Site icon Vistara News

PSI Scam | ಜೈಲಿನಲ್ಲಿದ್ದ ಕಾಂಗ್ರೆಸ್‌ ಮುಖಂಡ ಶರತ್‌ ರಾಮಣ್ಣ ಬಿಡುಗಡೆ

sharat ramanna

ಮಂಡ್ಯ:  ಪಿಎಸ್‌ಐ ಹಗರಣದ ಸಂಬಂಧಿಸಿದಂತೆ (PSI Scam ) ಜೈಲಿನಲ್ಲಿದ್ದ ಯುವ ಕಾಂಗ್ರೆಸ್ ಮುಖಂಡ ಶರತ್ ರಾಮಣ್ಣ ಬಿಡುಗಡೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಳೆದ ಮೇ ತಿಂಗಳಿಂದ ಜೈಲಿನಲ್ಲಿದ್ದ‌ ಶರತ್ ರಾಮಣ್ಣ ಬಿಡುಗಡೆಯಾಗಿದ್ದಾರೆ.
ಶರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ನಾಗಮಂಗಲ ಪಟ್ಟಣಕ್ಕೆ ಆಗಮಿಸಿದ ಶರತ್ ರಾಮಣ್ಣ ಅವನ್ನು ಸ್ವಾಗತಿಸಲಾಯಿತು.
ಶರತ್‌ ಅವರು ಮಾಜಿ ಸಚಿವ ಚಲುವರಾಯಸ್ವಾಮಿ ಆಪ್ತ ಹಾಗೂ ನಾಗಮಂಗಲದ ಯುವ ಕಾಂಗ್ರೆಸ್ ಮುಖಂಡರಾಗಿದ್ದರು. ಕಳೆದ ಆರು ತಿಂಗಳಿಂದ ಪಿ ಎಸ್ ಐ ಹಗರಣ ಸಂಬಂಧ ಜೈಲಿನಲ್ಲಿದ್ದರು.

Exit mobile version