Site icon Vistara News

Ram Mandir : ಪ್ರಾಣಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಸಿಂಗಾರಗೊಂಡಿರುವ ಮಂದಿರದ ಮನಮೋಹಕ ಚಿತ್ರಗಳು ಇಲ್ಲಿವೆ

Ram Mandir

Ayodhya Ram Mandir LIVE updates In Vistara News Kannada

ವಿಸ್ತಾರನ್ಯೂಸ್​ ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನಾ ದಿನ ದೇವಸ್ಥಾನವನ್ನು ಹೂವುಗಳಿಂದ ಸಿಂಗರಿಸಲಾಗಿದೆ. ಅದೇ ರೀತಿ ದೀಪಾಲಂಕಾರದ ಮೂಲಕವೂ ದೇಗುಲದ ಸೌಂದರ್ಯವನ್ನು ನೂರ್ಮಡಿಗೊಳಿಸಲಾಗಿದೆ. ಶತಕೋಟಿ ಭಾರತೀಯರ ಕನಸಾಗಿರುವ ಈ ರಾಮ ಮಂದಿರ ಉದ್ಘಾಟನೆ ವೇಳೆ ಹೇಗೆ ಸಿಂಗಾರಗೊಂಡಿರಬಹುದು ಎಂಬ ಕೌತುಕವನ್ನು ತಣಿಸಲು ರಾಮಮಂದಿರ ಟ್ರಸ್ಟ್​​ನವರು ಕೆಲವೊಂದು ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಆ ಚಿತ್ರಗಳು ಇಲ್ಲಿವೆ.

ಇದನ್ನೂ ಓದಿ : Ram Mandir: ಪ್ರಾಣ ಪ್ರತಿಷ್ಠಾಪನೆ ಸೇರಿ ನಾಳೆ ಅಯೋಧ್ಯೆಯಲ್ಲಿ ಏನೆಲ್ಲ ನಡೆಯಲಿದೆ? ಇಲ್ಲಿದೆ ಪಟ್ಟಿ

Exit mobile version