Site icon Vistara News

Bigg Boss kannada | ಬಿಗ್‌ ಬಾಸ್‌ ಆರನೇ ದಿನದ ಇಂಟ್ರೆಸ್ಟಿಂಗ್‌ ಕಥೆಗಳು!

Bigg Boss kannada

ಬೆಂಗಳೂರು : ಬಿಗ್‌ ಬಾಸ್‌ನಲ್ಲಿ (Bigg Boss kannada) ಆರನೇ ದಿನ ಪ್ರಮುಖ ಘಟನೆಗಳು ನಡೆದಿವೆ. ಈ ವಾರದಲ್ಲಿ ಕ್ಯಾಪ್ಟನ್‌ ಆಗಿ ವಿನೋದ್‌ ಗೊಬ್ಬರಗಾಲ ಆಯ್ಕೆ ಆಗಿದ್ದಾರೆ. ಹಾಗೇ ಕಳಪೆ ಪ್ರದರ್ಶನವನ್ನು ರೂಪೇಶ್‌ ರಾಜಣ್ಣ ನೀಡಿದರೆ ಅತ್ಯುತ್ತಮ ಪ್ರದರ್ಶನಕಾರನಾಗಿ ಅರುಣ್‌ ಸಾಗರ್‌ ಹೊರಹೊಮ್ಮಿದ್ದಾರೆ. ಇನ್ನೇನು ವೀಕೆಂಡ್‌ ಬಂದಾಯ್ತು ಎಂದರೆ ಸ್ಪರ್ಧಿಗಳಿಗೆ ಎಲಿಮಿನೇಷನ್‌ ಭಯ ಶುರುವಾಗುತ್ತದೆ.

ಕಳಪೆ ಮತ್ತು ಉತ್ತಮ ಪ್ರದರ್ಶನದ ಮಾತುಕತೆ!
ಬಿಗ್‌ ಬಾಸ್‌ನ ಆರನೇ ದಿನ
ಪ್ರಾಸದಿಂದ ವಿರಸಕ್ಕೆ ಮಾತು ಮಾತಿನ ಚಕಮಕಿ!
ರೂಪೇಶ್‌ ಕಳಪೆ ಪ್ರದರ್ಶನ ಎಂದ ಅರುಣ್‌ ಸಾಗರ್‌
ರೂಪೇಶ್‌ ರಾಜಣ್ಣ ತುಂಬಾ ಫೇಕ್‌ ಅಂದ್ರು ನೇಹಾ ಗೌಡ
ರೂಪೇಶ್‌ ರಾಜಣ್ಣ ಮತ್ತು ದೀಪಿಕಾ ದಾಸ್‌ ನಡುವೆ ವಾರ್‌
ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಮನಸ್ತಾಪ
ವಿನೋದ್‌ ಮೇಲೆ ಗರಂ ಆದ್ರು ಕಾವ್ಯಶ್ರೀ
ಕ್ಯಾಪ್ಟೆನ್ಸಿ ಟಾಸ್ಕ್‌
Exit mobile version