Site icon Vistara News

Ayodhya Ram Mandir Live: ರಾಮಮಂದಿರ ಕನಸು ನನಸು; ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆ

Rama Eye

ಅಯೋಧ್ಯೆ: ಸುಮಾರು 496 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ (Ram Mandir) ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ) ನೆರವೇರಿಸಲಾಗಿದೆ. ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಕ್ಷಣಕ್ಷಣದ ಮಾಹಿತಿ (Ayodhya Ram Mandir Live) ಇಲ್ಲಿದೆ…

Sukhesha Padibagilu

ಕೈಯಲ್ಲಿ ಬೆಳ್ಳಿಯ ಛತ್ರವನ್ನು ಹಿಡಿದುಕೊಂಡು ದೇಗುಲವನ್ನು ಪ್ರವೇಶಿಸಿದ ಪ್ರಧಾನಿ ಮೋದಿ.

Sukhesha Padibagilu

ದೇಗುಲದ ಪೂರ್ವ ಬಾಗಿಲಿನ ಮೂಲಕ ರಾಮ ಮಂದಿರ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ

B Somashekhar

ದೆಹಲಿ ದೇಗುಲದಲ್ಲೇ ರಾಮನಾಮ ಜಪಿಸಿದ ಅಮಿತ್‌ ಶಾ

B Somashekhar

ರಾಮಮಂದಿರದಲ್ಲಿ ಮುಕೇಶ್‌ ಅಂಬಾನಿ ದಂಪತಿ

B Somashekhar

ರಾಮಮಂದಿರ ಆವರಣದಲ್ಲಿ ಸಚಿನ್‌ ತೆಂಡೂಲ್ಕರ್‌

Exit mobile version