Site icon Vistara News

Murder Case : ಕುಡಿದ ಅಮಲಿನಲ್ಲಿ ಬೆದರಿಕೆ ಹಾಕಿದ ವ್ಯಕ್ತಿಯ ಕೊಲೆ; ಆರೋಪಿ ಸೆರೆ

A thug killed a journalist who had written an article against him

ಬೆಂಗಳೂರು: ನಗರದ ಬ್ಯಾಟರಾಯನಪುರದ ಟಿಂಬರ್ ಲೇಔಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ಬೆದರಿಕೆ ಒಡ್ಡಿದ ಕೋಪಕ್ಕೆ ವ್ಯಕ್ತಿಯೊಬ್ಬನನ್ನು ಬೈಕ್ ಸವಾರ ಹತ್ಯೆ (Murder Case) ಮಾಡಿದ್ದಾನೆ.

ಜಗದೀಶ್ ಕೊಲೆಯಾದ ವ್ಯಕ್ತಿ. ಮೆಕ್ಯಾನಿಕ್ ಹೇಮಂತ್‌ ಆರೋಪಿ. ಕುಡಿದು ಅಮಲಿನಲ್ಲಿ ಜಗದೀಶ್‌, ಬೈಕ್ ಸವಾರ ಹೇಮಂತ್‌ಗೆ ಆವಾಜ್ ಹಾಕಿದ್ದಾನೆ. ಹೀಗಾಗಿ ಕೋಪಗೊಂಡು ಜಗದೀಶ್‌ ಹೇಮಂತ್‌ನನ್ನು ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಪ್ರಕೃಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Girl murdered | ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ವೇಳೆ ವಿದ್ಯಾರ್ಥಿನಿಯ ಕತ್ತು ಸೀಳಿ ಕೊಲೆ: ಪ್ರೀತಿ ನಿರಾಕರಣೆ ಕಾರಣ?

Exit mobile version