Site icon Vistara News

Crime News | ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚಾಕು ಇರಿತ; ಮಾರಣಾಂತಿಕ ಹಲ್ಲೆ

crime news

ಹುಬ್ಬಳ್ಳಿ: ಇಲ್ಲಿನ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ ಪುಡಿರೌಡಿಗಳ ಹಾವಳಿ (Crime News) ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇಂದಿರಾನಗರದ ಯಶವಂತ ಭಂಡಾರಿ ಎಂಬುವವರ ಮೇಲೆ ಕ್ಷುಲ್ಲಕ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಚಾಕು ಇರಿಯಲಾಗಿದೆ.

ನಡುರಸ್ತೆಯಲ್ಲಿ ಸಾರಾಯಿ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿರುವ ಯಶವಂತ್‌, ಸೆಟ್ಲ್‌ಮೆಂಟ್‌ ಅಭಿಷೇಕ್ ಹಾಗೂ ಆತನ ಸಹಚರರಿಂದ ಹಲ್ಲೆ ಮಾಡಿರುವುದಾಗಿ ಹೇಳಿದ್ದಾರೆ. ಹಲ್ಲೆಗೊಳಗಾದ ಯಶವಂತ್, ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಸಬಾಪೇಟೆ ಪೊಲೀಸರಿಂದ 12 ಆರೋಪಿಗಳ ಬಂಧನ ಮಾಡಲಾಗಿದೆ.

ಇದನ್ನೂ ಓದಿ | School Van | ಹುಬ್ಬಳ್ಳಿಯಲ್ಲಿ ಸ್ಕೂಲ್ ವ್ಯಾನ್‌‌ನ ರೇಡಿಯೇಟರ್ ಬ್ಲಾಸ್ಟ್; 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

Exit mobile version