Site icon Vistara News

Ganesh Chaturthi | ಗಣೇಶನ ವಿಸರ್ಜನೆ ವೇಳೆ ಸ್ಟೆಪ್ಸ್‌ ಹಾಕಿದ ಬಿವೈಆರ್ : ವಿಡಿಯೊ ವೈರಲ್‌

Ganesh Chaturthi

ಶಿವಮೊಗ್ಗ: ಗಣಪತಿ ಮೂರ್ತಿಯ ವಿಸರ್ಜನೆ (Ganesh Chaturthi) ವೇಳೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸಖತ್‌ ಸ್ಟೆಪ್ಸ್‌ ಹಾಕಿರುವ ವಿಡಿಯೊ ವೈರಲ್‌ ಆಗಿದೆ. ವಿರಾಟ್ ಸೇವಾ ಸಮಿತಿಯ ಗಣಪತಿ ವಿಸರ್ಜನೆಯಲ್ಲಿ ಸ್ಟೆಪ್ಸ್‌ ಹಾಕಿದ್ದಾರೆ.

ಇದನ್ನೂ ಓದಿ | Ganesh Chaturthi | ವಿಸರ್ಜನೆ ಬದಲು ಠಾಣೆಯತ್ತ ಗಣೇಶ ಮೆರವಣಿಗೆ: ಡಿಜೆ ಸೀಜ್‌ಗೆ ಆಕ್ರೋಶ

ನಗರದ ಹೊಸಮನೆ ಬಡಾವಣೆಯಲ್ಲಿ ಭಾನುವಾರ ರಾತ್ರಿ (ಸೆ.4) ಗಣೇಶನ ನಡೆದ ಮೆರವಣಿಗೆಯಲ್ಲಿ ಬಿವೈಆರ್ ಕುಣಿತದ ವಿಡಿಯೊ ವೈರಲ್‌ ಆಗಿದೆ. ಹೊಸಮನೆಯ ಒಂದನೇ ಕ್ರಾಸ್‌ನಲ್ಲಿ ಗಣಪತಿ ಮೂರ್ತಿಯನ್ನು ಇರಿಸಲಾಗಿತ್ತು. ಕೇಸರಿ ಶಾಲು ಹೊದ್ದು ತಮಟೆ,ತಾಳ ಸದ್ದಿಗೆ ಹೆಜ್ಜೆ ಹಾಕಿ ಸಂಸದ ಬಿವೈಆರ್ ಕುಣಿದು ಕುಪ್ಪಳಿಸಿದ್ದಾರೆ.

Exit mobile version