Site icon Vistara News

Karnataka Live News : ಶಾಸಕರಿಗಾಯ್ತು ಈಗ 34 ಕಾರ್ಯಕರ್ತರಿಗೆ ನಿಗಮ-ಮಂಡಳಿ ಸ್ಥಾನ; ಯಾರಿಗೆಲ್ಲ ಅವಕಾಶ?

Karnataka Live vistara
Deepa S

Fraud Case : ಗಂಡನಿಗೆ ಗಂಡಾಂತರ! ಪೂಜೆ ನೆಪದಲ್ಲಿ ಮಹಿಳೆಯ ಚಿನ್ನ ಕದ್ದ ಬುಡಬುಡಿಕೆ

ಕಳ್ಳನೊಬ್ಬ ಬುಡಬುಡಿಕೆ ವೇಷಧಾರಿಯಾಗಿ ಬಂದು ತನ್ನ ಮಾತನ್ನೇ ಬಂಡವಾಳ ಮಾಡಿಕೊಂಡು ಕುಟುಂಬವೊಂದಕ್ಕೆ ವಂಚಿಸಿ (Fraud Case) ಪರಾರಿಯಾಗಿದ್ದಾನೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೌಡ್ಯಕ್ಕೆ ಬಲಿಯಾದ ಕುಟುಂಬವೊಂದು, ಮನೆಯಲ್ಲಿ ಸಾವಾಗುತ್ತದೆ ಎಂದು ದಾಸಪ್ಪ ಹೇಳಿದನ್ನ ನಂಬಿ ಚಿನ್ನಾಭರಣ ಕಳೆದುಕೊಂಡಿದೆ.


vistaranews.com/crime/fraud-case-the-woman-who-lost-her-gold-from-budabudike/568030.html

Exit mobile version