Site icon Vistara News

Book release: ಹಳದೀಪುರ ವಾಸುದೇವ ರಾವ್‌ ಅವರ ʼಮನೋಲ್ಲಾಸʼ ಕೃತಿ ನಾಳೆ ಬಿಡುಗಡೆ

manollasa book release

ಬೆಂಗಳೂರು: ಲೇಖಕ ಹಳದೀಪುರ ವಾಸುದೇವ ರಾವ್‌ ಅವರ ʼಮನೋಲ್ಲಾಸʼ ಪುಸ್ತಕ ನಾಳೆ (ಜೂನ್‌ 8) ಲೋಕಾರ್ಪಣೆಗೊಳ್ಳಲಿದೆ.

ವ್ಯಕ್ತಿತ್ವ ವಿಕಾಸಕ್ಕೆ ಸಂಬಂಧಿಸಿದ ಬರಹಗಳ ಗುಚ್ಛವನ್ನು ಹೊಂದಿರುವ ಈ ಕೃತಿಯನ್ನು ಶತಾವಧಾನಿ ಆರ್.‌ ಗಣೇಶ್‌ ಅವರು ಲೋಕಾರ್ಪಣೆ ಮಾಡಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ. ಅಶ್ವತ್ಥನಾರಾಯಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ವಿಜ್ಞಾನಿಗಳಾದ ಬಿ.ಎಸ್‌ ರಾಮರಾವ್‌ ಅವರು ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.

ಸಾಹಿತ್ಯ ಪ್ರಕಾಶನ ಪ್ರಕಟಿಸುತ್ತಿರುವ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ರಂಗಮಂದಿರದಲ್ಲಿ ಜೂನ್‌ 8ರಂದು ಸಂಜೆ 6 ಗಂಟೆಗೆ ನಡೆಯಲಿದೆ.

ಇದನ್ನೂ ಓದಿ: ISKCON: ಇಸ್ಕಾನ್‌ನಿಂದ ಯುಕೆಯಲ್ಲಿ ಶ್ರೀಲ ಪ್ರಭುಪಾದರ ಜೀವನ ಚರಿತ್ರೆ ‘ಸಿಂಗ್, ಡಾನ್ಸ್ ಆ್ಯಂಡ್‌ ಪ್ರೇ’ ಪುಸ್ತಕ ಬಿಡುಗಡೆ

Exit mobile version