Site icon Vistara News

Odisha Train Accident: ರೈಲು ಅಪಘಾತದ ತೀವ್ರತೆ ಎಷ್ಟಿದೆ? ರಕ್ಷಣೆ ಹೇಗೆ ನಡೆಯುತ್ತಿದೆ? ಫೋಟೊ ನೋಡಿ

Odisha Train Accident Rescue Operation

How Was The Odisha Train Accident Effective, Here are some Photos

ಭುವನೇಶ್ವರ: ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಿಲುಕಿದವರಿಗಾಗಿ ಬಿರುಸಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರೈಲು ಬೋಗಿಗಳಲ್ಲಿ ಇನ್ನೂ ನೂರಾರು ಜನ ಸಿಲುಕಿದ್ದು, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸಿಬ್ಬಂದಿಯು ರಕ್ಷಣೆಯಲ್ಲಿ ತೊಡಗಿದ್ದಾರೆ. ಹಾಗಾದರೆ, ಅಪಘಾತದ ತೀವ್ರತೆ ಹೇಗಿದೆ? ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ ಎಂಬುದರ ಫೋಟೊಗಳು ಇಲ್ಲಿವೆ.

ಇದನ್ನೂ ಓದಿ: Odisha Train Accident: ಒಡಿಶಾದಲ್ಲಿ ಒಂದಲ್ಲ, ಎರಡಲ್ಲ, ಮೂರು ರೈಲುಗಳ ಮಧ್ಯೆ ಭೀಕರ ಅಪಘಾತ

Exit mobile version