Site icon Vistara News

Karnataka live news: ಆಪರೇಷನ್‌ ಹಸ್ತ ಮಹಾನಾಯಕನ ಬೋಗಸ್‌ ಕಥೆ; ಡಿಕೆಶಿ ಮೇಲೆ ಸಾಹುಕಾರ್‌ ಪ್ರಹಾರ, ಸಿದ್ದು ಮೇಲೆ ಅಕ್ಕರೆ

CM Siddaramaiah

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅಧಿಕೃತ ಸರ್ಕಾರಿ ನಿವಾಸ ಕಾವೇರಿಗೆ ಇಂದು ಶಿಫ್ಟ್ ಆಗುತ್ತಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿ ಬೆಳವಣಿಗೆಗಳನ್ನು (Karnataka live news) ಇಲ್ಲಿ ಗಮನಿಸಿ.

Harish Kera

ಇಂದಿನಿಂದ ಸಿಎಂ ಸಿದ್ದರಾಮಯ್ಯ ಕಾವೇರಿಗೆ ಶಿಫ್ಟ್

ಬೆಂಗಳೂರು: ಕುಮಾರಕೃಪಾ ಗೆಸ್ಟ್ ಹೌಸ್‌ನಿಂದ ಅಧಿಕೃತ ಸರ್ಕಾರಿ ನಿವಾಸ ಕಾವೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಶಿಫ್ಟ್‌ ಆಗುತ್ತಿದ್ದಾರೆ. ಪ್ರಮಾಣ ವಚನ ಸ್ವೀಕಾರದ ಬಳಿಕ ಆಷಾಢ ಅಡ್ಡಿಯಾದುದರಿಂದ ಕೆಕೆ ರಸ್ತೆಯ ನಿವಾಸದಲ್ಲಿ ಇದ್ದ ಸಿದ್ದರಾಮಯ್ಯ, ಇಂದು ಕಾವೇರಿಗೆ ಶಿಫ್ಟ್‌ ಆಗಿದ್ದಾರೆ.

Exit mobile version