Site icon Vistara News

Cauvery Protest: ನಾಳೆ ಕಾವೇರಿಗಾಗಿ ಬೆಂಗಳೂರು ಬಂದ್;‌ ಏನಿರುತ್ತೆ? ಏನಿರೊಲ್ಲ?

stores are closed

ಬೆಂಗಳೂರು: ನಾಳೆ (ಸೆ.26) ರಾಜ್ಯಕ್ಕೆ ಕಾವೇರಿ ನೀರಿನ ವಿಚಾರದಲ್ಲಿ ಆಗಿರುವ ಅನ್ಯಾಯ ಖಂಡಿಸಿ ನಡೆಯಲಿರುವ ಬೆಂಗಳೂರು ಬಂದ್‌ ಹಾಗೂ ಪ್ರತಿಭಟನೆಗಳಿಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಹಲವು ಅಗತ್ಯ ಸೇವೆಗಳು ಅಸ್ತವ್ಯಸ್ತವಾಗಲಿವೆ.

ನಾಳೆ ಏನಿಲ್ಲ?

ಬಂದ್ ದಿನ ಏನಿರುತ್ತೆ?

ಬಂದ್‌ಗೆ ಬೆಂಬಲ ಸೂಚಿಸಿದ ಸಂಘಟನೆಗಳು

ಕಾವೇರಿ ಹೋರಾಟ ಸಮಿತಿಯಿಂದ ಪ್ರತಿಭಟನೆ, ರಸ್ತೆ ತಡೆ

ಕಾವೇರಿ ನೀರಿಗಾಗಿ ಬೆಂಗಳೂರು ಮೈಸೂರು ರಸ್ತೆ ತಡೆ ನಾಳೆ ನಡೆಯಲಿದೆ. ಮೈಸೂರು ರೋಡ್‌ನ ಗಾಳಿ ಆಂಜನೇಯ ದೇವಾಲಯದ ಮುಂದೆ ಪ್ರತಿಭಟನೆ ಬೆಳಿಗ್ಗೆ 10ಕ್ಕೆ ಆರಂಭವಾಗಲಿದ್ದು, ರಸ್ತೆ ತಡೆ ನಡೆಸಲು ಉದ್ದೇಶಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ನಿಲೇಶ್ ಗೌಡ, ಕನ್ನಡ ಪ್ರಕಾಶ್, ಕರುನಾಡ ಸೇವಾಕರ ಸಂಘದ ಅಧ್ಯಕ್ಷ ಲೋಕೆಶ್ ಗೌಡ, ಕನ್ನಡಪರ ಹೋರಾಟಗಾರ ನರಸಿಂಹ ಮೂರ್ತಿ ಸೇರಿದಂತೆ ‌ನೂರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: Cauvery Protest : ಕಾವೇರಿ ನೀರಿಗಾಗಿ ಬೆಂಗಳೂರು ಅಲ್ಲ ಕರ್ನಾಟಕವೇ ಬಂದ್‌! ಮತ್ತೊಂದು ಸುತ್ತಿನ ಸಭೆ

Exit mobile version