Site icon Vistara News

Solar Eclipse | ಚಿಕ್ಕಮಗಳೂರಿನ ಜಯಪುರ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಹಲವರು ಭಾಗಿ

ಚಿಕ್ಕಮಗಳೂರು: ಸೂರ್ಯ ಗ್ರಹಣ ಜಗತ್ತಿಗೆಲ್ಲ ಒಂದೇ ಎನ್ನುವ ಸಂದೇಶ ರವಾನಿಸುವಂತೆ ಚಿಕ್ಕಮಗಳೂರಿನ ಮಸೀದಿಯೊಂದರಲ್ಲಿ ಕೇತುಗ್ರಸ್ತ ಸೂರ್ಯ ಗ್ರಹಣದ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಮಸೀದಿಯಲ್ಲಿ ಪ್ರಾರ್ಥನೆ ನಮಾಜ್‌ ಮಾಡಲಾಯಿತು ಮತ್ತು ಗ್ರಂಥ ಪಠನದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಖತೀಬರಾದ ಅಬ್ದುಲ್ ರಶೀದ್ ಅವರು ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಹತ್ತಾರು ಮುಸ್ಲಿಮರು. ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ | Solar Eclipse 2022 | ಗ್ರಹಣ ವೇಳೆ ಒನಕೆ ಪರೀಕ್ಷೆ ಯಶಸ್ವಿ; ಮೋಕ್ಷವಾಗುತ್ತಿದ್ದಂತೆ ನೆಲಕ್ಕುರುಳಿತು!

Exit mobile version