Site icon Vistara News

Book Release: ಮಾ.6ರಂದು ಪ್ರಕಾಶ್‌ ಶೇಷರಾಘವಾಚಾರ್‌ರ ಆತ್ಮನಿರ್ಭರ ಭಾರತ ಪುಸ್ತಕ ಲೋಕಾರ್ಪಣೆ

Prakash Sesharaghavachar's book Aatmanirbhar Bharat to be launched on March 6

Prakash Sesharaghavachar's book Aatmanirbhar Bharat to be launched on March 6

ಬೆಂಗಳೂರು: ʻಆತ್ಮನಿರ್ಭರ ಭಾರತʼ ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬ ಅಡಿಬರಹವುಳ್ಳ ಪುಸ್ತಕವು ಮಾ.6ರಂದು ಸಂಜೆ 6ಕ್ಕೆ ಕರ್ನಾಟಕ ಛೇಂಬರ್‌ ಆಫ್‌ ಕಾಮರ್ಸ್‌ ಮತ್ತು ಇಂಡಸ್ಟ್ರೀಸ್‌ ಸಭಾಂಗಣದಲ್ಲಿ (Book Release) ಲೋಕಾರ್ಪಣೆಗೊಳ್ಳಲಿದೆ.

ಸಮೃದ್ಧ ಸಾಹಿತ್ಯ ಪ್ರಕಾಶನವು ಹೊರತಂದಿರುವ ಆತ್ಮನಿರ್ಭರ ಭಾರತ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಹಾಗೂ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್‌ ಭಾಗಿಯಾಗುತ್ತಿದ್ದಾರೆ.

ಇದನ್ನೂ ಓದಿ: Book Release: ಮಂಜುನಾಥ ಅಜ್ಜಂಪುರ ವಿರಚಿತ ನಿಜ-ಇತಿಹಾಸದೊಂದಿಗೆ ಮುಖಾಮುಖಿ ಸಂಕಲನ; ಮಾರ್ಚ್‌ 19ಕ್ಕೆ ಲೋಕಾರ್ಪಣೆ

ಲೇಖಕ ಪ್ರಕಾಶ್‌ ಶೇಷರಾಘವಾಚಾರ್‌ ಬರೆದಿರುವ ಆತ್ಮನಿರ್ಭರ ಭಾರತ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಯೋಜನೆ ಹಾಗೂ ಮೋದಿಯವರ ದಿಟ್ಟ ನಿಲುವುಗಳಿಗೆ ಸಂಬಂಧಿಸಿದಂತೆ ಬರಹಗಳಿವೆ ಎಂದು ಹೇಳಲಾಗಿದೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version