ನಂಜನಗೂಡುಗಳಲ್ಲಿ ನಡೆಯಲಿರುವ ಬೃಹತ್‌ ಪ್ರಚಾರ ಕಾರ್ಯಕ್ರಮಗಳಲ್ಲೂ ಭಾಗವಹಿಸಲಿದ್ದಾರೆ.

Exit mobile version