Site icon Vistara News

Ganesh chaturthi : ಈ ಏರಿಯಾದಲ್ಲಿ ಗಣೇಶ ಕೂರಿಸುವಂತಿಲ್ಲ, ಡಿಜೆಗೆ ಅವಕಾಶವೇ ಇಲ್ಲ; ಪೊಲೀಸ್‌ ಗೈಡ್‌ಲೈನ್ಸ್‌!

Ganesh chaturthi celebration

ಬೆಂಗಳೂರು: ಗೌರಿ- ಗಣೇಶ ಹಬ್ಬಕ್ಕೆ (Ganesh chaturthi) ದಿನಗಣನೆ ಬಾಕಿ ಇದೆ. ಬೆಂಗಳೂರಲ್ಲಿ ಗಣೇಶೋತ್ಸವ ಆಚರಣೆ ನಿಮಿತ್ತ ಕಾರ್ಯಕ್ರಮದ ಆಯೋಜಕರಿಗೆ ನಗರ ಪೊಲೀಸರು ಮಾರ್ಗಸೂಚಿಯನ್ನು (Police Guild lines) ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲು ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯ ಮಾಡಲಾಗಿದೆ. ಜತೆಗೆ ಹಬ್ಬದ ನೆಪದಲ್ಲಿ ಹಣ ಸಂಗ್ರಹ ಮಾಡುವುದನ್ನು ನಿಷೇಧಿಸಲಾಗಿದೆ.

ಗಣೇಶ ಕೂರಿಸಲು ಮಾರ್ಗಸೂಚಿಗಳೇನು?

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version