Site icon Vistara News

Video | ಅಂಬೇಡ್ಕರ್‌ ಜಯಂತಿಯಲ್ಲಿ ರೇಣುಕಾಚಾರ್ಯ ಸ್ಟೆಪ್‌

ದಾವಣಗೆರೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಹೊನ್ನಾಳಿಯ ಅಗಳ ಮೈದಾನದಲ್ಲಿ ಆಯೋಜಿಸಿದ್ದ ಅಂಬೇಡ್ಕರ್‌ ದಿನಾಚರಣೆ ಹಾಗೂ ಬೃಹತ್‌ ಸಮಾವೇಶದಲ್ಲಿ ಶಾಸಕ ರೇಣುಕಾಚಾರ್ಯ ಭಾಗವಹಿಸಿದ್ದರು. 10 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ರೇಣುಕಾಚಾರ್ಯ, ಕಲಾತಂಡಗಳೊಂದಿಗೆ ಭರ್ಜರಿ ನೃತ್ಯ ಮಾಡಿದರು.

https://vistaranews.com/wp-content/uploads/2022/04/Renukacharya-Dance.mp4

Video ನೋಡಿ: ದೇವರ ಅಡ್ಡೆ ಹೊತ್ತು ಕುಣಿದ ಸಿ.ಟಿ. ರವಿ

Exit mobile version