Sreeleela: ಇಲ್ಲಿವೆ ಶ್ರೀಲೀಲಾ ಲೇಟೆಸ್ಟ್ ಪೋಸ್ಗಳೂ
ಹಿಂಜರಿಕೆಗಿಂತ ದೊಡ್ಡ ಕಾಯಿಲೆ ಇಲ್ಲ. ಆತ್ಮವಿಶ್ವಾಸಕ್ಕಿಂತ ಮಿಗಿಲಾದ ಔಷಧ ಇಲ್ಲ!
ಆ ಕಾರು ಡಿಕ್ಕಿ ಹೊಡೆದ ವೇಗ (Road accident) ಎಷ್ಟಿತ್ತೆಂದರೆ ಬೈಕ್, ಸವಾರನ ಸಮೇತ ಹೋಗಿ ಫುಟ್ಪಾತ್ಗೆ ಬಿದ್ದಿತ್ತು. ಹೊಡೆದ ಏಟಿಗೆ ಸವಾರ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ರಾಜಕಾರಣಿಗಳ ಜತೆ ಆತ್ಮೀಯ ಸಂಬಂಧ ಹೊಂದಿರುವ ಸ್ಯಾಂಟ್ರೋ ರವಿಯ (Santro Ravi case) ಮತ್ತಷ್ಟು ಕರಾಳ ಮುಖಗಳನ್ನು ಆತನಿಂದ ತೊಂದರೆಗೆ ಒಳಗಾದ ಮಹಿಳೆ ತೆರೆದಿಟ್ಟಿದ್ದಾರೆ. ಆತನನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗುಜರಾತ್ನಲ್ಲಿ ಬಿಜೆಪಿಯು ಕಂಡು ಕೇಳರಿಯದ ಗೆಲುವು (Gujarat Election Result) ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರ ಸಂಭ್ರಮವು ತಾರಕಕ್ಕೇರಿದೆ.
ರಾಜ್ಯದಲ್ಲಿ 10 ಹೊಸ ಮುಸ್ಲಿಂ ಹೆಣ್ಮಕ್ಕಳ ಕಾಲೇಜುಗಳನ್ನು (Muslim college) ಸ್ಥಾಪಿಸುವ ಸರಕಾರದ ಆದೇಶಕ್ಕೆ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ವಿರೋಧ ಯಾಕೆ? ಏನೀ ಮುಸ್ಲಿಂ ಮಹಿಳಾ ಕಾಲೇಜು? ವಿವರ ಇಲ್ಲಿದೆ.
ಮಲೆನಾಡಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಮಂಗನ ಕಾಯಿಲೆ ತಡೆಗೆ ನೀಡಲಾಗುತ್ತಿರುವ ಲಸಿಕೆಗೆ (KFD vaccine) ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಅನುಮತಿಯನ್ನೇ ನೀಡಿಲ್ಲ ಎಂಬುದು ಈಗ ಬಹಿರಂಗಗೊಂಡಿದೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಬುಧವಾರ ಅಂಕೋಲಾ ಪಿಎಚ್ಸಿಗೆ ದಿಢೀರ್ ಭೇಟಿ ನೀಡಿದ್ದರು. ಆಗ ಅಲ್ಲಿ ವೈದ್ಯರೇ ಇರಲಿಲ್ಲ!
IAF Fighter Jets Crash: ಯುದ್ಧ ವಿಮಾನ ದುರುಂತದಲ್ಲಿ ಹುತಾತ್ಮರಾದ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಅವರ ಪಾರ್ಥಿವ ಶರೀರವು ಸ್ವಗ್ರಾಮಕ್ಕೆ ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವೆ...
ಮಧ್ಯಪ್ರದೇಶದ ಉದ್ಯಮಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಮಕ್ಕಳಿಗಾಗಿಯಾದರೂ ತಮ್ಮಿಂದ ಪಡೆದುಕೊಂಡ ಸಾಲವನ್ನು ಹಿಂದಿರುಗಿಸುವಂತೆ ಡೆತ್ನೋಟ್ ಬರೆದಿಟ್ಟಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೆದ್ದಾರಿಯಲ್ಲಿ ಸಂಚಾರಿಸುತ್ತಿದ್ದವರಿಗೆ ಏಕಾಏಕಿ ರಸ್ತೆ ಮೇಲೆ ನಾಗರ ಹಾವು ಅಡ್ಡಲಾಗಿ ಬಂದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅತ್ತ ರಸ್ತೆ ದಾಟಲು ಆಗದೆ ಹಿಂತಿರುಗಿ ಹೋಗಲು ಆಗದೆ ಹಾವು ಪರದಾಡುತ್ತಿದ್ದರೆ, ಇತ್ತ ವಾಹನ ಸವಾರರು ಹಾವು...
