Site icon Vistara News

Karnataka live news: ಲೋಡ್‌ ಶೆಡ್ಡಿಂಗ್‌ ಒಪ್ಪಿಕೊಂಡ ಡಿಕೆಶಿ, ಚಲುವರಾಯಸ್ವಾಮಿ; ಪ್ರತಿಭಟನೆಗೆ ಮುಂದಾದ ಬಿಜೆಪಿ

karnataka live news

ಬೆಂಗಳೂರು: ರಾಜ್ಯದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ವಲಯದಲ್ಲಿ ಇಂದು ನಡೆದ, ನಡೆಯಲಿರುವ ಮಹತ್ವದ ಸುದ್ದಿ ಬೆಳವಣಿಗೆಗಳು, ಇವೆಂಟ್‌ಗಳು (Karnataka live news) ಇತ್ಯಾದಿಗಳನ್ನು ಗಮನಿಸಲು ಇಲ್ಲಿಗೆ ಭೇಟಿ ಕೊಡಿ.

Harish Kera

ರಾಜಧಾನಿಯ 50ಕ್ಕೂ ಹೆಚ್ಚು ಕಡೆ ಐಟಿ ದಾಳಿ ಶಾಕ್

ಬೆಂಗಳೂರು: ರಾಜಧಾನಿಯ ಐವತ್ತಕ್ಕೂ ಅಧಿಕ ಕಡೆ ಇಂದು ಮುಂಜಾನೆ ಆದಾಯ ತೆರಿಗೆ ಅಧಿಕಾರಿಗಳು ದೊಡ್ಡ ಪ್ರಮಾಣದ ದಾಳಿ ನಡೆಸಿದ್ದಾರೆ. ಅಧಿಕಾರಿಗಳು, ಚಿನ್ನದಂಗಡಿ ಮಾಲಿಕರು ದಾಳಿಗೆ ಗುರಿಯಾಗಿದ್ದಾರೆ.

Harish Kera

ರಾಜ್ಯ ಶಿಕ್ಷಣ ಕರಡು ನೀತಿ ಸಮಿತಿ ರಚನೆ

ಬೆಂಗಳೂರು: ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಪ್ರೊ|| ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.

Exit mobile version