ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಚೆಕ್‍ಔಟ್‌ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಚೆಕ್‍ಔಟ್‌

ಲಾಡ್ಜ್‌ನಲ್ಲಿ ಜೋಡಿ ಒಳಗಿದ್ದ ರೂಮಿಗೆ ಹೊರಗಿನಿಂದ ಬೀಗ ಹಾಕಿದ ಅವನ ಮನದಲ್ಲಿ ಇದ್ದ ಮಾತು- ತನ್ನ ಅಪ್ಪ ಅಂದು ಇದ್ದ ರೂಮಿಗೂ ಹೀಗೇ ಯಾರಾದರೂ ಬೀಗ ಹಾಕಿದ್ದಿದ್ದರೆ!

VISTARANEWS.COM


on

man from dark to light
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
sadashiv soraturu short stiry writer

:: ಸದಾಶಿವ ಸೊರಟೂರು

“ದೇಖಿಯೇ ಯಹೀ ಕಮರಾ ಹೈ, ಠಿಕ್ ಲಗೇ ತೋ ನೀಚೆ ಚೆಕ್ ಇನ್ ಕರಾ ದೀಜಿಯೆ..” ಎಂದು ಹೇಳಿ ಗಿರಾಕಿಯನ್ನು ಕೆಳಗೆ ಕಳುಹಿಸಿ ಅವನು ಅಲ್ಲಿಯೆ ನಿಂತ. ಕೆಳಗೆ ತನ್ನದೆ ವಯಸ್ಸಿನ ಹುಡುಗಿಯನ್ನು ನಿಲ್ಲಿಸಿ ಇವನು ಮಾತ್ರ ರೂಮು ನೋಡಲು ಮೇಲೆ ಬಂದಿದ್ದ ಆ ಗಿರಾಕಿ ಬೆದರಿದಂತೆ, ತುಸು ಬೆವೆತಂತೆ ಕಾಣುತ್ತಿದ್ದ. ರಾತ್ರಿಯಿಡೀ ಪಯಣಿಸಿದ ದಣಿವು ಅವನ ಕಣ್ಣಲ್ಲಿ ಕಾಣಿಸುತ್ತಿತ್ತು.

ಕೊರಳಿನಲ್ಲಿ ನೇತಾಡುತ್ತಿದ್ದ ಹೆಡ್ಫೋನಿನ ವೈರೊಂದನ್ನು ಕಿವಿಗೆ ತೂರಿಸಿಕೊಂಡು ಅಲ್ಲೆ ನಿಂತ. ಕುರುಚಲು ಗಡ್ಡ, ತೆಳು ಮೀಸೆ, ಎಡಗಣ್ಣಿನ ಮೇಲ್ಭಾಗದಲ್ಲಿ ಒಂದು ಹಳೆಗಾಯದ ಕಲೆ ಗುರುತು ಅವನಿಗೊಂದು ಲಕ್ಷಣ ಕರುಣಿಸಿದ್ದವು. ಬಸ್ಸಿನಲ್ಲಿ ಕೇಳಿಸಿಕೊಂಡ ತುಂಡು ಹಾಡು ದಿನಪೂರ್ತಿ ನಮ್ಮೊಳಗೆ ಅಡಗಿ ಇಷ್ಟಿಷ್ಟೆ ಹೊರಬಂದು ಕೆಣಕುವಂತೆ ಅವನೊಳಗಿನ ಯಾವುದೊ ವಿಷಾದವೊಂದು ಕಣ್ಣಿನ ಬಾಗಿಲಿಗೆ ಬಂದು ಜೀಕುತ್ತಿತ್ತು.

ರೂಮು ತೋರಿಸಲು ಮೆಟ್ಟಿಲು ಹತ್ತುವಾಗಲೇ ಒಮ್ಮೆ ಅವನ ಅಮ್ಮನ ದನಿ ಕೇಳಿಸಿದಂತಾಗಿ ತಿರುಗಿ ನೋಡಿದ್ದ. ಊರು ಬಿಡುವಾಗ ಮೊದಲ ಬಾರಿ ಕೇಳಿಸಿದ ಅಮ್ಮನ ಬಿಕ್ಕಳಿಕೆಯ ದನಿ ಅವನನ್ನು ತುಸು ಗಲಿಬಿಲಿಗೊಳಿಸಿತ್ತು. ಎಲ್ಲಿಂದ ಬರುತ್ತದೆ ಎಂದು ವಿಚಲಿತನಾಗಿ ಆ ಕಡೆ ಈ ಕಡೆ ನೋಡಿ, ಬಸ್ಸು ಇಳಿದು ಹುಡುಕಾಡಿದ್ದ. ಇಲ್ಲದ ಅಮ್ಮ ಅವನಿಗೆ ಸಿಕ್ಕುವುದಾದರೂ ಹೇಗೆ ಸಾಧ್ಯವಿತ್ತು? ಅವನು ಮೆಜೆಸ್ಟಿಕ್ಕಿಗೆ ಬಂದು ಇಳಿದು ಕಂಗಾಲಾದಾಗಲೂ ಅಮ್ಮನ ದನಿ ಅವನಿಗೆ ಕೇಳಿಸಿತ್ತು. ಅದು ಗೊಣಗಾಟವಲ್ಲ, ಚೀರಾಟವೂ ಅಲ್ಲ.. ಆ ದನಿಗೆ ಅರ್ಥವಿರುತ್ತಿರಲಿಲ್ಲ. ಈ ಕೆಲಸ ಬಿಟ್ಟು ಹೋಗಬೇಕೆಂದು ಅವನು ವಾರದಿಂದ ಚಡಪಡಿಸಿದ್ದ.

ಹುಲಿಗೆ ಸಿಕ್ಕಿ ಹಾಕಿಕೊಂಡ ಜಿಂಕೆಯೊಂದು ತಪ್ಪಿಸಿಕೊಳ್ಳಲು ಓಡಿ ದಾರಿ ತಪ್ಪಿ ಮತ್ತೆ ಹುಲಿಯ ಎದುರಿಗೆ ಬಂದು ಬೀಳುವಂತೆ ಅವನು ಲಾಡ್ಜಿನಲ್ಲಿ ರೂಮ್‍ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಊರು ಬಿಡುವಾಗ ತಾನೆಲ್ಲಿ ಕೆಲಸಕ್ಕೆ ಸೇರಬಾರದು ಅಂದುಕೊಂಡಿದ್ದನೊ ಕೊನೆಗೆ ಅಲ್ಲೆ ಕೆಲಸ ಮಾಡುವಂತಾಗಿತ್ತು. ಹೋಟೆಲಿನಲಿ ಸರ್ವರ್ ಕೆಲಸ ಮಾಡಿಕೊಂಡಿದ್ದ ಅವನನ್ನು ಹೋಟೆಲ್ ಮ್ಯಾನೇಜರ್ ಅವರದೇ ಇನ್ನೊಂದು ಹೋಟೆಲ್ ಕಮ್ ಲಾಡ್ಜ್ ಇರುವ ಇಲ್ಲಿಗೆ ವರ್ಗಾಹಿಸಿದ್ದರು. ಜನರ ಮಾತು ಇವನಿಗೆ ಅರ್ಥವಾಗುತ್ತಿರಲಿಲ್ಲ. ಇವನಿಗೆ ಮಲೆಯಾಳಿ ಮತ್ತು ತುಸು ಹಿಂದಿ ಬಿಟ್ಟರೆ ಬೇರೆ ಬರುತ್ತಿರಲಿಲ್ಲ. ಕನ್ನಡ ಕಲಿಯುವ ಯಾವ ಉತ್ಸಾಹವೂ ಇರಲಿಲ್ಲ. ಒಮ್ಮೊಮ್ಮೆ ಹಿಂದಿಯಲ್ಲಿ, ಒಮ್ಮೊಮ್ಮೆ ಮಲೆಯಾಳಿಯಲ್ಲಿ ಏನೇನೊ ಹೇಳುತ್ತಿದ್ದ.

ಗಿರಾಕಿಗಳಿಗೆ ರೂಮು ತೋರಿಸುವುದು, ರೂಮನಿಂದ ಕಾಲ್ ಬಂದಾಗ ಅಟೆಂಡ್ ಮಾಡಿ ಅವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡುವುದು ಇವನ ಕೆಲಸವಾಗಿತ್ತು. ನಿಧಾನಕ್ಕೆ ಕೆಲಸಕ್ಕೆ ಒಗ್ಗಿಕೊಳ್ಳತೊಡಗಿದ್ದ. ಕಾಲದ ಅಸಲಿ ಗುಣವೆ ಅದು ಬೇಡವಾದದ್ದು ಕೂಡ ಕ್ರಮೇಣ ಸಹ್ಯಗೊಳಿಸುತ್ತಾ ಹೋಗುತ್ತದೆ.


ಸುಮಾರು ಇಪ್ಪತ್ತೈದು ವರ್ಷದ ಜಯಸೂರ್ಯನ್ ಕೇರಳದ ಮಲಪ್ಪುರಮ್‍ನ ಕಳಾವ್ ಬಿಟ್ಟಾಗ ಅವನ ಬಳಿ ಎರಡು ಜೊತೆ ಬಟ್ಟೆ, ನಾಲ್ಕು ಸಾವಿರ ರೂಪಾಯಿ ಮತ್ತು ಸತ್ತ ಅಮ್ಮನ ನೆನಪು ಮಾತ್ರ ಇತ್ತು. ಜನ ಗೊತ್ತಿಲ್ಲದ, ಭಾμÉ ಗೊತ್ತಿಲ್ಲದ ಊರಿಗೆ ಹೋಗಿ ಬದುಕಬೇಕು ಅನ್ನುವ ಉದ್ದೇಶದಿಂದಲೇ ಊರು ತೊರೆದಿದ್ದ. ಬಸ್ಸು ಹತ್ತಿ ಕೂತಾಗ ‘ಸೂಕ್ಷಿಕ್ಕಣೊ ಮೋನೆ..’ ಅನ್ನುವ ಅಮ್ಮನ ದನಿಯೊಂದು ಅವನಿಗೆ ಕೇಳಿಸಿತ್ತು. ಎದ್ದು ಆ ದನಿಗಾಗಿ ಹುಡುಕಾಡಿದ್ದ. ತನಗೇನೊ ಭ್ರಮೆ ಇರಬೇಕೆಂದು ಸುಮ್ಮನಾಗಿದ್ದ.

