Site icon Vistara News

ವಯೋಸಹಜ ಅನಾರೋಗ್ಯದಿಂದ ಭಾಗ್ಯಮ್ಮ ನಿಧನ

Death News Bhagyamma is no more passed away due to age related illness

ಬಳ್ಳಾರಿ: ಸ್ಥಳೀಯ ನಿವಾಸಿ ಭಾಗ್ಯಮ್ಮ (90) ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ಸಂಜೆ ನಿಧನರಾಗಿದ್ದಾರೆ.

ಮೃತರು ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಬಿ. ಮನೋಹರ್ ಸೇರಿ 4 ಜನ ಗಂಡು ಮಕ್ಕಳು, ಒಬ್ಬರು ಮಗಳು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಭಾನುವಾರ ಮಧ್ಯಾಹ್ನ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Nirmala Sitharaman: ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರಗಳೂ ನಂದಿನಿ ಏಳಿಗೆಗೆ ಕೊಡುಗೆ ನೀಡಿವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

Exit mobile version