ಸುಗಮ ಉದ್ಯಮ ಸೂಚ್ಯಂಕ ಇರುವಂತೆ ಸುಗಮ ರಾಜಕಾರಣ ಸೂಚ್ಯಂಕವೂ ಇರಬೇಕು. ಉತ್ಸಾಹಿಗಳು ರಾಜಕಾರಣಕ್ಕೆ ಪ್ರವೇಶಿಸಲು ಇರುವ ಆರಂಭಿಕ ಅಡೆತಡೆಗಳನ್ನು ನಿವಾರಿಸಬೇಕು. ಚುನಾವಣೆಯಲ್ಲಿ ಹಣ ಚೆಲ್ಲಿ ಗೆಲ್ಲುವುದು ಹಣವಂತರಿಗೂ ಕಷ್ಟ ಎಂಬಂಥ ವಾತಾವರಣ ಇಂದು ಮೂಡಿರುವಾಗ, ಈ...
ಹಣಬಲ, ಜಾತಿಬಲದಿಂದ ಬಿಜೆಪಿಯೊಳಗೆ ಅಂದು ತೂರಿಕೊಂಡ ಅನೇಕರು ಇಂದು ಪಕ್ಷಕ್ಕೆ ತಲೆನೋವಾಗಿದ್ದಾರೆ. ಅದರ ಗೆಲುವಿನ ದಾರಿಯಲ್ಲಿ ಹೂ ಹಾಸಿಲ್ಲ, ಬದಲಿಗೆ ಕಲ್ಲುಮುಳ್ಳು ಹರಡಿವೆ. ಬರಲಿರುವ ಚುನಾವಣೆಯನ್ನು ಗೆಲ್ಲುವುದಕ್ಕೆ ಪಕ್ಷ ಏನೆಲ್ಲ ತಂತ್ರ ಬಳಸುತ್ತದೋ ಗೊತ್ತಿಲ್ಲ.
ಭಾವಲೋಕದೊಳ್ ಅಂಕಣ : ನೆನಪುಗಳೆಂದರೆ ಅವು ಮರೆಯಲಾಗದ ಸಂಗತಿಗಳು. ಆದರೆ, ಕೆಲವೊಂದನ್ನು ಮರೆಯಲೇಬೇಕು. ನೆನಪು, ಮರೆವುಗಳ ಆಟದಲ್ಲಿ ನೆನಪಾಗಿ ಉಳಿಯೋದು ಕೆಲವು ಮಾತ್ರ. ಹಾಗಿದ್ದರೆ ನೆನಪಲ್ಲಿ ಇಟ್ಟುಕೊಳ್ಳಲೇಬೇಕಾದ ಸಂಗತಿಗಳು ಯಾವುದು? ಇಲ್ಲಿದೆ ನೆನಪಿನ ಜೋಕಾಲಿಯಾಟ.
ರಾಜ ಮಾರ್ಗ ಅಂಕಣ : ತನ್ನ ಭಾವ ಜಿನುಗುವ ಕಂಠದಿಂದ ಚಿತ್ರ ಪ್ರಿಯರ ಮನ ಗೆದ್ದಿರುವ ಹಿನ್ನೆಲೆ ಗಾಯಕಿ ಕೆ.ಎಸ್. ಚಿತ್ರಾ ಅವರಿಗೆ ಇಂದು (ಮಾ. 24) ಕುಂದಾಪುರದಲ್ಲಿ ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ...
ಗೋವಿನ ಮಹತ್ವ ಮತ್ತು ವಿಚಾರಗಳನ್ನು ತಿಳಿಸುವ ಲೇಖನ ಮಾಲೆ "ಗೋ ಸಂಪತ್ತು" ನಲ್ಲಿ ಈ ವಾರ ದೇಶಿ ಗೋವಿನ ಬೆಣ್ಣೆಯ ಪ್ರಾಮುಖ್ಯತೆಯನ್ನು (importance of homemade butter) ತಿಳಿಸಿಕೊಡಲಾಗಿದೆ.
ರಾಜ ಮಾರ್ಗ ಅಂಕಣ : All that breaths - ಈ ಡಾಕ್ಯುಮೆಂಟರಿಯ ಉಸಿರು ಇಬ್ಬರು ಮುಸ್ಲಿಂ ಸಹೋದರರು ಸ್ಥಾಪಿಸಿರುವ ಕಪ್ಪು ಹದ್ದುಗಳ ಚಿಕಿತ್ಸಾ ಆಸ್ಪತ್ರೆ. ಚಿತ್ರವನ್ನು ಅತ್ಯಂತ ಹೃದಯಂಗಮವಾಗಿ ಮತ್ತು ಶ್ರದ್ಧೆಯಿಂದ ಚಿತ್ರಿಸಲಾಗಿದೆ.
ಯುಗಾದಿಯೆಂದರೆ ಕಾಲದ ಗಣನೆ ಪ್ರಾರಂಭವಾದ ದಿನ. ಆದರೆ ಕಾಲವನ್ನು ದೇಶವನ್ನೂ ದಾಟಿಸಿ ನಮ್ಮೊಳಗಿನ ತನನವನ್ನು ಈ ನಾಡಿನ ಇಬ್ಬರು ರಸಋಷಿಗಳಾದ ಬೇಂದ್ರೆ ಹಾಗೂ ಕುವೆಂಪು ನಾಡಿಗೆ ತಮ್ಮ ನುಡಿಗಳ ಮೂಲಕ ಹಂಚಿದ್ದಾರೆ.