ಬಸ್ಸು ಕಳಾವ್‍ನಿಂದ ಹೊರಟು ಮುಖ್ಯ ರಸ್ತೆಗೆ ಬಂದು ಎಡಕ್ಕೆ ಹೊರಳುವಾಗ ಒಮ್ಮೆ ಕಿಟಕಿಯ ಮೂಲಕ ಅವಳ ಮನೆಯ ಕಡೆ ನೋಡಿದ. ಬಾಗಿಲಾಕ್ಕಿತ್ತು. ಕಿಟಕಿಯಿಂದ ತಪ್ಪಿಸಿಕೊಂಡ ಬೆಳಕು ರಸ್ತೆ ಮೇಲೆ ಚೆಲ್ಲಿತ್ತು. ಅವಳನ್ನೊಮ್ಮೆ ನೋಡಬೇಕು ಅನಿಸಿತ್ತಾದರೂ ಅಂದು ಅವಳಾಡಿದ್ದ ‘ನೋಕು ಜಯ, ಎಲಾಂ್ಲ ಮರಕ್ಕು, ಎನ್ನೆಯಂ. ಎಂದಿನೆನ್ನು ಎನ್ನೋಡು ಚೋದಿಕ್ಕರುದು” ಅಂದ ಅವಳ ನೆನಪಾಯಿತು. ಎದೆಗೆ ತಿವಿದಂತಾಯ್ತು. ಅವಳು ತನ್ನನ್ನು ಬಿಟ್ಟಿದ್ದು ಯಾಕೆ ಎಂಬುದು ಅವನಿಗೇನು ಒಗಟಾಗಿ ಉಳಿದಿರಲಿಲ್ಲ. ಅಪ್ಪನ ಘಟನೆ ನಡೆದ ಮರುಕ್ಷಣಕ್ಕೆ ಅವಳು ಬಿಡುವ ಮಾತಾಡಿದ್ದಳು. ಅವನಿಗೆ ಅವಳ ಮೇಲೆ ಯಾವುದೇ ದೂರುಗಳಿರಲಿಲ್ಲ. ಎಷ್ಟೋ ಬಾರಿ ಅವನಿಗವನೆ ದೂರಿಕೊಳ್ಳುತ್ತಿದ್ದ. ಅಂದು ಅವಳ ಕಣ್ಣಲ್ಲಿ ನೀರಿತ್ತು. ಅವಳು ಅವನನ್ನು ಮಸುಕ ಮಸುಕಾಗಿಯೆ ನೋಡಿದ್ದಳು. ಅವಳ ಕಣ್ಣಿನ ನೀರಿನ ಜೊತೆ ಅವನೂ ಉದುರಿ ಹೋಗಿದ್ದ. ಅವನು ಒಂದೂ ಮಾತಾಡಿರಲಿಲ್ಲ. ಅವನ ಮಾತು ಸತ್ತುಹೋಗಿತ್ತು. ಕಣ್ಣಿನಲ್ಲಿ ಅದರ ಕಳೇಬರ ಕಾಣಿಸುತ್ತಿತ್ತು. ಗುಟ್ಟಾಗಿಯೆ ಶುರುವಾಗಿದ್ದ ಅವರ ಪ್ರೇಮ ಹೀಗೆ ಗುಟ್ಟಾಗಿಯೇ ಒಡೆದು ಹೋಗಿತ್ತು.

ಅದಾದ ತಿಂಗಳಲ್ಲೆ ಅವಳಿಗೆ ಮದುವೆಯೂ ಆಯಿತು. ಪಕ್ಕದ ಊರಿನಲ್ಲಿದ್ದ ಅವಳ ಅಮ್ಮನ ದೂರದ ಸಂಬಂಧಿಯೊಬ್ಬನನ್ನು ಮದುವೆಯಾದಳು. ಇವನು ಮತ್ತಷ್ಟು ಒಂಟಿಯಾದ. ಅವತ್ತು ಎಲ್ಲವನ್ನೂ ಹೇಳಿಕೊಂಡು ಹಗುರಲು ಅವನ ಬಳಿ ಅಮ್ಮನೂ ಇರಲಿಲ್ಲ. ಬದುಕಿನಲ್ಲಿ ಒಂಟಿಯಾದ. ಅಪ್ಪ ಮನೆ ತೊರೆದದ್ದು, ಅಮ್ಮ ಹೊರಟು ಹೋದದ್ದು ಈ ಎರಡೂ ಅವನನ್ನು ಇನ್ನಿಲ್ಲದಂತೆ ಹಣಿದು ಹಾಕಿದ್ದವು. ಅದೆಲ್ಲವೂ ನೆನಪಾಗಿ ಎದೆಯೊಳಗೆ ಯಾರೊ ಕೈಹಾಕಿ ಕಲಿಸಿದಂತಾಗಿತ್ತು. ಒಂದಾದರೂ ಹನಿ ಉದುರಬಹುದೆಂದು ಕಾದಿದ್ದ. ಅವನ ಕಣ್ಣೊಳಗೆ ಬರಗಾಲವಿತ್ತು. ಕಣ್ಣು ಮುಚ್ಚಿಕೊಂಡು ಕೂತಿದ್ದ. ಬಸ್ಸು ಹೊರಟಿತ್ತು.

ಹತ್ತು ಹದಿನೈದು ನಿಮಿಷದ ತರುವಾಯ ಬಸ್ಸು ಮಲಪ್ಪುರಮ್ ನಿಲ್ದಾಣಕ್ಕೆ ಬಂದಾಗ ಜಯ ಬಸ್ಸು ಇಳಿದು ಹೋಗಿ ಒಂದು ನೀರಿನ ಬಾಟಲು ಕೊಂಡು ಬಸ್ ಹತ್ತುವಾಗ ಬಸ್ಟ್ಯಾಂಡಿನಲ್ಲಿ ನಿಂತಿದ್ದ ಅಪ್ಪನ ಗೆಳತಿ ವಸುಂಧರ ಕಾಣಿಸಿದ್ದಳು. ಅವಳನ್ನು ನೋಡಿದ್ದೆ ಅವನ ಎದೆ ಬಡಿತ ಜೋರಾಗಿತ್ತು. ಅಲ್ಲಿ ಎಲ್ಲಾದರೂ ಅಪ್ಪ ಇರಬಹುದಾ ಅಂತ ಹುಡುಕಾಡಿದ್ದ. ಅಪ್ಪ ಕಾಣಿಸಿರಲಿಲ್ಲ. ಇವಳು ಇಲ್ಲಿ ಒಬ್ಬಳೆ ಏನಕ್ಕೆ ನಿಂತಿರಬಹುದು? ಅಪ್ಪ ಎಲ್ಲಿ ಹೋಗಿರಬಹುದು ಎಂಬ ಯೋಚನೆಯಲ್ಲಿರುವಾಗಲೇ ಬಸ್ಸು ಹೊರಟಿತ್ತು. ಹತ್ತಿ ಕೂತುಕೊಂಡಿದ್ದ. ಅಪ್ಪ ಎಲ್ಲಾದರೂ ಕಾಣಿಸಬಹುದಾ ಅಂತ ಕಿಟಕಿ ಮೂಲಕ ಕಣ್ಣು ಹಾಯಿಸಿ ಹುಡುಕತೊಡಗಿದ್ದ. ಬಸ್ಸು ತನ್ನ ವೇಗ ಹೆಚ್ಚಿಸಿಕೊಂಡಿತ್ತು. ತಿರುಗಿ ನೋಡಿದ ಊರು ಸಣ್ಣದಾಗಿತ್ತು. ಜನರೂ ಸಣ್ಣವರಾಗಿದ್ದರು. ದೂರದ್ದು ಯಾವತ್ತೂ ಸಣ್ಣದೆ. ಮತ್ತೊಮ್ಮೆ ಅವನಿಗೆ ಅಮ್ಮನ ನರಳುವ ದನಿ ಕೇಳಿಸಿತ್ತು. ಸುತ್ತಾ ಕಣ್ಣು ಹಾಯಿಸಿದ್ದ. ಅಮ್ಮ ಕಾಣಿಸಿರಲಿಲ್ಲ. ಬಸ್ಸಿನ ಕಿಟಕಿ ತೆರೆದಿತ್ತು. ಹೊರಗೆ ಸುರಿಯುತ್ತಿರುವ ಕತ್ತಲಿತ್ತು. ತೊರೆಯುವವರು ಕತ್ತಲಲ್ಲೆ ತೊರೆಯಬೇಕು. ಹಗಲಿಗೆ ಕಣ್ಣುಗಳು ಜಾಸ್ತಿ. ಸಾಯುವವರೆಗೂ ಹಗಲು ಸಾಕ್ಷಿ ನುಡಿಸುತ್ತದೆ. ಕಿಟಕಿಯಿಂದ ನುಗ್ಗುವ ಗಾಳಿಗೆ ಮುಖವೊಡ್ಡಿದ. ಬಸ್ಸು ಓಡತೊಡಗಿತ್ತು.


