Site icon Vistara News

BlackBuck | ಕಾಡಿನಿಂದ ಬಂದ ಕೃಷ್ಣ ಮೃಗವನ್ನು ಅಟ್ಟಾಡಿಸಿದ ನಾಯಿಗಳು, ಆಸ್ಪತ್ರೆ ಪ್ರವೇಶಿಸಿದ್ದರಿಂದ ಉಳಿಯಿತು ಜೀವ!

BlackBuck ಬೀದಿನಾಯಿಗಳು ದಾಳಿ

ಬೀದರ್: ಇಲ್ಲಿನ ಕಲ್ಯಾಣ ಪಟ್ಟಣದಲ್ಲಿ ಕಾಡಿನಿಂದ ನಾಡಿಗೆ ಕೃಷ್ಣ ಮೃಗವೊಂದು (BlackBuck) ಬಂದಿದ್ದು, ಬೀದಿನಾಯಿಗಳು ದಾಳಿ ನಡೆಸಲು ಮುಂದಾದ ಘಟನೆ ನಡೆದಿದೆ. ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಕೃಷ್ಣ ಮೃಗ ಖಾಸಗಿ ಆಸ್ಪತ್ರೆಗೆ ನುಗ್ಗಿದೆ.

ಕಲ್ಯಾಣ ಪಟ್ಟಣದ ಶಿವಪೂರ್ ಕಾಲೊನಿಯಲ್ಲಿ ಜಿಂಕೆ ತಿರುಗಾಡಿದ್ದು, ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸಣ್ಣ ಪುಟ್ಟ ಗಾಯಗೊಂಡಿದ್ದ ಕೃಷ್ಣಾ ಮೃಗಕ್ಕೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ಕಾಡಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ | Operation Leopard | ಅರಣ್ಯ ಇಲಾಖೆ ಇರಿಸಿದ್ದ ಬಲೆಗೆ ಬಿದ್ದ ಚಿರತೆ; ಮತ್ತೊಂದಕ್ಕೆ ಶೋಧ ಕಾರ್ಯ

Exit mobile version