Site icon Vistara News

Karnataka Live News: ಮಣ್ಣಲ್ಲಿ ಮಣ್ಣಾದ ಚಂದನವನದ ಲೀಲಮ್ಮ

Actress Leelavathi
Deepa S

ಪಾರ್ಟ್‌ ಟೈಂ ಜಾಬ್‌ ಆಮಿಷ; ಲಿಂಕ್‌ ಕ್ಲಿಕ್ಕಿಸಿ ಕಾಸು ಲೂಟಿ, ಹೋಯಿತು ಕೋಟಿ ಕೋಟಿ

ಮನೆಗಳ್ಳರ ಕಾಟ ಒಂದು ಕಡೆಯಾದರೆ, ಸೈಬರ್‌ ವಂಚಕರ (Cyber Crime) ಮೋಸದಾಟ ಮತ್ತೊಂದು ಕಡೆ. ಡ್ರಗ್ಸ್ ಜಾಲಕ್ಕಿಂತ ಆಳವಾಗಿ ಬೇರೂರಿರುವುದು ಸೈಬರ್ ಕ್ರೈಂ. ಬೆರಳ ತುದಿಯಲ್ಲೇ ಸಿಗುವ ಟೆಕ್ನಾಲಜಿಯನ್ನು ದುರ್ಬಳಕೆ ಮಾಡಿಕೊಂಡು, ವಂಚನೆಗೆ ಹೊಸ ಹೊಸ ವಿಧಾನಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ನಗರದಲ್ಲಿ ಈಗ ಎರಡು ರೀತಿಯಲ್ಲಿ ಸೈಬರ್‌ ಕ್ರೈಂ ಮಾಡಲಾಗುತ್ತಿದೆ. ಅದುವೇ ಜಾಬ್ ಆಫರ್ ಹಾಗೂ ಕೋರಿಯರ್ ಕೇಸ್‌ಗಳು.

Cyber Crime: ಪಾರ್ಟ್‌ ಟೈಂ ಜಾಬ್‌ ಆಮಿಷ; ಲಿಂಕ್‌ ಕ್ಲಿಕ್ಕಿಸಿ ಕಾಸು ಲೂಟಿ, ಹೋಯಿತು ಕೋಟಿ ಕೋಟಿ!
Deepa S

ಕಗ್ಗತ್ತಲಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪೈಂಟರ್‌ನ ಕೊಲೆ!

ರಾತ್ರಿ ಕೆಲಸ ಮುಗಿಸಿ ಮನೆಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪೈಂಟರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder case) ಮಾಡಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾರೆಕುರ ಗ್ರಾಮದ ಬಳಿ ಘಟನೆ ನಡೆದಿದೆ. ಯೋಗೇಶ್ (34) ಹತ್ಯೆಯಾದವರು.

Murder Case : ಕಗ್ಗತ್ತಲಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪೈಂಟರ್‌ನ ಕೊಲೆ!
Adarsha Anche

CM Siddaramaiah: ಸಿದ್ದರಾಮಯ್ಯಗೆ ಧಮ್ಮು, ತಾಕತ್ತು ಇದ್ದರೆ NIAಗೆ ಮೌಲ್ವಿ ಪ್ರಕರಣ ವಹಿಸಲಿ: ಯತ್ನಾಳ್

ಕಾಂಗ್ರೆಸ್‌ನವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮೂಲ ಮೌಲ್ವಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ‌. ಸಿದ್ದರಾಮಯ್ಯ ಸರ್ಕಾರಕ್ಕೆ, ಸಚಿವರಿಗೆ ಧಮ್ಮು ತಾಕತ್ತು ಇದ್ದರೆ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡಲಿ. ಎಲ್ಲ ಸತ್ಯಾಂಶಗಳು ಹೊರಗೆ ಬರುತ್ತವೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್ ಸವಾಲು ಹಾಕಿದ್ದಾರೆ.

CM Siddaramaiah: ಸಿದ್ದರಾಮಯ್ಯಗೆ ಧಮ್ಮು, ತಾಕತ್ತು ಇದ್ದರೆ NIAಗೆ ಮೌಲ್ವಿ ಪ್ರಕರಣ ವಹಿಸಲಿ: ಯತ್ನಾಳ್
Deepa S

ಟ್ರಕ್ಕಿಂಗ್‌ ಬಂದಿದ್ದ ಯುವಕ ಮಿಸ್ಸಿಂಗ್‌; ಗುಡ್ಡದ ತುದಿಯಲ್ಲಿ ನೇತಾಡುತ್ತಿತ್ತು ಟೀ ಶರ್ಟ್‌!

ಟ್ರಕ್ಕಿಂಗ್‌ ಸಾಹಸಮಯ ಚಟುವಟಿಕೆ ಆಗಿದ್ದು, ಇತ್ತೀಚೆಗೆ ಯುವಕರು ಒಬ್ಬೊಬ್ಬರೇ ಟ್ರಕ್ಕಿಂಗ್‌ ಹೋಗಿ (Tracking) ಬರುವುದು ಫ್ಯಾಷನ್‌ ಆಗಿದೆ. ಹೀಗೆ ಬೆಂಗಳೂರಿನಿಂದ ಟ್ರಕ್ಕಿಂಗ್ ಹೋಗಿದ್ದ ಯುವಕನೊಬ್ಬ ಮಿಸ್ಸಿಂಗ್ (Missing Case) ಆಗಿದ್ದಾನೆ. ಭರತ್ ನಾಪತ್ತೆಯಾಗಿರುವ ಯುವಕ.

Missing Case: ಟ್ರಕ್ಕಿಂಗ್‌ ಬಂದಿದ್ದ ಯುವಕ ಮಿಸ್ಸಿಂಗ್‌; ಗುಡ್ಡದ ತುದಿಯಲ್ಲಿ ನೇತಾಡುತ್ತಿತ್ತು ಟೀ ಶರ್ಟ್‌!
Deepa S

ಮೂವರ ಪ್ರಾಣ ತೆಗೆದ ಅಪಘಾತಗಳು

ಪ್ರತ್ಯೇಕ ಕಡೆಗಳಲ್ಲಿ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

Road Accident: ಮೂವರ ಪ್ರಾಣ ತೆಗೆದ ಅಪಘಾತಗಳು!
Exit mobile version