Site icon Vistara News

Rashtrotthana Parishat: ಜೂ.17ರಂದು ʼಹೊಟ್ಟೆಯಲ್ಲೊಂದು ಮೆದುಳುʼ ವಿಶೇಷ ಉಪನ್ಯಾಸ

rashtrotthana parishat lecture

#image_title

ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್‌ ವತಿಯಿಂದ (Rashtrotthana Parishat) ಜೂನ್‌ 17 ರಂದು ಸಂಜೆ 6.30ಕ್ಕೆ ‘ಹೊಟ್ಟೆಯಲ್ಲೊಂದು ಮೆದುಳುʼ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಜಯನಗರದ 4ನೇ ಬ್ಲಾಕ್‌ 10ನೇ ಮುಖ್ಯರಸ್ತೆ 36ನೇ ಅಡ್ಡ ರಸ್ತೆ ಅಜಿತ ಸ್ಮೃತಿಯ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಲೇಖಕರು ಹಾಗೂ ಚಂದನ ವಾಹಿನಿಯ ಥಟ್‌ ಅಂಥ ಹೇಳಿ ಕಾರ್ಯಕ್ರಮದ ನಿರೂಪಕರಾದ ಡಾ. ನಾ. ಸೋಮೇಶ್ವರ್‌ ಅವರು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಕುರಿತ ಹೆಚ್ಚಿನ ಮಾಹಿತಿಗಾಗಿ 9481170206 ಸಂಖ್ಯೆ ಸಂಪರ್ಕಿಸಬಹುದು.

ಇದನ್ನೂ ಓದಿ | Media Awards: ಜೂ.25ರಂದು ವಿಎಸ್‌ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

Exit mobile version