Site icon Vistara News

Vastu Tips: ಆರ್ಥಿಕ ಪ್ರಗತಿಗೆ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ

Vastu Tips

Vastu Tips

ಬೆಂಗಳೂರು: ಮನೆ ನಿರ್ಮಿಸುವಾಗ ಅಥವಾ ಕೊಂಡುಕೊಳ್ಳುವಾಗ ಭಾರತೀಯರು ಮುಖ್ಯವಾಗಿ ವಾಸ್ತು ಶಾಸ್ತ್ರದ ಮೊರೆ ಹೋಗುತ್ತಾರೆ. ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಾಸ್ತು ಶಾಸ್ತ್ರ ಪ್ರತಿಯೊಂದು ಅಂಶ ಹೀಗೆಯೇ ಇರಬೇಕು ಎನ್ನುವುದನ್ನು ಸೂಚಿಸುತ್ತದೆ. ವಾಸ್ತು ದೋಷದಿಂದ ಯಾವೆಲ್ಲ ತೊಂದರೆ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನೂ ವಿವರಿಸುತ್ತದೆ. ಇದು ಪ್ರಕೃತಿ, ಗ್ರಹಗಳು ಮತ್ತು ಇತರ ಶಕ್ತಿಗಳನ್ನು ಸಮತೋಲನಗೊಳಿಸುವ ಭಾರತೀಯ ಮೂಲದ ವಿಜ್ಞಾನ ಇದು ಎಂದು ತಜ್ಞರು ವಿವರಿಸುತ್ತಾರೆ. ಹಾಗಾದರೆ ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿ ಸಂಪತ್ತು ವೃದ್ಧಿಗಾಗಿ ನಾವು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ವಿವರ ನೋಡೋಣ.

ಭಗವಾನ್ ಕುಬೇರ ಸಂಪತ್ತಿನ ದೇವರು. ಆತನನ್ನು ತೃಪ್ತಿಪಡಿಸಿದರೆ ನೀವು ಬಯಸುವ ಎಲ್ಲ ಸಂಪತ್ತು ಮತ್ತು ಸಮೃದ್ಧಿ ಒಲಿಯುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಮುಖ್ಯ ಪ್ರಶ್ನೆ ಎಂದರೆ ಹಾಗಾದರೆ ಭಗವಾನ್ ಕುಬೇರನನ್ನು ಸಂತೋಷವಾಗಿಡುವುದು ಹೇಗೆ? ನಿಮ್ಮ ಸಂದೇಹವನ್ನು ನಾವು ಪರಿಹರಿಸುತ್ತೇವೆ.

ಇದನ್ನೂ ಓದಿ: Vastu Tips: ನಕಾರಾತ್ಮಕ ಶಕ್ತಿ ಹೊಡೆದೋಡಿಸಲು ಈ ವಾಸ್ತು ಟಿಪ್ಸ್‌ ಪಾಲಿಸಿ…

Exit mobile version