ಇಂಗ್ಲೆಂಡ್ ಪ್ರಜೆಯಾಗಿರುವ ಜಾರ್ಜ್ ರಿಚರ್ಡ್ಸನ್ ಅವರು ಮೈಸೂರಿನ ಯುವತಿಯನ್ನು ವರಿಸಿದ್ದರು. ಆದರೆ, ಆಗ ಭಾರತೀಯ ಧರ್ಮಕ್ಕೆ ಇವರು ಬದಲಾಗಿರಲಿಲ್ಲ. ಈ ವೇಳೆ ವೀರಶೈವ ಲಿಂಗಾಯತ ಧರ್ಮದ ಬಗ್ಗೆ ವಿಶೇಷ ಒಲವನ್ನು ಹೊಂದಿದ ಅವರು ದೀಕ್ಷೆಯನ್ನು ಪಡೆದುಕೊಂಡಿದ್ದಾರೆ....
ಅಕರ್ಮ ಅಂದರೆ ಕರ್ಮ ಮಾಡದಿರುವಿಕೆಯೂ ಸಹ ಚತುರತೆಯನ್ನು ಬಯಸುತ್ತದೆ. ಕರ್ಮದ ಚತುರತೆ ಮೇಲ್ಬಾಗದಲ್ಲಿದೆ. ಅಕರ್ಮದ ಚತುರತೆಯು ನಿಮ್ಮ ಅಸ್ತಿತ್ವದಲ್ಲೇ ಹುದುಗಿದೆ, ಅಡಗಿದೆ ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಅಕರ್ಮ ಕಲೆಯ ಕುರಿತ ಲೇಖನ...
ಗುರುವಾರ ಮುಂಜಾನೆ ಜಿನೈಕ್ಯರಾದ ಶ್ರವಣಬೆಳಗೊಳ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ (Shravanabelagola Swameeji) ಸ್ವಾಮೀಜಿ ಅವರು ಚಂದ್ರಗಿರಿಯ ತಪ್ಪಲಿನಲ್ಲಿ ವಿಂಧ್ಯಾಗಿರಿಯ ವಿರಾಟ್ ವಿರಾಗಿ ಬಾಹುಬಲಿಯ ಸಮ್ಮುಖದಲ್ಲಿ ಪಂಚಭೂತಗಳಲ್ಲಿ ಲೀನರಾದರು.
ವ್ಯವಹಾರದಲ್ಲಿ, ವೃತ್ತಿ ಜೀವನದಲ್ಲಿ ಯಶಸ್ಸಿಗೆ ಕಚೇರಿಯ ವಾಸ್ತು ಬಹಳ ಮುಖ್ಯ. ಹಾಗಾಗಿ ಕಚೇರಿ ನಿರ್ಮಾಣದ ವೇಳೆ ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿರುವುದು ಅಗತ್ಯ. ಈ ಕುರಿತು ತಜ್ಞರು ನೀಡಿದ ಕೆಲವು ಸಲಹೆಗಳು (Vastu Tips) ಇಲ್ಲಿವೆ.
ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ನಾಲ್ಕನೇ ಲೆಖನ ಇಲ್ಲಿದೆ. ಇಂದು ಕೀರ್ತನೆಗಳ ಕುರಿತು ವಿವರಿಸಲಾಗಿದೆ.
ಯುಗಸ್ಯ ಆದಿಃ ಯುಗಾದಿಃ ಅಂದರೆ ಯುಗದ ಆರಂಭ ಯುಗಾದಿ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಯುಗಾದಿಯ ಈ (Ugadi 2023) ಸಂಭ್ರಮದ ಸಂದರ್ಭದಲ್ಲಿ ಈ ಹಬ್ಬದ ವಿಶೇಷ, ಆಚರಣೆಯ ಮಹತ್ವ ಹಾಗೂ ಸಂದೇಶವನ್ನು ವಿವರಿಸುವ ವಿಶೇಷ ಲೇಖನ ಇಲ್ಲಿದೆ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... ಎಂಬಂತೆ ಯುಗಾದಿ (Ugadi 2023) ಮರಳಿ ಬಂದಿದೆ. ಈ ಹಬ್ಬದ ಸಂಪೂರ್ಣ ಮಾಹಿತಿ ನೀಡುವ ವಿಶೇಷ ಲೇಖನ ಇಲ್ಲಿದೆ.