Site icon Vistara News

Vistara News Launch | ಮೆಗಾಲೈಟ್‌ ಕಂಪನಿ ಉದ್ಯೋಗಿಗಳು ಸೇರಿ ಹಲವರಿಂದ ರಕ್ತದಾನ

Vistara News Launch

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ವಿಸ್ತಾರ ನ್ಯೂಸ್‌ ಚಾನೆಲ್‌ ಲೋಕಾರ್ಪಣೆ (Vistara News Launch) ಕಾರ್ಯಕ್ರಮದ ಭಾಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಹಲವರು ರಕ್ತದಾನ ಮಾಡಿದರು.

ವಿಸ್ತಾರ ಮೀಡಿಯಾ ಚೇರ್ಮನ್‌ ಎಚ್.ವಿ.ಧರ್ಮೇಶ್ ಅವರ ಮಾಲೀಕತ್ವದ ಮೆಗಾಲೈಟ್ ಕಂಪನಿಯ ಸಿಇಒ ವೇಣು ಪೊಟ್ಟ, ಅಕೌಂಟೆಂಟ್ ಶಿವಕುಮಾರ್, ಅಕೌಂಟೆಂಟ್ ಲಕ್ಷ್ಮೀ, ಮಾರ್ಕೆಟಿಂಗ್ ಹೆಡ್ ರವಿಚಂದ್ರ ಸೇರಿ ಸಂಸ್ಥೆಯ ಅನೇಕ ಉದ್ಯೋಗಿಗಳು ರಕ್ತದಾನ ಮಾಡಿದರು.

ಇದನ್ನೂ ಓದಿ | Vistara News Launch | ಅಗರಬತ್ತಿಗೆ ಹೊಸ ರೂಪ ನೀಡಿದ ಅರ್ಜುನ; ಕಾಯಕ ಯೋಗಿ ಪ್ರಶಸ್ತಿ ಪ್ರದಾನ

Exit mobile version