Site icon Vistara News

Karnataka Election : ಡಬಲ್‌ ಎಂಜಿನ್‌ ಸರ್ಕಾರ ಬರುವುದರಲ್ಲಿ ಅನುಮಾನವೇ ಇಲ್ಲ: ವಿಶ್ವೇಶ್ವರ ಹೆಗಡೆ ಕಾಗೇರಿ

#image_title

ಸಿದ್ದಾಪುರ: “ರಾಜ್ಯದ ಜನ ಡಬಲ್‌ ಎಂಜಿನ್ ಸರ್ಕಾರ ಬಯಸುತ್ತಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇರುವ ಹಾಗೇ, ರಾಜ್ಯದಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರುವ ಅಗತ್ಯವಿದೆ” ಎಂದು ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ (Karnataka Election) ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇದನ್ನೂ ಓದಿ: Karnataka Election 2023: ಸವದಿಗೆ ಜಾರಕಿಹೊಳಿ ಖೆಡ್ಡಾ; ಕೈ ನಾಯಕರನ್ನು ಬಿಜೆಪಿಗೆ ಸೆಳೆಯುತ್ತಿರುವ ರಮೇಶ್
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು, ಪ್ರಮುಖರಾದ ಆದರ್ಶ ಪೈ ಬಿಳಗಿ, ಮಹೇಶ್ ನಾಯ್ಕ, ಕೆ.ಆರ್. ವಿನಾಯಕ, ಚಂದ್ರಕಾಂತ್ ಗೌಡ, ರೇಣುಕಾ ಗೌಡ, ಎಸ್.ಎನ್.ಹೆಗಡೆ, ಗಿರೀಶ್ ಕುಮಾರ್ ಶೇಟ್, ರಾಜಾರಾಮ್ ನಾಯ್ಕ, ಗಣಪತಿ ನಾಯ್ಕ ಕಸಗೋಡು, ಅಶೋಕ್ ನಾಯ್ಕ, ಗಣಪತಿ ಗೌಡ, ಈಶ್ವರ್ ನಾಯ್ಕ, ಕೃಷ್ಣಮೂರ್ತಿ ನಾಯ್ಕ, ಆನಂದ್ ಕುಣಜಿ, ಗಿರೀಶ್ ಮಂಡ್ಲಿಕೊಪ್ಪ, ಶಾರದಾ ವಾಲ್ಮೀಕಿ, ಗಣಪತಿ ಮಂಡ್ಲಿಕೊಪ್ಪ, ತಿಮ್ಮಪ್ಪ ಮಡಿವಾಳ, ವಿ ಕೆ ನಾಯ್ಕ, ಪಾರ್ವತಿ ನಾಯ್ಕ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Exit mobile version