Site icon Vistara News

Power Cut: ಬೆಂಗಳೂರಿನ ವಿವಿಧ ಕಡೆ ಜೂ. 22ರಂದು ವಿದ್ಯುತ್‌ ವ್ಯತ್ಯಯ

Bengaluru Power Cut

ಬೆಂಗಳೂರು: ನಗರದ 66/11 ಕೆ.ವಿ. ಬಾಣಸವಾಡಿ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ನಿರ್ವಹಿಸುವುದರಿಂದ ಈ ವ್ಯಾಪ್ತಿಯ ವಿವಿಧೆಡೆ ಜೂ. 22ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಕಡೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ (Power Cut) ತಿಳಿಸಿದೆ.

ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ?

ಹೊರಮಾವು ಪಿ&ಟಿ ಲೇಔಟ್‌, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಆಶೀರ್ವಾದ್‌ ಕಾಲೋನಿ, ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್‌, ಚಿನ್ನಸ್ವಾಮಪ್ಪ ಲೇಔಟ್‌, ಕೋಕೋನಟ್‌ಗ್ರೋವ್‌, ದೇವಮತ ಶಾಲೆ, ಅಮರ್‌ರೀಜೆನ್ಸಿ, ವಿಜಯ ಬ್ಯಾಂಕ್‌ ಕಾಲೋನಿ, ಎಚ್‌.ಆರ್‌.ಬಿ.ಆರ್‌. ಲೇಔಟ್‌, 1ನೇ ಬ್ಲಾಕ್‌, 2ನೇ ಬ್ಲಾಕ್‌, 3ನೇ ಬ್ಲಾಕ್‌, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣನಗರ, ಬಿ.ಡಬ್ಲ್ಯೂಎಸ್‌ ಎಸ್‌.ಬಿ. ವಾಟರ್‌ ಟ್ಯಾಂಕ್‌, ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಜಾನಕೀರಾಮ್‌ ಲೇಔಟ್‌, ಬಿ.ಡಿ.ಎಸ್.‌ ಗಾರ್ಡನ್‌, ಸತ್ಯಎನ್‌ಕ್ಲೇವ್‌, ಪ್ರಕೃತಿ ಲೇಔಟ್‌, ಹೊಯ್ಸಳ ನಗರ, ಬೃಂದಾವನ ಲೇಔಟ್‌,

ಇದನ್ನೂ ಓದಿ: Shivamogga News: ಶಿವಮೊಗ್ಗದಲ್ಲಿ ಜೂ.22ರಂದು ಯುವ ಸ್ಫೂರ್ತಿ ಸಂವಾದ ಕಾರ್ಯಕ್ರಮ

ವಿನಾಯಕ ಲೇಔಟ್‌, ವಿವೇಕಾನಂದ ಲೇಔಟ್‌, ಮಂಜುನಾಥನಗರ ರಸ್ತೆ, ಎನ್‌.ಆರ್‌.ಐ ಲೇಔಟ್‌, ರಿಚಸ್‌ ಗಾರ್ಡನ್‌, ಸುಂದರಾಂಜನೇಯ ದೇವಸ್ಥಾನ, ಡಬಲ್‌ ರಸ್ತೆ, ಪುಣ್ಯಭೂಮಿ ಲೇಔಟ್‌, ಸಮದ್‌ ಲೇಔಟ್, ಯಾಸಿನ್‌ ನಗರ, ಪಿ.ಎನ್‌.ಎಸ್‌. ಲೇಔಟ್‌, ಕುಳ್ಳಪ್ಪ ಸರ್ಕಲ್‌, 5ನೇ ಮುಖ್ಯರಸ್ತೆ, ಎಚ್.ಬಿ.ಆರ್.‌ 2ನೇ ಬ್ಲಾಕ್‌, ರಾಜ್‌ಕುಮಾರ್‌ ಪಾರ್ಕ್‌, ಸಂಗೊಳ್ಳಿ ರಾಯಣ್ಣ ರಸ್ತೆ, ನೆಹರು ರಸ್ತೆ, 80 ಅಡಿ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಮರಿಯಪ್ಪ ಸರ್ಕಲ್‌, ಕೆ.ಕೆ.ಹಳ್ಳಿ ಡಿಪೋ, ಸಿ.ಎಂ.ಆರ್‌. ರಸ್ತೆ, ನಂಜುಂಡಪ್ಪ ರಸ್ತೆ, ಕರಾವಳಿ ರಸ್ತೆ, ರಾಮಯ್ಯ ಲೇಔಟ್‌, ಅಜಮಲ್ಲಪ್ಪ ಲೇಔಟ್‌, ದೊಡ್ಡ ಬಾಣಸವಾಡಿ, ರಾಮಮೂರ್ತಿನಗರ ಮುಖ್ಯರಸ್ತೆ, ಕೃಷ್ಣರೆಡ್ಡಿ ಲೇಔಟ್‌, ಗೋಪಾಲರೆಡ್ಡಿ ಲೇಔಟ್‌, ಚಿಕ್ಕ ಬಾಣಸವಾಡಿ, ಸುಬ್ಬಯ್ಯನಪಾಳ್ಯ, ಓ.ಎಂ.ಬಿ.ಆರ್.‌ 2ನೇ, 5ನೇ, 6ನೇ ಕ್ರಾಸ್‌, 100 ಅಡಿ ರಸ್ತೆ ಬಾಣಸವಾಡಿ, ಗ್ರೀನ್‌ ಪಾರ್ಕ್‌ ಲೇಔಟ್‌, ಫ್ಲವರ್‌ ಗಾರ್ಡನ್‌, ಎಂ.ಎಂ.ಗಾರ್ಡನ್‌, ದಿವ್ಯ ಉನ್ನತಿ ಲೇಔಟ್‌, ಪ್ರಕೃತಿ ಟೌನ್‌ಶಿಪ್‌, ಮಲ್ಲಪ್ಪ ಲೇಔಟ್‌ ಮತ್ತು ಸುತ್ತಲಿನ ಪ್ರದೇಶ,

