Site icon Vistara News

Amrit Mahotsav | ಚಿಕ್ಕೋಡಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಸಮ್ಮುಖದಲ್ಲಿ ಪಾದಯಾತ್ರೆ

ಚಿಕ್ಕೋಡಿ : ದೇಶಾದ್ಯಂತ 75ನೇ ಸ್ವಾಂತಂತ್ರ್ಯ ಸಂಭ್ರಮಾಚರಣೆ ಸೋಮವಾರ (ಆ.15) ನಡೆದಿದೆ. ಅಥಣಿ ಪಟ್ಟಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಸಮ್ಮುಖದಲ್ಲಿ ಪಾದಯಾತ್ರೆ ನಡೆಯಿತು. ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ (Amrit Mahotsav) ಹಲವು ವಾದ್ಯ ಕಲಾ ತಂಡಗಳು ಭಾಗಿಯಾಗಿದ್ದು ಉಪವಿಭಾಗದಲ್ಲಿ ಸ್ವಾಂತಂತ್ರ್ಯ ಅಮೃತ ಮಹೋತ್ಸವ ಕಳೆಗಟ್ಟಿತ್ತು.

ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಉತ್ತರ ಪ್ರಾಂತ್ಯ ಆರ್ ಎಸ್ ಎಸ್ ಮುಖಂಡರು, ಅರವಿಂದ್ ರಾವ್ ದೇಶಪಾಂಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಒಂದು ಕಿ.ಮೀ ಪಾದಾಯಾತ್ರೆ ನಡೆದಿದ್ದು, ಅಥಣಿ ಪಟ್ಟಣದ ಶಾಲಾ ಮಕ್ಕಳು ಅಮೃತ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ | Amrit Mahotsav: ಚಾಮರಾಜಪೇಟೆ ಮೈದಾನAmrit Mahotsav ದಲ್ಲಿ ಹಾರಾಡಿದ ರಾಷ್ಟ್ರಧ್ವಜ, ಮುಗಿಲು ಮುಟ್ಟಿದ ಸಂಭ್ರಮ

Exit mobile version