Site icon Vistara News

Dr Doddarange Gowda | ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ದೊಡ್ಡರಂಗೇಗೌಡಗೆ ಸನ್ಮಾನ

Dr Doddarange Gowda

ಬೆಂಗಳೂರು: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ ಡಾ. ದೊಡ್ಡರಂಗೇಗೌಡ (Dr Doddarange Gowda) ಅವರನ್ನು ಪಿ.ಆರ್. ಮುರಳಿಧರ್, ವೆಂಕಟೇಶ ಶೇಷಾದ್ರಿ ಹಾಗೂ ಸಂಪತ್ ಕುಮಾರ್ ಸನ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ವೆಂಕಟೇಶ ಶೇಷಾದ್ರಿ ಅವರು ಸಂಪಾದಿಸಿರುವ “ನಮ್ಮ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತುʼ ಪುಸ್ತಕವನ್ನು ಡಾ. ದೊಡ್ಡರಂಗೇಗೌಡ ಅವರು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ | Yakshagana Program : ಬಾಲ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗ; ಯಶಸ್ವಿ ಪ್ರದರ್ಶನ

Exit mobile version