Site icon Vistara News

Karnataka Live News: ಮಣ್ಣಲ್ಲಿ ಮಣ್ಣಾದ ಚಂದನವನದ ಲೀಲಮ್ಮ

Actress Leelavathi
Prabhakar R

ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರ ಸವಾರರ ದುರ್ಮರಣ

ಬೈಕ್‌ನಿಂದ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಜಿಗಣಿ ಸಮೀಪದ ಮಾದ ಪಟ್ಟಣದ ಬಳಿ ಶನಿವಾರ ನಡೆದಿದೆ. ರಸ್ತೆ ಹಂಪ್ ಗೊತ್ತಾಗದೇ ಸಾಗಿದ್ದರಿಂದ ಬೈಕ್ ಸ್ಕಿಡ್ ಆಗಿ ಅಪಘಾತ (Bike Accident) ಸಂಭವಿಸಿದೆ.

Bike Accident: ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರ ಸವಾರರ ದುರ್ಮರಣ

Prabhakar R

ಬಸ್‌ ಪಲ್ಟಿಯಾಗಿ ನಾಲ್ವರ ಸಾವು; ಮದುವೆಗೆ ಹೊರಟಿದ್ದವರು ಮಸಣ ಸೇರಿದರು

ಮದುವೆಗೆ ಹೊರಟಿದ್ದ ಬಸ್ ಭೀಕರ ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಹೊಸದುರ್ಗ-ಹೊಳಲ್ಕೆರೆ ಮಾರ್ಗದ ಉಗಣೆ ಕಟ್ಟೆ ಬಳಿ ನಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ದುರಂತ (Bus Accident) ಸಂಭವಿಸಿದೆ.

Bus Accident: ಬಸ್‌ ಪಲ್ಟಿಯಾಗಿ ನಾಲ್ವರ ಸಾವು; ಮದುವೆಗೆ ಹೊರಟಿದ್ದವರು ಮಸಣ ಸೇರಿದರು
Deepa S

ಟ್ರಕ್ಕಿಂಗ್‌ನಲ್ಲಿ ಮಿಸ್‌ ಆದವನು ಶವವಾಗಿ ಪತ್ತೆ; 3000 ಅಡಿ ಎತ್ತರದಿಂದ ಹಾರಿ ಆತ್ಮಹತ್ಯೆ!

ಬೆಂಗಳೂರಿನ ಟೆಕ್ಕಿಯೊಬ್ಬ ಚಿಕ್ಕಮಗಳೂರಿನಲ್ಲಿ ಶವವಾಗಿ (Techie Death ) ಪತ್ತೆಯಾಗಿದ್ದಾನೆ. ಬೆಂಗಳೂರಿನಿಂದ ಟ್ರಕ್ಕಿಂಗ್ ಹೋಗಿದ್ದ ಯುವಕ ಎರಡು ದಿನಗಳಿಂದ (Missing Case) ನಾಪತ್ತೆಯಾಗಿದ್ದ. ಇದೀಗ ರಾಣಿಝರಿ ಶಿಖರದ 3000 ಅಡಿ ಎತ್ತರದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.

Techie Death : ಟ್ರಕ್ಕಿಂಗ್‌ನಲ್ಲಿ ಮಿಸ್‌ ಆದವನು ಶವವಾಗಿ ಪತ್ತೆ; 3000 ಅಡಿ ಎತ್ತರದಿಂದ ಹಾರಿ ಆತ್ಮಹತ್ಯೆ!
Deepa S

15 ವರ್ಷ ಪೂರೈಸಿದ ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ ಪುಸ್ತಕಕ್ಕೆ ಹೊಸ ಮೆರಗು

ಮೈಸೂರು ಸಂಸ್ಥಾನದ ಗತ ವೈಭವವನ್ನು ಸಾರುವ ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ (Splendours of Royal Mysore) ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ದಿ ಒಡೆಯರ್ಸ್‌ ಎಂಬ ಪುಸ್ತಕ ಪ್ರಕಟಣೆಗೊಂಡು 15 ವರ್ಷಗಳನ್ನು ಪೂರೈಸಿದೆ.

15 ವರ್ಷ ಪೂರೈಸಿದ ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ ಪುಸ್ತಕಕ್ಕೆ ಹೊಸ ಮೆರಗು
Deepa S

ಮಲಗಿದ್ದ ರೈತನ‌ ರುಂಡವನ್ನೇ ಕತ್ತರಿಸಿದ ದುರುಳರು!

ಮೆಣಸಿನಕಾಯಿ ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತನನ್ನು ಭೀಕರವಾಗಿ ಹತ್ಯೆ (Murder case) ಮಾಡಲಾಗಿದೆ. ಜಮೀನಲ್ಲಿ ಮಲಗಿದ್ದ ವ್ಯಕ್ತಿಯ ರುಂಡವನ್ನೇ ದುರುಳರು ಕತ್ತರಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಮಾಳೆಕೊಪ್ಪ ಗ್ರಾಮದ ನಿವಾಸಿ ಸಣ್ಣ ಹನಂತಪ್ಪ ವಜ್ರದ್ (60) ಹತ್ಯೆಯಾದವರು.

https://vistaranews.com/karnataka/gadag/murder-case-murderers-chop-off-farmers-head-sleeping-in-field/528421.html

Exit mobile version