Site icon Vistara News

Karnataka Live News : ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಲೇಟೆಸ್ಟ್ ಮಾಹಿತಿ; ಕಿಲ್ಲರ್‌ ಬಿಎಂಟಿಸಿಗೆ ಇಬ್ಬರು ಬಲಿ

karnataka live news karnataka today news live vistara news 29 oct
Deepa S

ಪತ್ನಿ ಸೀಮಂತಕ್ಕೆ ಹೂ ತರಲು ಹೋದವನ ಬಲಿ ಪಡೆದ ಬಿಎಂಟಿಸಿ!

Road Accident : ಕೆಲ ಚಾಲಕರ ನಿರ್ಲಕ್ಷ್ಯ ಚಾಲನೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಕಿಲ್ಲರ್‌ ಎಂಬ ಅಪಖ್ಯಾತಿ ಹೊಂದಿರುವ ಬಿಎಂಟಿಸಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ.

https://vistaranews.com/karnataka/bengaluru/killer-bmtc-bmtc-bus-collides-with-bike-rider-killed/492985.html

Deepa S

ಮತ್ತೆ ಮಳೆ ಸೂಚನೆ; ಇಂದು- ನಾಳೆ ಈ ಜಿಲ್ಲೆಗಳಲ್ಲಿ ವರ್ಷಾಧಾರೆ!

ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಚದುರಿದಂತೆ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

Karnataka Weather : ಮತ್ತೆ ಮಳೆ ಸೂಚನೆ; ಇಂದು- ನಾಳೆ ಈ ಜಿಲ್ಲೆಗಳಲ್ಲಿ ವರ್ಷಾಧಾರೆ!
Exit mobile version