Site icon Vistara News

Vistara Top 10 News : ದೇಶದೆಲ್ಲೆಡೆ ವರುಣಾರ್ಭಟ, ಕಾಂಗ್ರೆಸ್​ನಲ್ಲಿ ಸಿಎಂ ಇಳಿಸುವ, ಉಳಿಸುವ ಜಗಳ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

Top 10 july23

1) ಮಳೆ ಆರ್ಭಟಕ್ಕೆ ನಲುಗಿದ ಮುಕ್ಕಾಲು ಕರ್ನಾಟಕ, ಇಬ್ಬರ ಸಾವು
ಪೂರಕ ಸುದ್ದಿ: ಈ ವಾರ ಪೂರ್ತಿ ಮಳೆಯೋ ಮಳೆ

2) ಗುಜರಾತ್‌, ಮಹಾರಾಷ್ಟ್ರ ಸೇರಿ ಹಲವೆಡೆ ವರುಣನ ಆರ್ಭಟ, ಮತ್ತೆ ಯಮುನೆ ಭೀತಿ; ರೆಡ್‌ ಅಲರ್ಟ್‌

3) ಸಿಎಂ ಮಾಡೋದು ಇಳಿಸೋದು ಹರಿಪ್ರಸಾದ್‌ ಕೈಲಿ ಇಲ್ಲ; ಜಮೀರ್‌ ಅಹಮದ್‌ ತಿರುಗೇಟು
ಪೂರಕ ಸುದ್ದಿ: ಸಿಎಂ ಸಿದ್ದರಾಮಯ್ಯ ಇಳಿಸುವ ಮಾತು ಹರಿಪ್ರಸಾದ್​ರದ್ದೊ ಡಿಕೆಶಿಯದ್ದೊ? ಮಾಳವೀಯ ಪ್ರಶ್ನೆ

4) ಕರ್ನಾಟಕದಲ್ಲಿ ಮೇಜರ್‌ ಸರ್ಜರಿ; ವಿಧಾನಸಭೆಯಲ್ಲಿ ಸೋತವರಿಗೆ ಸಂಸತ್‌ ಟಿಕೆಟ್‌?

5) ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸಂಕಟ; ಮೈತ್ರಿಗೆ ದಳ ಶಾಸಕರ ಹೊಸ ದಾಳ

6) ಮಣಿಪುರ ಅಲ್ಲ ಹೆಣಪುರ; ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಜೀವಂತ ಸುಟ್ಟ ದುರುಳರು

7) ಚಂದ್ರಚೂಡ್​ ವಿರುದ್ಧ ಸೂರಪ್ಪ ಬಾಬು ರೋಷಾಗ್ನಿ; ತಾರಕಕ್ಕೇರಿದೆ ಕಿಚ್ಚನ ಕಾಂಟ್ರವರ್ಸಿ

8) ಅಂಪೈರ್‌ ಮೇಲಿನ ಸಿಟ್ಟಿಗೆ ಬ್ಯಾಟ್‌ನಿಂದ ವಿಕೆಟ್‌ಗೆ ಬಡಿದ ಟೀಮ್‌ ಇಂಡಿಯಾ ಕ್ರಿಕೆಟ್‌ ಆಟಗಾರ್ತಿ

ಪೂರಕ ಸುದ್ದಿ: ಅಂಪೈರ್​ಗೆ ನಿಂದನೆ, ಹರ್ಮನ್​ಪ್ರೀತ್ ಕೌರ್​ಗೆ ದೊಡ್ಡ ಮೊತ್ತದ ದಂಡ ವಿಧಿಸಿದ ಐಸಿಸಿ

9) ಸುದ್ದಿ ಇಲ್ಲದೆ ಬ್ರೆಜಾ ಕಾರಿನಲ್ಲಿ ಬದಲಾವಣೆ ಮಾಡಿದ ಮಾರುತಿ ಸುಜುಕಿ

10) ನಲ್ಲನ ಭೇಟಿಗೆ ಇಡೀ ಊರಿನ ವಿದ್ಯುತ್‌ ಕಟ್‌ ಮಾಡಿದ ನಲ್ಲೆ; ಗ್ರಾಮಸ್ಥರ ಕೈಗೆ ಸಿಕ್ಕ ಬಳಿಕ ಏನಾಯ್ತು?
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version