Site icon Vistara News

Karnataka live news: ಡಿ.ಕೆ ಶಿವಕುಮಾರ್‌ಗೆ ಬಿಗ್‌ ರಿಲೀಫ್‌; ಹೈಕೋರ್ಟ್‌ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್‌

karnataka live news

ಬೆಂಗಳೂರು: ರಾಜ್ಯದಲ್ಲಿ ಮಳೆ ಇಳಿಮುಖವಾಗಿದೆ. ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ಗಮನಿಸಿ.

Krishna Bhat

Self Harming : ಅಮ್ಮ ಮೊಬೈಲ್‌ ಚಾರ್ಜರ್‌ ಕೊಟ್ಟಿಲ್ಲ ಎಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಿಯುಸಿ ಹುಡುಗ
Deepa S

ಅರಿಶಿನಗುಂಡಿ ಫಾಲ್ಸ್‌ನಲ್ಲಿ ಬಿದ್ದು ಮೃತಪಟ್ಟಿದ್ದ ಶರತ್‌ಗೆ ಹೃದಯಸ್ಪರ್ಶಿ ವಿದಾಯ

ಅರಿಶಿನಗುಂಡಿ ಫಾಲ್ಸ್‌ನಲ್ಲಿ ಬಿದ್ದು ಮೃತಪಟ್ಟಿದ್ದ ಶರತ್‌ಗೆ ಹೃದಯಸ್ಪರ್ಶಿ ವಿದಾಯ
Deepa S

ಆಗಸ್ಟ್‌ 1ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 1 ರಿಂದ 5 ದಿನಗಳ ಕಾಲ ವ್ಯಾಪಕದಿಂದ ಮಧ್ಯಮ ಮಳೆಯಾಗುವ (Weather Report ) ಸಾಧ್ಯತೆಯಿದೆ. ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದ ಮಳೆಯಾಗುವ (Rain News) ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Weather Report : ಆಗಸ್ಟ್‌ 1ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆ
Deepa S

ಡೆತ್‌ ಸರ್ಟಿಫಿಕೇಟ್‌ ಕೊಡದ್ದಕ್ಕೆ ಗ್ರಾಮ ಲೆಕ್ಕಾಧಿಕಾರಿಗೆ ಜಾಡಿಸಿದ

ನೆಲಮಂಗಲದ ಘಂಟೆಹೊಸಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಗ್ರಾಮ ಲೆಕ್ಕಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೃಷ್ಣಪ್ಪ ಎಂಬಾತ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್‌ಗೆ ಮನಬಂದಂತೆ (Assault Case) ಥಳಿಸಿದ್ದಾನೆ.

Assault Case : ಡೆತ್‌ ಸರ್ಟಿಫಿಕೇಟ್‌ ಕೊಡದ್ದಕ್ಕೆ ಗ್ರಾಮ ಲೆಕ್ಕಾಧಿಕಾರಿಗೆ ಜಾಡಿಸಿದ
Deepa S

ಮಂಡ್ಯದಲ್ಲಿ ಹೆಂಡ್ತಿ ಕತ್ತು ಕೂಯ್ದು ಪರಾರಿ

ಮಂಡ್ಯ ಜಿಲ್ಲೆಯ (Mandya News) ಪಾಂಡವಪುರ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಪತಿಯೊಬ್ಬ ಪತ್ನಿಯ ಬರ್ಬರ ಹತ್ಯೆ (Murder Case) ಮಾಡಿದ್ದಾನೆ. ಸೌಮ್ಯ (28) ಮೃತ ದುರ್ದೈವಿ.

Murder Case : ಮಂಡ್ಯದಲ್ಲಿ ಹೆಂಡ್ತಿ ಕತ್ತು ಕೂಯ್ದು ಪರಾರಿ
Exit mobile version