ಏಳೆಂಟು ದಿನಗಳು ಕಳೆದವು. ಲಾಡ್ಜ್ ಒಗ್ಗತೊಡಗಿತು. ನೋವೂ ಒಂದು ವ್ಯಸನವಾಗುವಂತೆ ಈಗ ಬೇಡದ ಲಾಡ್ಜಿನ ಕೆಲಸವೂ ಅವನಿಗೆ ಹೊಂದಿಕೊಂಡಿತ್ತು. ಮೆಜೆಸ್ಟಿಕ್ಕಿನ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ಕಟ್ಟಡದ ಪಕ್ಕದ ಓಣಿಯಲ್ಲಿ ತುಸು ದೂರ ನಡೆದರೆ ಬಲಗಡೆಯ ದೊಡ್ಡ ಕಟ್ಟಡಕ್ಕೆ ‘ಸೂರ್ಯಸಾಗರ ರೆಸಿಡೆನ್ಸಿ’ ಅನ್ನುವ ಫಲಕ. ಹಗಲಿನಲ್ಲಿ ಕೆಂಪಾಗಿ ರಾತ್ರಿಯಲ್ಲಿ ಬಣ್ಣ ಬಣ್ಣದಾಗಿ ಕಾಣುವ ಫಲಕವದು. ಅದೇ ಜಯಸೂರ್ಯನ್ ಕೆಲಸ ಮಾಡುವ ಲಾಡ್ಜ್. ಮೆಜೆಸ್ಟಿಕ್ ತುಂಬಾ ಹತ್ತಿರವೇ ಇರುವ ಈ ಲಾಡ್ಜ್‍ಗೆ ಬೆಳ್ ಬೆಳಗ್ಗೆ ಅದೆಷ್ಟು ಜನ ಬರ್ತಾರೆ. ಬೆಂಗಳೂರಿಗೆ ಕೆಲಸಕ್ಕೆಂದು ಬರುವವರ ದೊಡ್ಡ ದಂಡೆ ಇರುತ್ತದೆ. ಆಟೋದವರು ಕರೆದುಕೊಂಡು ಬಂದು ರೂಮು ಕೊಡಿಸಿ ಮಾಮೂಲಿ ಪಡೆದು ಹೊರಟು ಹೋಗುತ್ತಾರೆ.

ಸುಮಾರು ಒಂದು ವಾರದಿಂದ ಅಲ್ಲಿದ್ದ ಜಯನಿಗೆ ಲಾಡ್ಜ್‍ಗೆ ಬರುವವರ ಮುಖಗಳು ಗೊತ್ತಾಗತೊಡಗಿದ್ದವು. ಇಲ್ಲಿನ ಭಾಷೆ ಅರ್ಥವಾಗುವುದಿಲ್ಲ. ಇವರೆಲ್ಲಾ ಏನು ಮಾತಾಡಿಕೊಳ್ಳುತ್ತಾರೆ ಎಂಬುದು ಅವನಿಗೆ ತಿಳಿಯುವುದಿಲ್ಲ. ತಿಳಿಯಬಾರದೆಂದೆ ಅವನು ಇಲ್ಲಿನ ಭಾಷೆಯನ್ನು ಕಲಿಯಲು ಹೋಗಿಲ್ಲ. ಮ್ಯಾನೇಜರ್ ಆಗಾಗ ರೇಗುತ್ತಾರೆ “ಅರೆ ಯಾರ್ ಕಿತನೇ ದಿನ್ ಹೋಗಯೇ ಆಪಕೋ ಯಹಾ ಆಕರ್, ಯಹಾ ಕಾ ಭಾಷಾ ಸಮಝಮೇ ನಹೀ ಆಯಾ ಮತಲಬ್ ಕೈಸೆ?” ಅನ್ನುತ್ತಾರೆ. “ಆಪಕೀ ಭಾಷಾ ಮುಷ್ಕಿಲ್ ಹೈ ಭೈಯಾ..” ಒಂದು ನೆವ ಹೇಳಿ ಸುಮ್ಮನಾಗುತ್ತಾನೆ ಜಯ. ಹೋಟೆಲ್‍ನಲ್ಲಿದ್ದಾಗ ಇಲ್ಲಿನ ಮಾತುಗಳನ್ನು ಕಲಿಯಬೇಕು ಅಂತ ಅನಿಸಿದ್ದರೂ ಈ ಲಾಡ್ಜ್‌ಗೆ ಬಂದ ಮೇಲೆ ಮಾತುಗಳು ಅರ್ಥವಾಗುವುದೇ ಬೇಡವೆಂದು ಸುಮ್ಮನಾಗಿದ್ದ “ಪ್ರೆಂಡ್ ಮನೆಗೆ ಹೋದೆ ಅಂತ ನಂಬಿಸಿ ಬಂದೆ ಕಣೊ, ಅಯ್ಯೊ ಗೊತ್ತಾದರೂ ಏನ್ ಮಾಡ್ತಾರೆ ಬಿಡೊ..” ಇಂತಹ ಮಾತುಗಳನ್ನು ಕೇಳಿಸಿಕೊಳ್ಳುವುದು ಅವನಿಗೆ ಅತೀ ಕಷ್ಟದ್ದು.

ಲಾಡ್ಜ್‌ಗೆ ಬರುತ್ತಿದ್ದ ಹತ್ತು ಜನರಲ್ಲಿ ನಾಲ್ಕು ಜನಕ್ಕೆ ಬೇರೆಯದೆ ಉದ್ದೇಶ ಇರುತ್ತದೆ ಎಂದು ಜಯಗೆ ಈಗೀಗ ಅನಿಸತೊಡಗಿದೆ. ಕೆಲವರಂತೂ ಬಂದು ಒಂದೇ ಗಂಟೆಗೆ ಚೆಕ್‍ಔಟ್ ಆಗುತ್ತಿದ್ದರು. ಕೆಲವರು ಎರಡ್ಮೂರು ದಿನ ಇದ್ದು ಹೋಗುತ್ತಿದ್ದರು. ಒಂಟಿಯಾಗಿ ಯಾವುದೊ ಕೆಲಸದ ಮೇಲೆ ಬಂದವರು, ಫ್ಯಾಮಿಲಿ ಸಮೇತ ಬಂದವರು, ಮಕ್ಕಳೊಂದಿಗೆ ಬಂದವರು, ಒಂಟಿಯಾಗಿ ಬಂದ ಹುಡುಗಿಯರು, ಒಂಟಿಯಾಗಿ ಬಂದ ಮಧ್ಯ ವಯಸ್ಕರು.. ಹೀಗೆ ಜಯ ಒಂದು ವಾರದಲ್ಲಿ ಎಲ್ಲಾ ತರಹದ ಜನರನ್ನೂ ನೋಡಿಬಿಟ್ಟಿದ್ದ. ಎಲ್ಲಿಂದಲೊ ಬಂದವರಿಗೆ ಮನೆಯಂತೆ ಸಲುಹುವಾ ಈ ರೂಮುಗಳ ಬಗ್ಗೆ ಅವನಿಗೆ ಒಂದು ಅಭಿಮಾನವೂ ಇತ್ತು.

ಆದರೆ ಅವನನ್ನು ತುಂಬಾ ಕಾಡುತ್ತಿದ್ದದ್ದು ಕೆಲವು ಗಂಟೆ ಮಾತ್ರ ಇದ್ದು ಹೋಗುತ್ತಿದ್ದ ಜನರದ್ದು. ಬರುವಾಗ ಅವನಲ್ಲಿ ಹುರುಪು ಇರುತ್ತಿತ್ತು, ಅವಳಲ್ಲಿ ಭಯ ಇರುತ್ತಿತ್ತು. ದಂಪತಿಗಳಂತೆ ನಟನೆ ಇರುತ್ತಿತ್ತು. ಏನೇನೊ ಪಿಸಿ ಪಿಸು ಮಾತು, ಅಂಜಿಕೆ, ದೂರ ದೂರ ನಿಲ್ಲುವುದು, ಆಟೋದವನು ನಮ್ಮವರೆ ಅಂತ ಶಿಫಾರಸು ಮಾಡುವುದು ಇವೆಲ್ಲವನ್ನು ನೋಡುತ್ತಿದ್ದ. ಆರಂಭದಲ್ಲಿ ಇವರೆಲ್ಲಾ ದಂಪತಿಗಳೇ ಇರಬಹುದು ಅಂದುಕೊಂಡಿದ್ದ ಜಯ. ಆದರೆ ಒಮ್ಮೆ ಅಂತಹ ರೂಮುಗಳಲ್ಲಿ ವೀರ್ಯ ತುಂಬಿದ ಕಾಂಡೂಮು ಮತ್ತು ಒಡೆದ ಬಿದ್ದ ಬಳೆಯ ಚೂರುಗಳು, ಅಲ್ಲಲ್ಲಿ ಸುರಿದು ಬಿದ್ದ ಹೆಂಗಸರ ತಲೆ ಕೂದಲುಗಳು, ಮದ್ಯದ ಬಾಟಲಿಗಳು, ಸಿಗರೇಟು ತುಂಡುಗಳು ಅವನಿಗೆ ಬಂದು ಹೋದವರ ಉದ್ದೇಶವನ್ನು ಸ್ಪಷ್ಟವಾಗಿ ಅರ್ಥ ಮಾಡಿಸುತ್ತಿದ್ದವು. ಆ ಕ್ಷಣದಲ್ಲಿ ಅವನಿಗೆ ಅವನ ಅಪ್ಪ ನೆನಪಾಗುತ್ತಿದ್ದ, ಹಿಂದಿನಿಂದ ಅಮ್ಮನ ನರಳುವಿಕೆ ಕೇಳಿಸುತ್ತಿತ್ತು. ತಲೆ ಸಿಡಿದಂತಾಗಿ ಅಲ್ಲಿಂದ ಎದ್ದು ರೆಸಿಡೆನ್ಸಿಯ ಕೊನೆ ಮಹಡಿ ತಲುಪಿ ರಸ್ತೆಯಲ್ಲಿ ಓಡಾಡುತ್ತಿದ್ದ ಜನರನ್ನು ನೋಡುತ್ತಾ ಸುಮ್ಮನೆ ನಿಂತುಕೊಳ್ಳುತ್ತಿದ್ದ. ಎದೆ ತುಂಬಿದಂತಾಗುತ್ತಿತ್ತು. ಲಾಡ್ಜ್ ಬಿಟ್ಟು ಓಡಿ ಹೋಗಬೇಕು ಅನಿಸುತ್ತಿತ್ತು. ಆದರೆ ಅವನಿಗೆ ಬೇರೊಂದು ಕೆಲಸ ಸುಲಭಕ್ಕೆ ಸಿಗುವಂತಿರಲಿಲ್ಲ.

