Site icon Vistara News

Ram Mandir: ಅಯೋಧ್ಯೆಗೆ ಮರಳಿದ ಗತ ವೈಭವ; ಭವ್ಯ ರಾಮ ಮಂದಿರದ ಫೋಟೊ ಗ್ಯಾಲರಿ ಇಲ್ಲಿದೆ

ram mandir

ram mandir

ಅಯೋಧ್ಯೆ: ರಾಮ ಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠಾ ಸಮಾರಂಭವು ಜನವರಿ 22ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಾಣ ಪ್ರತಿಷ್ಠೆ ಮಾಡಲಿದ್ದು, ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮದ ನಿಮಿತ್ತ ರಾಮ ಮಂದಿರವನ್ನು ಅಲಂಕರಿಸಲಾಗಿದೆ. ಈ ಮೂಲಕ ಅಯೋಧ್ಯೆಗೆ ಗತ ವೈಭವ ಮರಳಿ ಬಂದಿದ್ದು, ದೀಪಗಳ ಬೆಳಕಿನಲ್ಲಿ, ಹೂವಿನ ಚೆಲುವಿನಲ್ಲಿ ಮಿಂಚುತ್ತಿದೆ.

ಇದನ್ನೂ ಓದಿ: Ram Mandir : ರಾಮ ಮಂದಿರದ ಬಗ್ಗೆ ತಪ್ಪು ಮಾಹಿತಿ ಹರಡಿದ್ರೆ ಜೈಲು ಗ್ಯಾರಂಟಿ, ಕೇಂದ್ರ ಸರ್ಕಾರದ ಎಚ್ಚರಿಕೆ

Exit mobile version