Site icon Vistara News

Karnataka live news: ಟಾಯ್ಲೆಟ್‌ ಚಿತ್ರೀಕರಣ ಕೇಸ್‌ ತನಿಖಾಧಿಕಾರಿ ಬದಲು; ಮಲ್ಪೆ PI ಎತ್ತಂಗಡಿ, ಕುಂದಾಪುರ DSYPಗೆ ಹೊಣೆ

karnataka live news

ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಕಾಲೇಜು ವಿಡಿಯೊ ಪ್ರಕರಣದ ತನಿಖಾಧಿಕಾರಿ ಬದಲಾವಣೆ. ಮಲ್ಪೆ ಇನ್ಸ್‌ ಪೆಕ್ಟರ್‌ ಮಂಜುನಾಥ ಗೌಡ ಬದಲಿಗೆ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ. ಇದೂ ಸೇರಿದಂತೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳನ್ನು (Karnataka live news) ತಿಳಿಯಲು ಇಲ್ಲಿ ಗಮನಿಸಿ.

Harish Kera

ಬಿಜೆಪಿ ಅಧ್ಯಕ್ಷತೆಗೆ ಸಿಟಿ ರವಿ; ಸಂತೋಷ್‌ ಬದಲಾವಣೆ ಇಲ್ಲ

ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ.‌ರವಿ‌ ಹೊರಕ್ಕೆ ಬಂದಿದ್ದು, ರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ಆರಿಸಲಾಗುತ್ತದೆ ಎಂಬ ಮಾತಿಗೆ ಪುಷ್ಟಿ ದೊರೆತಿದೆ. ಕರ್ನಾಟಕದ ಚುನಾವಣೆ ಸೋಲಿನ ನಂತರ ಬಿ.ಎಲ್‌ ಸಂತೋಷ್ ಅವರನ್ನು ಉಸ್ತುವಾರಿ ಹೊಣೆಯಿಂದ ಬದಲಾಯಿಸಲಾಗುತ್ತದೆ ಎಂಬ ಮಾತಿದ್ದರೂ, ಅವರನ್ನು ಬದಲಾಯಿಸಲು ಪಿಎಂ ಮೋದಿ ಒಪ್ಪಿಲ್ಲ ಎಂದು ಗೊತ್ತಾಗಿದೆ.

Exit mobile version