Site icon Vistara News

ಸಿಲಿಂಡರ್ ಸ್ಫೋಟಗೊಂಡು ಯುವಕ ಸಾವು; ಟೀ ಮಾಡಲು ಹೋಗಿದ್ದಾಗ ದುರಂತ

ಸಿಲಿಂಡರ್

ಚಿಕ್ಕೋಡಿ:‌ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಯುವಕ ಮೃತಪಟ್ಟಿದ್ದಾನೆ.

ಶ್ರೀಧರ ಪ್ಯಾಟಿ(19) ಮೃತ ಯುವಕ. ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಯುವಕ, ಶುಕ್ರವಾರ ಸಂಜೆ ಸಂಜೆ ಟೀ ಮಾಡಿಕೊಳ್ಳಲು ಅಡುಗೆ ಮನೆಗೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಮನೆಯ ಸದಸ್ಯರೆಲ್ಲರೂ ದೀಪಾವಳಿಗೆಂದು ರಾಮದುರ್ಗ ತಾಲೂಕಿನ‌ ಗ್ರಾಮ ಸ್ವಗ್ರಾಮ ಸುರೇಬಾನಕ್ಕೆ ತೆರಳಿದ್ದಾಗ ದುರಂತ ನಡೆದಿದೆ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ | Fire tragedy | ಮಂಗಳೂರಿನಲ್ಲಿ ಲಂಗರು ಹಾಕಿದ್ದ ಮೂರು ಸರಕು ಸಾಗಾಟದ ಬೋಟ್‌ಗಳು ಬೆಂಕಿಗಾಹುತಿ

Exit mobile version