ರೆಸಿಡೆನ್ಸಿಗೆ ಬಂದು ಹೋದವರ ಮನೆಯ ಚಿತ್ರಣ ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಅವನಿಗೆ ಕಷ್ಟವಾಗುತ್ತಿತ್ತು. ಬಂದ ಹೋದ ಹುಡುಗಿಯ ತಂದೆ, ಸಹೋದರ ಅಥವಾ ಗಂಡ, ಹಾಗೆ ಕರೆದುಕೊಂಡು ಬಂದವನ ಹೆಂಡತಿ, ಅವನ ಮಗಳು, ಅವನ ಮಗ.. ಹೀಗೆ ಎಲ್ಲರೂ ಕಣ್ಣು ಮುಂದೆ ಬರುತ್ತಿದ್ದರು. ಅವರಲ್ಲಿ ತನ್ನನ್ನೆ ನೋಡಿಕೊಂಡಂತೆ, ತನ್ನಲ್ಲಿ ಅವರನ್ನೆ ಕಂಡುಕೊಂಡಂತೆ ಅನಿಸಿತಿತ್ತು. ಅವನಿಗೆ ಗೊತ್ತಿಲ್ಲದೆ ಕಣ್ಣುಗಳು ಹನಿಗೂಡುತ್ತಿದ್ದವು. ಅಮ್ಮನ ದನಿ ಮತ್ತೆ ಮತ್ತೆ ಕೇಳಿಸಿತ್ತಿತ್ತು.


ಮಲಪ್ಪುರಮ್ ಬಿಟ್ಟು ಬಸ್ಸು ಓಡುತ್ತಿತ್ತು. ಜಯ ಕಣ್ಣು ಮುಚ್ಚಿಕೊಂಡು ಕೂತಿದ್ದ. ಕಣ್ಣೊಳಗೆ ಬಸ್ಟ್ಯಾಂಡಿನಲ್ಲಿ ನಿಂತಿದ್ದ ವಸುಂಧರ ಪ್ರತ್ಯಕ್ಷವಾದಳು. ಅವನಿಗೆ ಅವಳ ಮೇಲೆ ದೂರುಗಳಿಲ್ಲ. ದೂರುಗಳೆನಿದ್ದರೂ ಅಪ್ಪನ ಮೇಲೆ. ಅಮ್ಮನನ್ನು ಹಂತ ಹಂತವಾಗಿ ಕೊಂದು ಹಾಕಿದ ಅಪ್ಪನನ್ನು ಅವನು ಕ್ಷಮಿಸುವುದಾದರೂ ಹೇಗೆ?

ವಸುಂಧರಳ ಜೊತೆ ಅಪ್ಪನ ವಿಕಾರ ರೂಪವೂ ಅವನು ಕಣ್ಣೊಳಗೆ ಮೂಡಿತು. ಅಮ್ಮ ಸತ್ತ ದಿನ ಅಪ್ಪ ಅವಳನ್ನು ನೋಡಲು ಬಂದಿದ್ದ. ಜಯ ಕೂಗಾಡಿ ಅಪ್ಪನನ್ನು ಮನೆಯಿಂದ ಆಚೆ ಕಳುಹಿಸಿದ್ದ. “ಎಂಡೆ ಜೀವನ ಭಕ್ಷಿಚ್ಚಿಟ್ಟು ಎಂದಿನಾಣ್ ಶರೀರತ್ತಿನಾಯಿ ವನ್ನದ್? ನೀ ಅವಳುಡೆ ಭರ್ತಾವುಂ ಅಲ್ಲ ಎಂಡೆ ಅಚ್ಚನುಂ ಅಲ್ಲ ಪೋಯ್‍ಕೋಳ್ ” ಎಂದು ಜೋರಾಗಿ ಅರಚಿ ಆಚೆ ನೂಕಿ ಒಳಗೆ ಬಂದು ಅಮ್ಮನ ಹೆಣದ ಮುಂದೆ ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದ. ಅಮ್ಮ, ಅಪ್ಪನಿಂದ ಮತ್ತು ತನಗೆ ಅಂಟಿಕೊಂಡಿದ್ದ ಕೆಸರಿನಿಂದ ಶಾಶ್ವತ ಬಿಡುಗಡೆ ಪಡೆದು ನಿದ್ರಿಸುತ್ತಿದ್ದಳು. ಅವಳ ಮುಖದಲ್ಲಿ ಬಿಡುಗಡೆ ಕಾಣುತ್ತಿತ್ತು. ಜಯನನ್ನು ಸಮಾಧಾನಿಸಲು ಯಾರೂ ಇರಲಿಲ್ಲ. ಅನಾಥ ಅಳುವಿಗೆ ನೋವೇ ಸಮಾಧಾನಿ.

ಅಪ್ಪನಿಗೆ ವಸುಂಧರಳ ಸಹವಾಸ ಹೇಗೆ ಶುರುವಾಯಿತೊ ಏನೊ ಜಯನಿಗೆ ಗೊತ್ತಿರಲಿಲ್ಲ, ಅವನ ಅಮ್ಮನಿಗೂ ಗೊತ್ತಿರಲಿಲ್ಲ. ಆ ಒಂದು ಘಟನೆಯಾಗುವವರೆಗೂ ಇವನ ಅಪ್ಪನ ಸುತ್ತಾ ಅಂತಹ ಅನುಮಾನವೂ ಇರಲಿಲ್ಲ. ವಸುಂಧರ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ದುಡಿದು ಉಣ್ಣುತ್ತಿದ್ದ ಹೆಣ್ಮಗಳೆಂದು ಊರು ಮಾತಾಡುತ್ತಿತ್ತು. ಜಯನ ಕಿವಿಗೂ ಅದು ಬಿದ್ದಿತ್ತು, ವಸುಂಧರಳ ಮೇಲೆ ಅವನಿಗೊಂದು ಗೌರವವೂ ಇತ್ತು.

ಆದರೆ ಇತ್ತೀಚಿಗೆ ಮನೆಯಲ್ಲಿ ಅಪ್ಪ ಅಮ್ಮನ ನಡುವೆ ಸಣ್ಣಪುಟ್ಟ ಜಗಳಗಳಾಗುತ್ತಿದ್ದದ್ದು ಜಯನಿಗೆ ಗೊತ್ತಾಗಿದ್ದರೂ ಗಂಡ-ಹೆಂಡತಿಯರ ಜಗಳವಿದು ಎಂದು ಸುಮ್ಮನಾಗಿದ್ದ. ಅವನ ಅಮ್ಮನಿಗೆ ತನ್ನ ಗಂಡನ ಅಡ್ಡದಾರಿಯ ವಾಸನೆ ಸಿಕ್ಕಿತ್ತೊ ಏನೊ ಗಂಡನೊಂದಿಗೆ ಸದಾ ಜಗಳವಾಡುತ್ತಿದ್ದಳು. ಹೆಂಡತಿಯರಿಗೆ ಗಂಡನ ಸಣ್ಣ ಬದಲಾವಣೆಯೂ ಬೇಗ ಗಮನಕ್ಕೆ ಬಂದುಬಿಡುತ್ತದೆ. ಒಮ್ಮೆ ಜಯನೂ ಅಪ್ಪನ ಪರ ವಹಿಸಿಕೊಂಡು ಅಮ್ಮನಿಗೆ ಬೈದಿದ್ದ. ಯಾಕಮ್ಮ ಮನೆಯಲ್ಲಿ ಅಪ್ಪನಿಗೆ ಒಂದೇ ಸಮ್ಮನೆ ಬೈತೀಯ ಅಂದಾಗ ಅವನ ಅಮ್ಮ ಏನೊಂದೂ ಹೇಳದೆ ಮೂಲೆಯಲ್ಲಿ ಕೂತು ಬಿಕ್ಕಿದ್ದಳು. ಅವನ ಅಪ್ಪ ಎಂದೊ ಮನೆಗೆ ಬರುವುದು, ಬರದೆ ಇರುವುದು ಸಾಮಾನ್ಯವಾಗಿತ್ತು.

ಅದೊಂದು ದಿನ ಬೆಳಗ್ಗೆ ಅವರ ಮನೆಗೆ ಬಾರಿಸಿದ ಸಿಡಿಲು ಮನೆಯನ್ನು, ಜಯನನ್ನು ಮತ್ತು ಅವನ ಅಮ್ಮನನ್ನು ಸುಟ್ಟು ಹಾಕುತ್ತದೆಯೆಂದು ಯಾರೂ ಊಹಿಸಿರಲಿಲ್ಲ.

ಜಯನ ಅಪ್ಪ ಮತ್ತು ವಸುಂಧರ ಮಲಪ್ಪುರಮ್ ಲಾಡ್ಜ್‌ವೊಂದರ ರೂಮಿನಲ್ಲಿ ಬೆತ್ತಲಾಗಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಇಂತಹ ಅದೆಷ್ಟು ರಾತ್ರಿಗಳನ್ನು ಅಲ್ಲಿ ಕಳೆದಿದ್ದ ಆ ಇಬ್ಬರೂ ಇಂದು ಪೊಲೀಸರ ವಶವಾಗಿದ್ದರು. ಯಾವುದೊ ವೈಶ್ಯವಾಟಿಕೆಯ ಬೆನ್ನುಹತ್ತಿ ಹೋದ ಪೊಲೀಸರಿಗೆ ಸಿಕ್ಕಿದ್ದು ಇವರು.

ಠಾಣೆಗೆ ಕರೆದುಕೊಂಡು ಬಂದು ಇಬ್ಬರನ್ನೂ ಕೂರಿಸಿಕೊಂಡು ವಿಚಾರಿಸಿದರು. ಮೊದ ಮೊದಲು ಈತ ಈ ವಸುಂಧರ ತನ್ನ ಹೆಂಡತಿಯೆಂದೂ ಮತ್ತು ತಾನು ದೂರದ ಊರಿನವನೆಂದೂ, ಯಾವುದೊ ಕೆಲಸದ ನಿಮಿತ್ತ ಬಂದವನೆಂದೂ ಹೇಳುತ್ತಿದ್ದ ಅವನ ಅಪ್ಪ ಪೊಲೀಸರು ಕೊಟ್ಟ ಎರಡು ಏಟಿಗೆ ಸತ್ಯ ಬಾಯಿ ಬಿಟ್ಟಿದ್ದ.