ಬೈರತಿ, ಕ್ಯಾಲಸನಹಳ್ಳಿ ಗ್ರಾಮ, ನಕ್ಷತ್ರ ಲೇಔಟ್‌, ಬೈರತಿ ಬಂಡೆ, ಸಂಗಂ ಎನ್‌ಕ್ಲೇವ್‌, ಅಥಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಲೇಔಟ್‌, ಗುಬ್ಬಿಕ್ರಾಸ್‌, ಬಾಬೂಸಾ ಪಾಳ್ಯ, ಬ್ಯಾಂಕ್‌ ಅವೆನ್ಯೂ ಲೇಔಟ್‌, ನಂಜಪ್ಪ ಗಾರ್ಡನ್‌, ಸಿ.ಎನ್‌.ಆರ್‌. ಲೇಔಟ್‌, ಆರ್.ಎಸ್‌. ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್‌, ಹನುಮಂತಪ್ಪ ರಸ್ತೆ, ಮುನೆಗೌಡ ರಸ್ತೆ, ಸತ್ಯಮೂರ್ತಿ ರಸ್ತೆ, ಜೆ.ವಿ.ಶೆಟ್ಟಿ ರಸ್ತೆ, ಕುವೆಂಪು ರಸ್ತೆ, ಸದಾಶಿವ ದೇವಸ್ಥಾನದ ರಸ್ತೆ, ಗುರುಮೂರ್ತಿ ರಸ್ತೆ, ಗುಳ್ಳಪ್ಪ ರಸ್ತೆ, ಕಮ್ಮನಹಳ್ಳಿ ಸಂಪಣ್ಣ ರಸ್ತೆ, ಎ.ಡಿ.ಎಂ.ಸಿ. ಮಿಲಿಟರಿ, ಬಂಜಾರ ಲೇಔಟ್‌, ಎನ್‌.ಪಿ.ಎಸ್‌., ಬೆಥೆಲ್‌ ಲೇಔಟ್‌, ಸಮೃದ್ಧಿ ಲೇಔಟ್‌, ವಾಟರ್‌ ಟ್ಯಾಂಕ್‌, ಕಲ್ಕೆರೆ, ಜಯಂತಿ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಇದನ್ನೂ ಓದಿ:Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ವಿದ್ಯುತ್‌ ದೂರಿಗಾಗಿ ಬೆ.ವಿ.ಕಂ. ಸಹಾಯವಾಣಿ ಸಂಖ್ಯೆ 1912ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಪೂರ್ವ ವೃತ್ತದ ಕಾರ್ಯ ಮತ್ತು ಪಾಲನೆ ಅಧೀಕ್ಷಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version