Site icon Vistara News

15 ದಿನ 9 ರಾಜ್ಯ 10 ಗಲಭೆಗಳು: ರಾಮನವಮಿ, ಹನುಮ ಜಯಂತಿ ವೇಳೆ ಕಲ್ಲು ತೂರಾಟ

ಬೆಂಗಳೂರು: ರಾಮನವಮಿ ಹಾಗೂ ಹನುಮಾನ್‌ ಜಯಂತಿ ವೇಳೆ ಕಲ್ಲು ತೂರಾಟ, ಗಲಭೆ ನಡೆದ ಘಟನೆಗಳು ಕಳೆದ 15 ದಿನದಲ್ಲಿ ದೇಶದ 9 ರಾಜ್ಯಗಳಲ್ಲಿ ನಡೆದಿದೆ. ರಾಮನವಮಿ ಮೆರವಣಿಗೆ, ಹನುಮಾನ್‌ ಜಯಂತಿ ಶೋಭಾ ಯಾತ್ರೆ ಸಂದರ್ಭದಲ್ಲಿ ಹಿಂದು-ಮುಸ್ಲಿಂ ಸಮುದಾಯಗಳ ನಡುವಿನ ಜಗಳ ಅನೇಕ ಕಡೆಗಳಲ್ಲಿ ವಿಕೋಪಕ್ಕೆ ತಿರುಗಿದೆ.

ಕರ್ನಾಟಕದ ಹುಬ್ಬಳ್ಳಿ ಸೇರಿ ಕೆಲವೆಡೆಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದರೆ ಬಹುತೇಕ ಪ್ರಕರಣಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಪ್ರಕರಣಗಳು ಬೇರೆ ಬೇರೆ ರಾಜ್ಯಗಳಲ್ಲಿ ನಡೆದವಾದರೂ ಒಂದೇ ಸಮಯಕ್ಕೆ ಅಪಾರ ಸಂಖ್ಯೆಯ ಜನರು ಒಟ್ಟು ಗೂಡಿದ್ದಾರೆ. ಅಲ್ಲದೆ, ಲಾರಿಗಟ್ಟಲೆ ಕಲ್ಲುಗಳನ್ನು ಶೇಖರಿಸಿಟ್ಟುಕೊಳ್ಳುವಂತಹ ರೀತಿಯಲ್ಲಿಯೂ ಸಮಾನತೆ ಇದೆ. ಕೆಲವು ಘಟನೆಗಳಲ್ಲಿ ಕಲ್ಲು ತೂರಾಟ ನಡೆಸುತ್ತಿದ್ದವರ ಮಾತಿನ ಶೈಲಿ ಬಂಗಾಳಿ ಹಾಗೂ ಬಾಂಗ್ಲಾದೇಶೀಯರನ್ನು ಹೋಲುತ್ತಿತ್ತು. ಹಾಗಾಗಿ ದೇಶಾದ್ಯಂತ ಅಶಾಂತಿ ನಿರ್ಮಿಸಲು ಯಾವುದೋ ಶಕ್ತಿಗಳು ಪ್ರಯತ್ನಿಸುತ್ತಿರಬಹುದೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ.

ಏಪ್ರಿಲ್‌ 10: ಮಧ್ಯಪ್ರದೇಶ
ಮಧ್ಯಪ್ರದೇಶ

ಏಪ್ರಿಲ್‌ 10: ಪಶ್ಚಿಮ ಬಂಗಾಳ
ಏಪ್ರಿಲ್‌ 10: ಗುಜರಾತ್‌
ಏಪ್ರಿಲ್‌ 10: ಜಾರ್ಖಂಡ್‌
ನವದೆಹಲಿ
ಏಪ್ರಿಲ್‌ 10: ದೆಹಲಿ ಜೆಎನ್‌ಯು
ಏಪ್ರಿಲ್‌ 17: ದೆಹಲಿ

Delhi Riots | ಪುಷ್ಪಾ ಸ್ಟೈಲಲ್ಲಿ ಸನ್ನೆ ಮಾಡಿದ ಜಹಾಂಗೀರ್‌ಪುರಿ ಗಲಭೆ ಪ್ರಮುಖ ಆರೋಪಿ: 20 ಜನರ ಬಂಧನ

ಏಪ್ರಿಲ್‌ 17: ಕರ್ನಾಟಕ(ಹುಬ್ಬಳ್ಳಿ)

ಹೆಚ್ಚಿನ ಓದಿಗಾಗಿ ಹುಬ್ಬಳ್ಳಿ ಗಲಭೆ | AIMIM ಕಾರ್ಪೊರೇಟರ್‌ ಪತಿ ಸೇರಿ 85 ಜನರ ಬಂಧನ: ಪೂರ್ವನಿಯೋಜಿತ ಶಂಕೆ

ಏಪ್ರಿಲ್‌17: ಆಂಧ್ರ ಪ್ರದೇಶ
ಏಪ್ರಿಲ್‌ 17: ಉತ್ತರಾಖಂಡ
ಏಪ್ರಿಲ್‌ 17: ಮಹಾರಾಷ್ಟ್ರ
Exit mobile version