“ತನಗೊಬ್ಬ ಮಗ ಇದ್ದಾನೆ. ಹೆಂಡತಿಯೂ ಇದ್ದಾಳೆ. ತನ್ನ ಊರು ಕಳಾವ್.. ಇವಳು ತಾನು ಇಟ್ಟುಕೊಂಡ ಗೆಳತಿಯೆಂದು ಸತ್ಯ ಒಪ್ಪಿಕೊಂಡಿದ್ದ. ವಸುಂಧರ ಮುಖಮುಚ್ಚಿಕೊಂಡು ನಿಂತಿದ್ದಳು. ಇಂತಹದೊಂದು ದಿನ ಬರುತ್ತದೆಯೆಂದು ಅವಳೆಂದೂ ಭಾವಿಸಿದಂತಿರಲಿಲ್ಲ. ಪೊಲೀಸರು ಅವಳಿಗೆ ” ಏನಮ್ಮಾ ನಿನಗೂ ಗೊತ್ತಾಗಲ್ವ? ಅಷ್ಟೊಂದು ತೆವಲಾ? ಕಂಡ ಕಂಡಲ್ಲಿ ಮಲಗೋಕೆ ನಾಚಿಕೆ ಆಗಲ್ವ..” ಎಂದು ಈಗ್ಗಾ ಮುಗ್ಗ ಜಾಡಿಸಿದ್ದರು.

ಈ ಸುದ್ದಿ ಏಕಾಏಕಿ ಕಳಾವ್‍ಗೆ ಹಬ್ಬಿಬಿಟ್ಟಿತು. ವಸುಂಧರಾಳ ಜೊತೆ ಜಯನ ಅಪ್ಪ ಲಾಡ್ಜ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದನಂತೆ. ಪೊಲೀಸ್ ಹಿಡ್ಕೊಂಡು ಹೋದ್ರಂತೆ ಅನ್ನುವ ಸುದ್ದಿ ಕಾಳ್ಗಚ್ಚಿದಂತೆ ಹರಡಿತು. ಈ ಬಗ್ಗೆ ಸಣ್ಣ ಅನುಮಾನವನ್ನು ಹೊಂದಿರದ ಊರಿನ ಜನರಲ್ಲಿ ಅಚ್ಚರಿ ಹುಟ್ಟಿತು. ಊರಿನ ಜನ ಅವರ ಬಗ್ಗೆ ಒಬ್ಬೊಬ್ಬರು ಒಂದೊಂದು ಮಾತಾಡತೊಡಗಿದರು.

ಜಯನ ಅಮ್ಮನ ಮೇಲೆಯೇ ಹೆಚ್ಚಿನವರ ಮಾತುಗಳಿದ್ದವು. “ಅವಳು ಸರಿಯಾಗಿ ಸುಖ ಕೊಟ್ಟಿದ್ರೆ ಅವನ್ಯಾಕೆ ಇನ್ನೊಬ್ಬಳ ಹತ್ರ ಹೋಗ್ತಿದ್ದ.. ಅವಳಿಗೆ ಇನ್ಯಾರ ಜೊತೆ ಸಂಬಂಧ ಇತ್ತೊ ಏನೊ ಅದು ಗೊತ್ತಾಗಿ ಇವ್ನು ವಸುಂಧರನ ಬೆನ್ನು ಹತ್ತಿರಬೇಕು… ಅವಳಿಗೆ ಏನೊ ಸಮಸ್ಯೆ ಅಂತೆ ರಾತ್ರಿ ಗಂಡನ ಜೊತೆ ಮಲಗಲ್ವಂತೆ.. ಬೆಳೆದ ಮಗ ಇದ್ದಾನೆ ಆವಯ್ಯನಿಗೆ ಚೂರಾದರೂ ಮರ್ಯಾದೆ ಬೇಡ್ವ ಹೆಣ್ಣು ಕಾಣಿಸಿದ ತಕ್ಷಣ ಚಡ್ಡಿ ಕಳ್ಚೊದಾ?.. ವಸುಂಧರಾಗೆ ಇವ್ನು ಎಷ್ಟನೆಯವನೊ.. ಹೇಳೊರು, ಕೇಳೊರು ಯರೂ ಇಲ್ಲ ಅಂದ್ರೆ ಹೀಗೆ” ಮಾತುಗಳು ಊರಿನ ತುಂಬಾ ಹರಿಡಿದವು.

ಜಯನ ಅಮ್ಮನಿಗೆ ನಿಜಕ್ಕೂ ಸಿಡಿಲು ಬಡಿದಂತಾಗಿತ್ತು. ರೂಮಿನ ಬಾಗಿಲಿಕ್ಕಿಕೊಂಡು ಗೋಳಾಡಿ ಅತ್ತು ಬಿಟ್ಟಳು. ಜಯನಿಗೆ ಏನು ಮಾತಾಡಬೇಕೆಂದು ತೋಚಲಿಲ್ಲ. ಅವನಿಗೆ ಮನೆಯಿಂದ ಹೊರ ಹೋಗುವುದು, ಜನರಿಗೆ ಎದುರಾಗುವುದು ಸಾಧ್ಯವಾಗಲಿಲ್ಲ. ಜನ ತನ್ನನ್ನು ನೋಡಿ ನಗಬಹುದು ಎನಿಸಿತ್ತು. ದುಃಖ ತುಂಬಿಕೊಂಡು ಮನೆಯಲ್ಲೆ ಕೂತ.

ಸಂಜೆ ಹೊತ್ತಿಗೆ ಅವನ ಅಪ್ಪ ಮನೆಗೆ ಬಂದ. ಬೀದಿಯಲ್ಲಿ ಬರುವಾಗ ಜನ ಅವನನ್ನೆ ನೋಡುತ್ತಿದ್ದರು. ಮನೆಗೆ ಬಂದು ನಡುಮನೆಯಲ್ಲಿ ಸುಮ್ಮನೆ ಕೂತ. ಎಷ್ಟೋ ಹೊತ್ತಿನ ಬಳಿಕ ರೂಮಿನಲ್ಲಿದ್ದ ಅವನ ಅಮ್ಮ ಹೊರಗೆ ಬಂದು.. ತುಂಬಿದ ಕಣ್ಣುಗಳಿಂದ ಗಂಡನನ್ನು ನೋಡಿದಳು. ಅವನು ತಲೆತಗ್ಗಿಸಿ ಕೂತಿದ್ದ.

“ನೀವು ಅವಳನ್ನು ಕರೆದುಕೊಂಡು ಬಂದು ಇದೇ ಮನೆಯಲ್ಲಿಟ್ಟುಕೊಂಡು ನನ್ನ ಮುಂದೆಯೆ ಮಲಗಿದ್ದರೆ ನನಗಿಷ್ಟು ನೋವಾಗ್ತಿರಲಿಲ್ಲ.. ನಿಮಗೆ ಕಿವಿ, ಮನಸು ಇದ್ದರೆ ಹೊರಗಿನ ನಾಲ್ಕು ಜನರ ಮಾತು ಕೇಳಿಸಿಕೊಳ್ಳಿ. ಈ ಅಪವಾದನ ನಾನು ಹೇಗೆ ಹೋರಲಿ? ಇನ್ನೊಮ್ಮೆ ನೀವು ಈ ಮನೆಗೆ ಬಂದರೆ ನನ್ನ ಹೆಣ ನೋಡುತ್ತೀರಿ. ಹೊರಟು ಹೋಗಿ…” ಇದುವರೆಗೂ ತಡೆದಿದ್ದ ತನ್ನೆಲ್ಲಾ ನೋವನ್ನು ಚೆಲ್ಲಿ ತುಂಬಿದ ಗಂಟಲಲ್ಲಿ ಕೂಗಿ ಕೂಗಿ ಅತ್ತಳು. ಹೊರಗೆ ಜನ ಸೇರಿತ್ತು. ಜಯ ಏನೊಂದು ಮಾತಾಡದೆ ಸುಮ್ಮನೆ ಕೂತಿದ್ದ.

ಜಯನ ಅಪ್ಪ ಮನೆಗೆ ಹೇಗೆ ನಡೆದು ಬಂದಿದ್ದನೊ ಹಾಗೆ ಎದ್ದು ನಡೆದು ಹೋಗಿಬಿಟ್ಟ. ಜಯನೂ ಎಲ್ಲಿಗೆಂದು ಕೇಳಲಿಲ್ಲ.. ಮೂಲೆ ಹಿಡಿದು ಕೂತು ಬಿಕ್ಕಳಿಸುತ್ತಿದ್ದ ಅಮ್ಮನೂ ಕೇಳಲಿಲ್ಲ. ಎದ್ದು ಹೋದ ಅವನ ಮುಖದಲ್ಲಿ ಏನಿತ್ತು? ಇಬ್ಬರಿಗೂ ನೋಡಲಾಗಲಿಲ್ಲ. ಅವನು ಹೊರಗೆ ಬಂದು ಒಮ್ಮೆ ಮನೆಯ ಕಡೆ ತಿರುಗಿ ನೋಡಿ ನಡೆದು ಬಿಟ್ಟ. ದಾರಿಯಲ್ಲಿ ಜನ ಅವನನ್ನೆ ನೋಡುತ್ತಿದ್ದರು. ಅಡ್ಡದಾರಿಯಲ್ಲಿ ಪಡೆವ ಸುಖಕ್ಕೆ ಕಂದಾಯ ಹೆಚ್ಚು.

