Krishi Khajane : ಬದುಕು ಬದಲಾಯಿಸಬಹುದು ಜೇನು ಕೃಷಿ; ಮಧು ಸಂಗ್ರಹಿಸಿದವರ ಮುಖದಲ್ಲಿ ಸದಾ ಖುಷಿ! Ramaswamy Hulakodu 11 months ago #image_title ಆಯುರ್ವೇದದಲ್ಲಿ ಮಧುವನ್ನು ಅಂದರೆ ಜೇನು ತುಪ್ಪವನ್ನು ಅಮೃತಕ್ಕೆ ಸಮಾನ ಎಂದು ವರ್ಣಿಸಲಾಗಿದೆ. ಹಲವಾರು ಔಷಧಗಳಲ್ಲಿ ಬಳಕೆಯಾಗುವ ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಿರುವುದರಿಂದ ಜೇನು ಸಾಕಾಣಿಕೆ ಈಗ ಲಾಭದಾಯಕವಾಗಿದೆ. ಏನಿಲ್ಲವೆಂದರೂ ವರ್ಷಕ್ಕೆ 12 ಲಕ್ಷದವರೆಗೆ ಲಾಭಗಳಿಸಬಹುದು ಎನ್ನುತ್ತಾರೆ ಮಡಿಕೇರಿಯ ಜೇನು ಕೃಷಿಕರು. ಜೇನು ಕೃಷಿ ಹೇಗೆ ಎಂದು ವಿವರಿಸುವ ವಿಡಿಯೋ ಇಲ್ಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಮಡಿಕೇರಿಯ ಜೇನು ಕೃಷಿಕ ಟಿ. ಮೇದಪ್ಪ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂ: 94485 65735