Site icon Vistara News

KKSS | ರಾಮನಗರ ಜಿಲ್ಲಾಸ್ಪತ್ರೆಗೆ ಕೇಶವ ಕೃಪಾ ಸಂವರ್ಧನ ಸಮಿತಿಯಿಂದ 250 ಆಮ್ಲಜನಕ ತಯಾರಿಕಾ ಘಟಕಗಳ ಹಸ್ತಾಂತರ

KKSS

ರಾಮನಗರ: ಕೇಶವ ಕೃಪಾ ಸಂವರ್ಧನ ಸಮಿತಿಯಿಂದ ಅಭ್ಯುದಯ ಯೋಜನೆಯಲ್ಲಿ (Abhyudaya – Reaching the Socially Deprived, a project of KKSS) ಸ್ಥಾಪಿಸಿರುವ 250 ಆಮ್ಲಜನಕ ತಯಾರಿಕಾ ಘಟಕಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಮ್ಮುಖದಲ್ಲಿ ಜಿಲ್ಲಾಸ್ಪತ್ರೆಗೆ ಬುಧವಾರ ಹಸ್ತಾಂತರ ಮಾಡಲಾಯಿತು.

ಈವರೆಗೆ 10,000ಕ್ಕೂ ರೋಗಿಗಳು ಆಮ್ಲಜನಕ ಸೌಲಭ್ಯ ಪಡೆದಿದ್ದಾರೆ. ಶೀಘ್ರದಲ್ಲಿ ಹಿರಿಯೂರು, ಕೆಜಿಎಫ್‌ಗಳಲ್ಲೂ ಘಟಕ ಸ್ಥಾಪಿಸುವ ಗುರಿಯನ್ನು ಕೇಶವ ಕೃಪಾ ಸಂವರ್ಧನ ಸಮಿತಿ ಹೊಂದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ಹಾಗೂ ಕೇಶವ ಕೃಪಾ ಸಂವರ್ಧನ ಸಮಿತಿಯ ಅಧ್ಯಕ್ಷ ನಾ. ತಿಪ್ಪೇಸ್ವಾಮಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ | PFI Banned | ಮಾಜಿ ಸಿಎಂ ಸಿದ್ದರಾಮಯ್ಯ ತಲೆತಿರುಕ ಮಾತನಾಡೋದು ಸ್ವಾಭಾವಿಕ: ಬಿ.ಎಸ್‌.ಯಡಿಯೂರಪ್ಪ

Exit mobile version