ಇತ್ತ ಈ ಮನೆಯಲ್ಲಿ ಅಮ್ಮ ಮಗ ಎಷ್ಟೋ ಹೊತ್ತಿನವರೆಗೂ ಕೂತೆ ಇದ್ದರು. ಕಣ್ಣಿನ ರೆಪ್ಪೆ ಆಡಿಸಲೂ ಕೂಡ ಬೇಡವಾಗಿತ್ತು. ಜಯ, ಅಮ್ಮನನ್ನು ಸಮಾಧಾನಿಸಲು ನೋಡಿದ. ಆಗಲಿಲ್ಲ. ಅದು ಸಮಾಧಾನಗೊಳ್ಳುವಂತಹ ವಿಷಯವೂ ಆಗಿರಲಿಲ್ಲ. ಊಟ ಸರಿಯಿಲ್ಲ ಅಂದರೆ ಸಮಾಧಾನಿಸಿ ತಿನ್ನಿಸಬಹುದು. ಊಟವೇ ಬೇಡವೆಂದು ಎದ್ದುವರನ್ನು ಹೇಗೆ ಒಪ್ಪಿಸುವುದು. ಅಮ್ಮನನ್ನು ಮಾತಾಡಿಸಲು ನೋಡಿದ. ಅವಳು ಮಾತಾಡಲಿಲ್ಲ. ದಿನಪೂರ್ತಿ ಅಮ್ಮ, ಮಗ ಕೂತೇ ಇದ್ದರು. ಸಂಜೆ ಹೊತ್ತಿಗೆ ಜಯ ಅಮ್ಮನನ್ನು ಬಿಟ್ಟು ತಾನು ಹೊರ ನಡೆದ. ಯಾವುದೊ ತುರ್ತು ಕೆಲಸಕ್ಕಾಗಿ ಅವನು ಎದ್ದು ಹೋದಂತಿತ್ತು.

ಏಳುಗಂಟೆಯ ಸುಮಾರಿಗೆ ನಿತ್ಯ ಕಲ್ಯಾಣಿಯ ಬಳಿ ಲತಿಕಾ ಬರುತ್ತಿದ್ದಳು. ಲತಿಕಾ ಎಂದರೆ ಜಯನಿಗೆ ಪ್ರಾಣ. ಅವಳು ಅವನದೆ ಬೀದಿಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿರುವ ಪೃಥ್ವಿರಾಜ ಅವರ ಮಗಳು. ಪದವಿ ಓದಲು ಮಲಪ್ಪುರಮ್‍ಗೆ ಹೋಗಿ ಬರುತ್ತಿದ್ದ ಅವಳನ್ನು ಜಯ ಮೆಚ್ಚುಕೊಂಡಿದ್ದ. ತುಂಬಾ ಚೆಂದದ, ಸಣ್ಣ ಮೈಕಟ್ಟಿನ, ಒಂದು ಸಣ್ಣ ಕೋರೆ ಹಲ್ಲಿರುವ ಲತಿಕಾಳನ್ನು ಜಯ ಪ್ರೀತಿಸುತ್ತಿದ್ದ. ಅವನನ್ನು ಕಾಡಿಸಿ ಕಾಡಿಸಿ ಕೊನೆಗೂ ಅವಳು ಕೂಡ ಅವನ ಪ್ರೀತಿಗೆ ಒಪ್ಪಿಗೆಯಿತ್ತಿದ್ದಳು.

ಇಬ್ಬರೂ ಎರಡ್ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಮದುವೆಯಾಗಬೇಕು ಅಂದುಕೊಂಡಿದ್ದರು. ಜಯ ಅವಳೊಂದಿಗೆ ಏನಾದ್ರೂ ಮಾತಾಡುವುದಿದ್ದರೆ ಕಲ್ಯಾಣಿಯ ಬಳಿ ಏಳು ಗಂಟೆಗೆ ಹಾಜರಿರುತ್ತಿದ್ದ. ಇಂದು ಜಯ ಅಪ್ಪನ ವಿಚಾರವಾಗಿ ಲತಿಕಾಗೆ ಮುಟ್ಟಿರುವ ವಿಚಾರದ ಬಗ್ಗೆ ಮಾತಾಡಲು ಬಯಸಿ ಹೊರಟು ಬಂದಿದ್ದ. ಸರಿಯಾಗಿ ಏಳು ಗಂಟೆಗೆ ಕಲ್ಯಾಣಿಯ ಬಳಿ ಲತಿಕಾ ಬಂದಳಾದರೂ ಜಯನ ಕಡೆ ನೋಡದೆ ಹೋಗಿ ಬಿಟ್ಟಳು. ಜಯನ ಎದೆಗೆ ಬೆಂಕಿಯಿಟ್ಟಂತಾಯ್ತು. ಎಂದೂ ಕೂಡ ಉಪೇಕ್ಷೆ ಮಾಡದ ಲತಿಕಾಳ ಈ ನಡೆಯಿಂದ ಅವನು ಕಂಗಾಲಾಗಿ ಹೋದ. ಅವನಿಗೆ ಏನೂ ಮಾಡಬೇಕೆಂದು ಈ ಕ್ಷಣಕ್ಕೆ ತಿಳಿಯಲಿಲ್ಲ, ಕಂಗಾಲಾದ. ಇದುವರೆಗೂ ಅಪ್ಪನ ಬಗ್ಗೆ ಬರೀ ತಿರಸ್ಕಾರವಿದ್ದ ಅವನಿಗೆ ಈಗ ಲತಿಕಾಳ ನಡೆಯಿಂದ ಅವನ ಮೇಲೆ ದ್ವೇಷವೂ ಹುಟ್ಟಿಕೊಂಡಿತು.

ಹೇಗೆ ಹೋಗಿದ್ದನೊ ಹಾಗೆಯೇ ಮನೆಗೆ ವಾಪಸು ಬಂದ. ತಂದೆಯ ವಿಚಾರ ಅವಳನ್ನು ಮುಟ್ಟಿದೆ. ಖಂಡಿತ ಅದರಿಂದ ಅವಳಿಗೆ ಕಸಿವಿಸಿ ಆಗಿದೆ. ಅರಗಿಸಿಕೊಳ್ಳಲು ಕಷ್ಟವಾಗಿದೆ. ಇಂತಹ ಕನಿಷ್ಠ ವ್ಯಕ್ತಿಯ ಮಗನನ್ನು ನಾನು ಪ್ರೀತಿಸಬೇಕಾ ಎಂಬ ತಿರಸ್ಕಾರವೂ ಅವಳಲ್ಲಿ ಮೂಡಿರಬೇಕು ಎಂದು ಅಂದಾಜಿಸಿದ. ಯಾಕೊ ಮನಸಿಗೆ ತುಂಬಾ ಸಂಕಟವಾಯಿತು. ಅಪ್ಪನ ಮೋಸ, ಅಮ್ಮನನ್ನು ತಿನ್ನುತ್ತಿರುವ ನೋವು, ಲತಿಕಾಳ ಸಂಜೆಯ ವರ್ತನೆ ಅವನನ್ನು ಸತತವಾಗಿ ಹಣಿಯತೊಡಗಿದವು. ಇದನ್ನು ಅವಳೊಟ್ಟಿಗೆ ಮಾತಾಡಿ ಸರಿಪಡಿಸಿಬೇಕು. ಇಲ್ಲದಿದ್ದರೆ ಇದು ಕೆಟ್ಟು ಹೋಗುತ್ತದೆ ಅನಿಸಿತು. ಲತಿಕಾ ಕೈಬಿಟ್ಟು ಹೋಗುತ್ತಾಳಾ? ಅವನಿಗೆ ಭಯವಾಗತೊಡಗಿತು. ನಡುಗಿ ಹೋದ. ಹಣೆಯ ಮೇಲೆ ಬೆವರ ಸಾಲುಗಳು.

ಮನೆಗೆ ಬಂದಾಗ ಒಳಗೆ ಕತ್ತಲೆ. ಅಮ್ಮ ದೀಪ ಹಚ್ಚಿರಲಿಲ್ಲ. ಇವನೇ ದೀಪ ಹಚ್ಚಿದ. ಅಮ್ಮ ಅಲ್ಲಿರಲಿಲ್ಲ. ಗಾಬರಿಯಿಂದ ಹುಡುಕಾಡಿದ, ಕಾಣಿಸಲಿಲ್ಲ. ಕೂಗಿ ಕರೆದ. ಅಮ್ಮನಿಂದ ಪ್ರತಿಕ್ರಿಯೆ ಬರಲಿಲ್ಲ. ದಡಬಡಾಯಿಸಿ ರೂಮಿಗೆ ಹೋಗಿ ನೋಡಿದ. ಮಲಗಿದ್ದರು. ತುಸು ಸಮಾಧಾನವಾಯಿತು. ಮಾತಾಡಿಸಲು ನೋಡಿದ. ಅಮ್ಮ ಮಾತಾಡಲಿಲ್ಲ. ಮತ್ತೆಂದೂ ಮಾತಾಡುವುದಿಲ್ಲವೊ ಎಂಬಂತೆ ಅವಳು ಗಾಢ ಮೌನದಲ್ಲಿದ್ದಳು. ಊಟಕ್ಕೆ ಕರೆದ. ಅಮ್ಮ ಎದ್ದೇಳಲಿಲ್ಲ. ಅವಳಿಗೆ ಮತ್ತೆ ತಾನು ಜೀವನದಲ್ಲಿ ಎದ್ದು ಕೂರಬೇಕು ಎನ್ನುವ ಯಾವ ಹುರುಪು ಕೂಡ ಅವಳಿಗಿರಲಿಲ್ಲ. ತಾನೇ ಊಟ ತೆಗೆದುಕೊಂಡ ಹೋದ. ಅಮ್ಮ ಏಳಲಿಲ್ಲ. ತಾನೂ ಕೂಡ ಊಟ ಮಾಡದೆ ಹಾಗೆಯೇ ಮಲಗಿಬಿಟ್ಟ. ಮನೆ ಮತ್ತೆಂದೂ ಸರಿಯಾಗದಂತೆ ಕೆಟ್ಟು ಹೋಗಿತ್ತು.

