Site icon Vistara News

Indian Cultural Centre: ಕತಾರ್‌ನಲ್ಲಿ ನಟ ನಂದಮೂರಿ ಬಾಲಕೃಷ್ಣಗೆ ಐಸಿಸಿ ಸನ್ಮಾನ

#image_title

ದೋಹ (ಕತಾರ್): ನಗರದ ಭಾರತೀಯ ಸಾಂಸ್ಕೃತಿಕ ಕೇಂದ್ರದ (Indian Cultural Centre – ಐಸಿಸಿ) ಅಶೋಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮುದಾಯದ ಸ್ವಾಗತ ಕಾರ್ಯಕ್ರಮದಲ್ಲಿ ಖ್ಯಾತ ತೆಲುಗು ನಟ ಹಾಗೂ ಆಂಧ್ರಪ್ರದೇಶದ ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ ಅವರನ್ನು ಗೌರವಪೂರ್ಣವಾಗಿ ಸನ್ಮಾನಿಸಲಾಗಿದೆ. ಈ ಸಂದರ್ಭದಲ್ಲಿ ಐಸಿಸಿ ಉಪಾಧ್ಯಕ್ಷ, ಕರ್ನಾಟಕ ಮೂಲದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ | Karnataka Sangha Qatar: ಅದ್ಧೂರಿಯಾಗಿ ಕರ್ನಾಟಕ ಸಂಘ ಕತಾರ್ ವಸಂತೋತ್ಸವ- 2023 ಸಂಪನ್ನ

Exit mobile version