Site icon Vistara News

ಕನೇರಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ಕೊಲ್ಲಾಪುರದ ಸಂತ ಸಮ್ಮೇಳನಕ್ಕೆ ಚಾಲನೆ

Jagadguru Sri Vachanananda Mahaswamiji Governor Gehlot attend Sant Sammelan in Kolhapur

ಬೆಂಗಳೂರು: ಮಹಾರಾಷ್ಟ್ರ ಕೊಲ್ಲಾಪುರದ ಕನೇರಿ ಶ್ರೀ ಸಿದ್ಧಗಿರಿಮಠದಲ್ಲಿ ಜಗದ್ಗುರು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳವರ ನೇತೃತ್ವದಲ್ಲಿ “ಸುಮಂಗಲ ಪಂಚಮಹಾಭೂತ ಲೋಕೋತ್ಸವ ಹಾಗೂ ಸಂತ ಸಮ್ಮೇಳನ” ನಡೆದಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋಟ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಸ್ವಾಮಿ ಪರಮಾತ್ಮಾನಂದಜೀ,‌ ಶ್ರೀ ಸದ್ಗುರು ಬೃಹ್ಮೇಶಾನಂದ ಆಚಾರ್ಯ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಈ ವೇಳೆ ಭಾಗಿಯಾಗಿದ್ದರು.

ಇದನ್ನೂ ಓದಿ: 7th Pay commission : ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಮಧ್ಯಂತರ ವರದಿ ಶಿಫಾರಸು ಜಾರಿಗೆ ಕ್ರಮ ಎಂದು ಘೋಷಿಸಿದ ಸಿಎಂ

Exit mobile version