Site icon Vistara News

Siddheshwar Swamiji | ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ; ಕಲಾವಿದನಿಂದ ವಿಶೇಷ ಗೌರವ

earthen statue ಸಿದ್ದೇಶ್ವರ ಸ್ವಾಮೀಜಿ ಮಣ್ಣಿನ ಮೂರ್ತಿ ಧಾರವಾಡ ಕಲಾವಿದ

ಧಾರವಾಡ: ದಣಿವರಿಯದ ಮಹಾನ್ ದಾರ್ಶನಿಕ, ಸದಾ ಭಕ್ತರಿಗಾಗಿಯೇ ಮಿಡಿಯುವ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಅವರ ದೇಹಾಂತ್ಯಕ್ಕೆ ಕಲಾವಿದನಿಂದ ವಿಶೇಷ ಗೌರವ, ಶ್ರದ್ಧಾಂಜಲಿ ಸಲ್ಲಿಕೆಯಾಗಿದೆ.

ಧಾರವಾಡದ ಚಿತ್ರ ಕಲಾವಿದ ಮಂಜುನಾಥ ಹಿರೇಮಠ ಎಂಬುವವರು ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿಯನ್ನು ರಚಿಸಿದ್ದಾರೆ. ಈ ಕಲಾವಿದನ ಕುಂಚದಲ್ಲಿ ಎರಡು ಅಡಿ ಎತ್ತರದ ಸಿದ್ದೇಶ್ವರ ಶ್ರೀಗಳ ಮೂರ್ತಿ ಸಿದ್ಧವಾಗಿದೆ.

ಮಣ್ಣಿನ ಮೂರ್ತಿ ಮೂಲಕ ಶ್ರೀಗಳ ನಿಧನಕ್ಕೆ ವಿಶೇಷ ರೀತಿಯಲ್ಲಿ ಅವರು ಸಂತಾಪ ಸೂಚಿಸಿದ್ದಾರೆ. ಬೆಳಗ್ಗೆ ೧೧.೩೦ಕ್ಕೆ ಕೆಲಗೇರಿ ಗ್ರಾಮಸ್ಥರಿಂದ ಸಿದ್ದೇಶ್ವರ ಶ್ರೀಗಳ ಮೂರ್ತಿಗೆ ವಿಶೇಷ ಪೂಜೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಗುವುದು.

ಇದನ್ನೂ ಓದಿ | Siddheshwar swamiji | 8 ವರ್ಷ ಮೊದಲೇ ಅಂತ್ಯಪತ್ರ: ಶ್ರಾದ್ಧ ಬೇಡ, ಸಮಾಧಿ ಬೇಡ, ದೇಹವನ್ನು ಅಗ್ನಿಗರ್ಪಿಸಿ ಸಾಕು ಎಂದಿದ್ದ ಸ್ವಾಮೀಜಿ

Exit mobile version