ಅಂದಿನಿಂದ ಅವನ ಅಮ್ಮ ಮಾತು ಬಿಟ್ಟಳು. ಊಟ ಬಿಟ್ಟಳು. ರೂಮಿನಿಂದ ಆಚೆಯೂ ಬರದೆ ಅಲ್ಲಿಯೆ ಉಳಿದರು. ಮಗನ ಯಾವ ಮಾತನ್ನು ಅವಳು ಕೇಳಲಿಲ್ಲ. ಅಂದು ಹೊರಟು ಹೋದ ಅವನ ಅಪ್ಪ ಮತ್ತೆಂದೂ ವಾಪಸು ಬರಲಿಲ್ಲ. ಜನ ಅವನು ವಸುಂಧರಳ ಜೊತೆ ಮಲಪ್ಪುರಮ್‍ನಲ್ಲಿ ವಾಸವಿದ್ದಾನೆ ಎಂದು ಮಾತಾಡಿಕೊಳ್ಳುತ್ತಿದ್ದರು. ಇದು ಜಯನಿಗೆ ಗೊತ್ತಾಗಿತ್ತು ಆದರೆ ಅದನ್ನು ಅವನು ಅಮ್ಮನ ಬಳಿ ಹೇಳಿಕೊಂಡಿರಲಿಲ್ಲ. ಊಟ ಬಿಟ್ಟ ಅಮ್ಮ ದಿನೇ ದಿನೇ ಕೃಶವಾಗತೊಡಗಿದರು. ಜಯ ಬಲವಂತ ಮಾಡಿ ಗಂಜಿ, ಎಳನೀರು ಕುಡಿಸತೊಡಗಿದ.

ಇದಾದ ವಾರದವರೆಗೂ ಲತಿಕಾ ಅವನಿಗೆ ಸಿಗಲಿಲ್ಲ. ಅವಳು ಕಲ್ಯಾಣಿ ಬಳಿಯೂ ಬರಲಿಲ್ಲ. ಮನೆಯಲ್ಲಿ ಅಮ್ಮ ಕೊರಗುತ್ತಾ ಕೂತಿದ್ದಾಳೆ. ಆಚೆ ಲತಿಕಾ ತಪ್ಪಿಸಿಕೊಂಡು ಓಡಾಡುತ್ತಿದ್ದಾಳೆ. ಈ ಎರಡರ ಮಧ್ಯೆ ಜಯ ನವೆದು ಹೋದ. ಒಮ್ಮೊಮ್ಮೆ ಅವನಿಗೆ ಸತ್ತು ಹೋಗುವ ಯೋಚನೆಯಾಗುತ್ತಿತ್ತು. ಅಮ್ಮನ ಮುಖ ನೋಡಿ ದುಃಖವಾಗುತ್ತಿತ್ತು. ಅಮ್ಮ ಒಂದಾದರೂ ಮಾತಾಡಲಿ ಎಂಬ ಆಸೆ ಅವನಿಗೆ. ಅವತ್ತು “ಅವಳನ್ನು ಮನೆಗೆ ಕರೆದುಕೊಂಡು ಬಂದು ನನ್ನ ಮುಂದೆಯೇ ಮಲಗಿಸಿಕೊಂಡಿದ್ದರೂ ನನಗೆ ನೋವಾಗುತ್ತಿರಲಿಲ್ಲ..” ಎಂಬ ಮಾತೇ ಅವನ ಅಮ್ಮ ಆಡಿದ ಕೊನೆಯ ಮಾತು.

ವಾರದ ಬಳಿಕ ಲತಿಕಾಳನ್ನು ಹಿಡಿದು ನಿಲ್ಲಿಸಿ ಮಾತಾಡಿಸಿದ್ದ. ಅವಳು ಒಂದೇ ಮಾತಿನಲ್ಲಿ ಇಡೀ ಸಂಬಂಧವನ್ನು ಕತ್ತರಿಸಿ ಹಾಕಿದ್ದಳು. ಒಮ್ಮೆಯೂ ಕೂಡ ತಿರುಗಿ ನೋಡದೆ ಹೊರಟು ಹೋಗಿದ್ದಳು. ಇವನು ಮಾತ್ರ ನಿಂತ ಹಾಗೆಯೇ ನಿಂತಿದ್ದ. ಅವಳ ಮುಂದೆ ಗೋಗೆರೆಯುವುದು, ಒಪ್ಪಿಸುವುದು, ಕ್ಷಮೆ ಕೇಳುವುದನ್ನು ಅವನು ಮಾಡಲಿಲ್ಲ. ಅವಳನ್ನು ಅವಳ ಪಾಡಿಗೆ ಹೋಗಲು ಬಿಟ್ಟು ನಿಂತಿದ್ದ. ಸಾಧ್ಯವಾದರೆ ಅವಳು ಹೋಗುವ ದಾರಿಯಲ್ಲಿ ಮುಳ್ಳುಗಳೇನಾದರೂ ಇದ್ದರೆ ತೆಗೆದು ಹಾಕಬೇಕು ಅನಿಸಿತು ಅವನಿಗೆ. ಒತ್ತಿ ಬಂದ ದುಃಖವನ್ನು ಹಾಗೆ ಉಳಿಸಿಕೊಂಡು ಬಂದು ಅಮ್ಮನ ಮುಂದೆ ಕೂತು ಬಿಕ್ಕಳಿಸಿದ್ದ. ಅವನ ಅಮ್ಮ ಆಗಲೂ ಮಾತಾಡದೆ ಕೇವಲ ಕಣ್ಣೀರು ಸುರಿಸಿದ್ದರು.

ಅವನ ಅಮ್ಮ ದಿನೇ ದಿನೇ ಕೊರಗುತ್ತಾ, ಸಣ್ಣಗಾಗುತ್ತಾ ಸವೆದು ಹೋಗಿ ತಿಂಗಳ ನಂತರ ಒಂದಿನ ಸತ್ತೆ ಹೋದರು. ಜಯ ಅಂದು ಬೋರಿಟ್ಟು ಅತ್ತ. ನೋಡಲು ಬಂದ ಅಪ್ಪನನ್ನು ಹೊರಹಾಕಿದ. ಅಮ್ಮನ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ. ಆದರೆ ಅದೇ ದಿನ, ಅದೇ ಊರಲ್ಲಿ ಪಕ್ಕದ ಊರಿನ ದೂರದ ಸಂಬಂಧಿ ಜೊತೆ ಲತಿಕಾಳ ಮದುವೆಯೂ ಅಯಿತು. ಲತಿಕಾಳ ಗಂಡನನ್ನು ಜಯ ದೂರದಿಂದ ನೋಡಿದ್ದ. ಲತಿಕಾಗೆ ಅವನು ಅಷ್ಟೇನೂ ಜೋಡಿಯಲ್ಲ ಅನಿಸಿತ್ತು. ಲತಿಕಾ ತುಂಬಾ ಅವಸರÀಪಟ್ಟಳೊ ಅಥವಾ ತನ್ನ ಮೇಲಿನ ಜಿದ್ದಿಗಾಗಿ ಮದುವೆಯಾಗಿಬಿಟ್ಟಳೊ ಅವನಿಗೆ ಅರ್ಥವಾಗಲಿಲ್ಲ. ಅಂದೇ ಊರು ತೊರೆಯುವ ನಿರ್ಧಾರ ಮಾಡಿ ಮರುದಿನ ರಾತ್ರಿ ಮನೆಬಿಟ್ಟಿದ್ದ.


ಜಯಗೆ ದಢಾರನೆ ಎಚ್ಚರವಾಯಿತು. ಏನೊ ಅಸ್ಪಷ್ಟ ಕನಸು. ಲತಿಕಾ ಬಂದಂತಿತ್ತು ಕನಸಲ್ಲಿ. ಅವನನ್ನು ಬಿಟ್ಟು ಹೋದ ಮೇಲೆ ಅವಳೆಂದೂ ಅವನ ಕನಸಲ್ಲೂ ಸುಳಿದಿರಲಿಲ್ಲ. ಇಂದು ಕನಸಲ್ಲಿ ಕಾಣಿಸಿದ್ದಳು. ಮುಖ ಮಾತ್ರ ಅವಳದು, ದೇಹ ಪಕ್ಷಿಯದು. ಅವಳು ಹಾರಿ ಹಾರಿ ಹೋಗುತ್ತಿದ್ದಳು. ಇನ್ನೊಂದು ಯಾವುದೊ ಪಕ್ಷಿ ಅವಳನ್ನು ಹಿಂಬಾಲಿಸಿಕೊಂಡು ಬಂದು ಅವಳನ್ನು ಕುಕ್ಕಲು ನೋಡುತ್ತಿತ್ತು. ಇವಳು ತಪ್ಪಿಸಿಕೊಳ್ಳಲು ಹೋರಾಡುತ್ತಿದ್ದಳು. ಎಚ್ಚರವಾಯಿತು. ಎದ್ದು ಕೂತ. ಇದೇನು ಕನಸು ಇμÉ್ಟೂಂದು ವಿಚಿತ್ರವಾಗಿದೆಯಲ್ಲಾ ಅನ್ನುವ ಸಣ್ಣ ಭಯವೂ ಆಯಿತು. ಅವಳಿಗೇನಾಗಿದೆಯೊ ಎಂಬ ಕಾಳಜಿಯೂ ಹುಟ್ಟಿತು.

ಹಾಸಿಗೆಯಿಂದ ಎದ್ದು, ಮುಖ ತೊಳೆದು, ಕಾಫಿ ಕುಡಿದು ಬಂದ. ಹೊತ್ತು ಆರನ್ನು ಮೀರಿ ಹೋಗಿತ್ತು. ಈ ಹೊತ್ತಿನಲ್ಲಿ ಲಾಡ್ಜ್‍ಗೆ ಗಿರಾಕಿಗಳು ಜಾಸ್ತಿ. ಕೆಲಸಕ್ಕೆ ಸಜ್ಜಾಗಿ ನಿಂತ. ಎಂದಿನಂತೆ ಜನ ಬಂದು ರೂಮು ತೆಗೆದುಕೊಂಡು ಒಳಗೆ ಸೇರಿಕೊಳ್ಳುತ್ತಿದ್ದರು. ಇಷ್ಟು ದಿನದ ಅವನ ಅನುಭವದಲ್ಲಿ ಯಾರು ಅಸಲಿ ಜೋಡಿಗಳು, ಬರೀ ಮಲಗಲು ಬಂದವರ್ಯಾರೆಂದು ಅವನಿಗೆ ಬರೀ ಕಣ್ಣಳತೆಯಲ್ಲೆ ತಿಳಿಯುತ್ತಿತ್ತು.

