Site icon Vistara News

Karnataka Live News : ಶಾಸಕರಿಗಾಯ್ತು ಈಗ 34 ಕಾರ್ಯಕರ್ತರಿಗೆ ನಿಗಮ-ಮಂಡಳಿ ಸ್ಥಾನ; ಯಾರಿಗೆಲ್ಲ ಅವಕಾಶ?

Karnataka Live vistara
Deepa S

Hit And Run : ಹಿಂಬದಿಯಿಂದ ಡಿಕ್ಕಿ ಹೊಡೆದು, ಸವಾರನ ತಲೆ ಮೇಲೆ ಹರಿದ ಕೆಎಸ್‌ಆರ್‌ಟಿಸಿ

ಮನೆಯಿಂದ ಕೆಲಸಕ್ಕೆ ಹೊರಟವನ ಪ್ರಾಣವನ್ನೇ ಕೆಎಸ್‌ಆರ್‌ಟಿಸಿ ಬಸ್‌ ಬಲಿ (HIT AND RUN) ಪಡೆದಿದೆ. ಬೆಂಗಳೂರಿನ ರಾಜಾಜಿನಗರ ಯುರೊಕಿಡ್ಸ್‌ ಸ್ಕೂಲ್ ಸಮೀಪ ಸ್ಕೂಟರ್‌ಗೆ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾರೆ.

Hit And Run : ಹಿಂಬದಿಯಿಂದ ಡಿಕ್ಕಿ ಹೊಡೆದು, ಸವಾರನ ತಲೆ ಮೇಲೆ ಹರಿದ ಕೆಎಸ್‌ಆರ್‌ಟಿಸಿ
Deepa S

Karnataka Weather : ಬೆಂಗಳೂರಲ್ಲಿ ನಾಳೆ ಇಡೀ ದಿನ ಮೋಡ ಕವಿದ ವಾತಾವರಣ; ಉಳಿದೆಡೆ ಒಣಹವೆ

ಮುಂದಿನ 48 ಗಂಟೆಯಲ್ಲಿ ರಾಜ್ಯದಲ್ಲಿ ಒಣಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3 ಡಿ.ಸೆ ಹೆಚ್ಚಾಗಲಿದೆ.

Karnataka Weather : ಬೆಂಗಳೂರಲ್ಲಿ ನಾಳೆ ಇಡೀ ದಿನ ಮೋಡ ಕವಿದ ವಾತಾವರಣ; ಉಳಿದೆಡೆ ಒಣಹವೆ
Deepa S

Shivamogga News : ಮೂತ್ರ ವಿಸರ್ಜನೆ ಮಾಡುವಾಗ ತುಂಡಾದ ಸ್ಲ್ಯಾಬ್‌; ಚರಂಡಿಗೆ ಬಿದ್ದು ವ್ಯಕ್ತಿ ಸಾವು

ಕಳಪೆ ಕಾಮಗಾರಿಯಿಂದಾಗಿ ಅದೆಷ್ಟೋ ಅಮಾಯಕರು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ನಿನ್ನೆ ಭಾನುವಾರವಷ್ಟೇ 6 ವರ್ಷದ ಬಾಲಕಿ ಮೇಲೆ ಸಿಮೆಂಟ್‌ ಜಿಂಕೆ ಮುರಿದು ಬಿದ್ದು ಮೃತಪಟ್ಟಿದ್ದಳು. ಈ ಘಟನೆ ಮಾಸುವ ಮುನ್ನವೇ ಇದೀಗ ಚರಂಡಿಗೆ ಮುಚ್ಚಿದ್ದ ಸ್ಲ್ಯಾಬ್ ಕುಸಿದು ಬಿದ್ದು ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

Shivamogga News : ಮೂತ್ರ ವಿಸರ್ಜನೆ ಮಾಡುವಾಗ ತುಂಡಾದ ಸ್ಲ್ಯಾಬ್‌; ಚರಂಡಿಗೆ ಬಿದ್ದು ವ್ಯಕ್ತಿ ಸಾವು
Deepa S

Fraud Case : ಈ ಖದೀಮರಿಗೆ ಕೈಗೆ ಸಿಕ್ಕ ಚಿನ್ನ ಜೇಬಿಗೆ ಬರಲಿಲ್ಲ; ಏನಿದು ಮಹಾ ಎಡವಟ್ಟು

ಪಳಪಳ ಹೊಳೆಯುವ ಚಿನ್ನದ ರಾಶಿ ಮೇಲೆ ಕಣ್ಣು ಹಾಕಿದ ಆ ವಂಚಕರು, ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದರು. ಇನ್ನೇನು ಕೈಗೆ ಸಿಕ್ಕ ಚಿನ್ನಾಭರಣವನ್ನೆಲ್ಲ ಎಗರಿಸಿ ಪರಾರಿ ಆಗಬೇಕೆಂದು ಕೊಂಡವರು ಪೊಲೀಸರ (Fraud Case) ಅತಿಥಿಗಳಾಗಿದ್ದಾರೆ. ಚಿನ್ನದ ಮಳಿಗೆ ಮೇಲೆ ದಾಳಿ ಮಾಡಿದ ನಾಲ್ವರು ನಕಲಿ‌ ಬಿಐಎಸ್ ಅಧಿಕಾರಿಗಳನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ಸಂಪತ್ ಕುಮಾರ್, ಜೋಶಿ ಥಾಮಸ್, ಅವಿನಾಶ್, ಸಂದೀಪ್ ಬಂಧಿತ ಆರೋಪಿಗಳಾಗಿದ್ದಾರೆ.

Fraud Case : ಈ ಖದೀಮರಿಗೆ ಕೈಗೆ ಸಿಕ್ಕ ಚಿನ್ನ ಜೇಬಿಗೆ ಬರಲಿಲ್ಲ; ಏನಿದು ಮಹಾ ಎಡವಟ್ಟು
Deepa S

Hampi Ustav 2024 : ಫೆ. 2ರಿಂದ ಹಂಪಿ ಉತ್ಸವ; ಜೋಡಿ ಜಿರಾಫೆಗಳ ಮೋಡಿ

2024ರ ಹಂಪಿ ಉತ್ಸವಕ್ಕೆ (Hampi Ustav 2024 ) ಬಿಹಾರದ ಚುಟ್ಕಿಗೆ ಮೈಸೂರಿನ ಶಂಕರ ಜೋಡಿಯಾಗುತ್ತಿದ್ದಾನೆ. ಮೈಸೂರು ಮೃಗಾಲಯದಿಂದ ಶಂಕರ ಹೆಸರಿನ ಜಿರಾಫೆ ಎಂಟ್ರಿ ಕೊಡುತ್ತಿದ್ದು, ಕಳೆದ ಆರೇಳು ಒಬ್ಬಂಟಿ ಆಗಿದ್ದ ಬಿಹಾರದ ಚುಟ್ಕಿ ಹೆಸರಿನ ಜಿರಾಫೆಗೆ (Hampi Zoo) ಜೋಡಿಯಾಗಲಿದೆ. ಹಂಪಿ ಉತ್ಸವಕ್ಕೆ ಬರುವ ಪ್ರವಾಸಿಗರಿಗೆ ಜೋಡಿ ಜಿರಾಫೆಗಳು (pairs of giraffes) ಮೋಡಿ ಮಾಡಲಿವೆ.

Hampi Ustav 2024 : ಫೆ. 2ರಿಂದ ಹಂಪಿ ಉತ್ಸವ; ಜೋಡಿ ಜಿರಾಫೆಗಳ ಮೋಡಿ
Exit mobile version