Site icon Vistara News

Vijayanagara News: ರಂಜಾನ್‌ ಪ್ರಯುಕ್ತ ಆಹಾರ ಕಿಟ್‌ಗಳ ವಿತರಣೆ

food kits Distribution in Harpanahalli

ಹರಪನಹಳ್ಳಿ: ರಂಜಾನ್‌ ಪ್ರಯುಕ್ತ ಪಟ್ಟಣದ ಅಂಜುಮನ್ ಶಾದಿಮಹಲ್‌ನಲ್ಲಿ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಿರ್ಗತಿಕ, ಬಡ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು (Vijayanagara News) ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಂ. ಷರೀಫ್, ಆಹಾರ ಕಿಟ್‍ಗಳನ್ನು ವಿತರಿಸಿ, ಬಳಿಕ ಮಾತನಾಡಿದರು.

ಇದನ್ನೂ ಓದಿ: Job Alert: ಗಮನಿಸಿ, 364 ಭೂ ಮಾಪಕರ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇನ್ನು ಎರಡೇ ದಿನ ಅವಕಾಶ

ಬಳಿಕ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್. ಉಸ್ಮಾನ್ ಮಾತನಾಡಿದರು.

ಇದನ್ನೂ ಓದಿ: Gold Rate Today: ಬಂಗಾರದ ಬೆಲೆ ದಾಖಲೆ ಏರಿಕೆ; ₹71,620 ತಲುಪಿದ 24 ಕ್ಯಾರಟ್‌ ಚಿನ್ನ!

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಚ್. ಸಲೀಂ, ಜಿಲ್ಲಾ ಪದಾಧಿಕಾರಿ ಎಂ.ಯಾಹ್ಯಾ, ಉಪಾಧ್ಯಕ್ಷ ಎಸ್. ಶಫಿ, ರುಕ್ಸಾನ್, ಅಬ್ದುಲ್ ಸಾಲಂ, ಮುಖಂಡರಾದ ಗುಲಾಬ್ ಜಾನ್, ಅಮಾನುಲ್ಲಾ, ನೂರುಲ್ಲಾ, ಶಬ್ಬೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version