Anganawadi Workers: ವಾರ ಕಳೆದರೂ ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ರಾಜ್ಯ ಸರ್ಕಾರ ವರ ನೀಡುತ್ತಿಲ್ಲ, ಇವರು ಬಿಡುತ್ತಿಲ್ಲ. ನಗರದ ಫ್ರೀಡಂ ಪಾರ್ಕ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ.
ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಸಂಗತಿಗಳಿರುವ ಡಾಕ್ಯುಮೆಂಟರಿಯ ಲಿಂಕ್ಗಳನ್ನು ಯೂಟ್ಯೂಬ್, ಟ್ವಿಟರ್ ಮತ್ತಿತರ ಸೋಷಿಯಲ್ ಮೀಡಿಯಾಗಳಲ್ಲಿ ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಆದರೂ ವಿವಿಧ ಶಿಕ್ಷಣ ಸಂಸ್ಥೆಗಳು ಡಾಕ್ಯುಮೆಂಟರಿ ಪ್ರದರ್ಶನ ಏರ್ಪಡಿಸುತ್ತಿವೆ.
ಎಎಸ್ಐ ಗೋಪಾಲ ಚಂದ್ರ ದಾಸ್ ಅವರು ಗಾಂಧಿ ಚೌಕ್ ಬಳಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. ಸಚಿವರ ಕಾರು ಅಲ್ಲಿಯೇ ನಿಂತು, ಅವರು ಕಾರು ಇಳಿಯುತ್ತಿದ್ದಂತೆ ಗುಂಡು ಹೊಡೆದಿದ್ದಾರೆ
ವಿದೇಶಾಂಗ ನೀತಿ ನಿರೂಪಣೆಯಲ್ಲಿ ರಾಮಯಾಣ, ಮಹಾಭಾರತ ಮಹಾಕಾವ್ಯಗಳ ಮಹತ್ವದ ಬಗ್ಗೆ ತಿಳಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು, ಕೃಷ್ಣ ಪರಮಾತ್ಮ (Lord Krishna) ಮತ್ತು ಹನುಮಾನ (Lord Hanuman) ಜಗತ್ತಿನ ಅತಿ...
ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಏನೆಲ್ಲ ಬೇಕೊ ಅದೆಲ್ಲವನ್ನೂ ಮಾಡುವುದಾಗಿ ಅರುಣ್ ಸಿಂಗ್ ಹೇಳಿದ್ದಾರೆ.
Giant Wheel Accident: ಜೈಂಟ್ ವ್ಹೀಲ್ ಆಟವಾಡುವಾಗ ಬಾಲಕಿಯೊಬ್ಬಳ ತಲೆಕೂದಲು ಸಿಕ್ಕಿಕೊಂಡು ಚರ್ಮ ಪೂರ್ತಿ ಕಿತ್ತು ಬಂದಿರುವ ಘಟನೆ ತಡರಾತ್ರಿ ನಡೆದಿದೆ. ತೀವ್ರ ರಕ್ತಸ್ರಾವವಾಗಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.
ಗುಜರಾತ್ ಹತ್ಯಾಕಾಂಡಕ್ಕೆ (Gujarat riots) ಸಂಬಂಧಿಸಿ ನರೇಂದ್ರ ಮೋದಿ ಅವರನ್ನು ಬಿಬಿಸಿಯ ಡಾಕ್ಯುಮೆಂಟರಿಯಲ್ಲಿ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಆಪಾದನೆಗಳ ನಡುವೆಯೇ ಘಟನೆಯನ್ನು ಹಿಂದುಗಳ ಪರಾಕ್ರಮ ಎಂದು ಬಣ್ಣಿಸಿದ್ದಾರೆ ವಿಹಿಂಪ ನಾಯಕ ಶರಣ್ ಪಂಪ್ವೆಲ್.