ಸ್ವಲ್ಪ ಹೊತ್ತಿನ ನಂತರ ಒಂದು ಜೋಡಿ ಬಂತು. ಜಯ ಅಲ್ಲೆಲ್ಲೊ ಕೂತಿದ್ದ. ಮ್ಯಾನೇಜರ್ ಕರೆದು ರೂಮು ತೋರಿಸಲು ಹೇಳಿದರು. ಆ ಜೋಡಿಯಲ್ಲಿದ್ದ ಗಂಡಸನ್ನು ನೋಡಿದ್ದೆ ಅವನಿಗೆ ಇದು ಯಾವುದೊ ಪರಿಚಿತ ಮುಖವೆನಿಸಿತು. ಈ ಮೊದಲು ಆ ಮುಖವನ್ನು ಎಲ್ಲೊ ನೋಡಿದ ನೆನಪು ಅನಿಸಿತಿತ್ತು. ಆದರೆ ಅವನ ಜೊತೆ ಇರುವ ಅವಳ ಪರಿಚಯವಿಲ್ಲ. ಇವನ್ಯಾರು ಹಾಗಾದರೆ? ಯೋಚಿಸುತ್ತಲೇ ಅವರೊಂದಿಗೆ ನಡೆದು ಹೋಗಿ ಅವರಿಗೆ ರೂಮು ತೋರಿಸಿದ. ತೋರಿಸುವಾಗ ಒಮ್ಮೆ ಅವನ ಮುಖವನ್ನು ಗಮನವಿಟ್ಟು ನೋಡಿದ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಕಿತ್ತಳೆ ಚಿಟ್ಟೆ

ಅಮ್ಮನ ದನಿ ಒಮ್ಮೆ ನರಳಿ ನರಳಿ ಮಾಯವಾಯಿತು.

ಅವನನ್ನು ನೋಡಿ ಜಯಗೆ ಒಮ್ಮೆಲೆ ಎದೆ ದಸಕ್ ಎಂದಿತು.

“ಓಹ್, ಇವನು ಲತಿಕಾಳ ಗಂಡ..” ನೆನಪು ಚಿಮ್ಮಿ ಬಂತು. ಹಾಗಾದರೆ ಇವಳು ಯಾರು? ಮದುವೆಯಾಗಿ ಎರಡು ತಿಂಗಳಾಗಿಲ್ಲ. ಇವನ್ಯಾಕೆ ಬೇರೆಯವರ ಜೊತೆ ಬಂದಿದ್ದಾನೆ?

ಅವರನ್ನು ರೂಮಿನಲ್ಲಿ ಬಿಟ್ಟು ದಡದಡ ಮೆಟ್ಟಿಲಿಳಿದು ಕೆಳಗೆ ಬಂದ. ಯಾವುದೊ ಸಂಕಟವೊಂದು ಆವರಿಸಿದಂತಾಯ್ತು. ಲತಿಕಾಳ ಅಮಾಯಕ ಮತ್ತು ಮುದ್ದು ಮುಖ ನೆನಪಾಯಿತು. ಅವಳಿಗೆ ಮೋಸವಾಗುತ್ತಿದೆ. ಅಲ್ಲೆ ಕರೆದುಕೊಂಡು ಮಲಗಿದ್ದರೆ ಗೊತ್ತಾಗಿ ಬಿಡಬಹುದೆಂಬ ಯೋಚನೆಯಿಂದ ಇಲ್ಲಿಯವರೆಗೂ ಬಂದನೇ?

ಅಪ್ಪನ ವಿಷಯಕ್ಕೆ ತನ್ನನ್ನು ಬಿಟ್ಟು ಹೋದ ಲತಿಕಾ ಸ್ವತಃ ಗಂಡನೇ ಅಂತವನಾಗಿರುವಾಗ ಅದನ್ನು ಹೇಗೆ ಸ್ವೀಕರಿಸುತ್ತಾಳೆ?

ಇದನ್ನು ಲತಿಕಾಗೆ ತಿಳಿಸಲೆ ಈಗಲೇ?
“ನೋಡು.. ಈಗ ಏನಂತೀಯ?” ಎಂದು ಅವಳನ್ನು ಮೂದಲಿಸಲೆ?
ತನಗೇನು ಗೊತ್ತೆ ಇಲ್ಲ ಎಂಬಂತೆ ಸುಮ್ಮನಿರಲೆ? ಸುಮ್ಮನಿರುವುದು ಕೂಡ ನಾನು ಅವಳಿಗೆ ಮಾಡುವ ಮೋಸವಾಗಬಹುದಾ?
ತಿಳಿಸಿದರೂ ಕಷ್ಟ ತಿಳಿಸದಿದ್ದರೂ ಕಷ್ಟ..ಇಕ್ಕಟ್ಟಿನಲ್ಲಿ ಸಿಲುಕಿ ಕೂತ.

ಒಮ್ಮೆ ಮೇಲೆ ಬಂದು. ಅವರ ರೂಮಿನ ಬಳಿ ನಿಂತ. ರೂಮು ಮುಚ್ಚಿಕೊಂಡಿತ್ತು. ಅವನನ್ನು ಹೊರಗೆ ಕರೆದು “ಹೆಂಡತಿಗೆ ಮೋಸ ಮಾಡ್ತಿಯೇನೊ ಲೋಫರ್..” ಎಂದು ನಾಲ್ಕು ಬಾರಿಸಲೇ ಅನಿಸಿತು. ಮನಸು ಬರಲಿಲ್ಲ.

ಇದರಲ್ಲಿ ಅವನೊಬ್ಬನ ಬದುಕು ಮಾತ್ರ ಇರಲಿಲ್ಲ. ಅವನೊಂದಿಗೆ ಬಂದ ಆ ಹೆಂಗಸಿನ ಜೀವನವೂ ಇದೆ. ಅವಳ ಗಂಡ, ಅವಳ ಮಗ, ಅವಳಿಗಿರಬಹುದಾದ ಅವಳದೇ ಒಂದು ನಂಬಿಕಸ್ಥ ಕೋಟೆ ಇದೆ. ಅದೆಲ್ಲವೂ ಇದೊಂದು ಘಟನೆಯಿಂದ ಒಡೆದುಹೋಗಬಹುದು. ಆದರೆ ಲತಿಕಾಳ ಜೀವನ?

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಸೀಕ್ರೆಟ್ ಸ್ಯಾಂಟಾ

ಬರೀ ದೇಹಕ್ಕಾಗಿ ಬಂದರೆ ಅಡ್ಡಿಯಿಲ್ಲ.. ದೇಹದ ಹಸಿವು ತೀರಿದ ಮೇಲೆ ಊರು ಸೇರುತ್ತಾರೆ. ಆದರೆ ಮನಸಿನ ಹಸಿವಿಗಾಗಿ ಬಂದಿದ್ದರೆ ಇವರು ಮರಳಿ ಹೋದರೂ.. ಮರಳಿ ತಮ್ಮ ತಮ್ಮ ಸಂಸಾರಗಳಲ್ಲಿ ಉಳಿದು ಹೋಗುತ್ತಾರಾ? ಅವನಿಗೆ ಇದೊಂದು ಬಿಡಿಸಲಾಗದ ಒಗಟಾಯಿತು.

ನನಗೆ ಗೊತ್ತಿದೆ ನಿಜ.. ನಾನು ಅದನ್ನು ಮುಚ್ಚಿಹಾಕಬಹುದು.ಆದರೆ ನಾಳೆ ಬೇರೆಯವರಿಗೆ ಗೊತ್ತಾಗಿ ಅದು ಲತಿಕಾಗೆ ಹೋಗಿ ತಲುಪಿದರೆ ಅವಳ ಮನಸ್ಸು ಏನಾಗಬೇಡ..?

“ಜಯಾ, ಏಕ್ ಮಿನಟ್ ದೇಕ್ತೇ ರಹೋ, ಆಯಾ..” ಎಂದು ಮ್ಯಾನೇಜರ್ ಎದ್ದು ಹೋದ.

ತನ್ನ ಯೋಚನೆಗಳಿಂದ ತಪ್ಪಿಸಿಕೊಂಡು ಜಯ ಕೆಳಗೆ ಬಂದು ಕೂತ.

ಅಮ್ಮನ ಅರ್ಥವಾಗದ ಆ ಅಸ್ಪಷ್ಟ ದನಿ ಮತ್ತೊಮ್ಮೆ ಅವನಿಗೆ ಕೇಳಿಸಿತು. ಆ ದನಿ ಬಂದಾಗಲೆಲ್ಲಾ ಜಯ ಗೆಲುವಾಗುತ್ತಾನೆ.

ಮ್ಯಾನೇಜರ್ ಜಾಗದಲ್ಲಿ ಬಂದು ಕೂತ ಎರಡ್ಮೂರು ನಿಮಿಷಕ್ಕೆ ರೆಸಿಡೆನ್ಸಿಯ ಮುಂದೆ ಪೊಲೀಸ್ ಜೀಪೊಂದು ಬಂದು ಗಕ್ಕನೆ ನಿಂತಿತು. ಮೊನ್ನೆಯಷ್ಟೇ ಇಲ್ಲಿನ ಹುಡುಗರು ಲಾಡ್ಜ್‌ಗೆ ಪೊಲೀಸರು ಬಂದಾಗ, ಇಲ್ಲಿ ಸಿಕ್ಕಿ ಬೀಳುವವರ ಪಡಿಪಾಟಲ ಬಗ್ಗೆ ಹೇಳಿದ್ದರು.

ಪೊಲೀಸ್ ಜೀಪ್ ಬಂದಿದ್ದೆ.. ಇವನ ಕಣ್ಣ ಮುಂದೆ ಬಂದದ್ದು ಲತಿಕಾ ಮತ್ತು ಅವಳ ಗಂಡ. ಲತಿಕಾಳ ಗಂಡ ಯಾರೊಂದಿಗೆ ಮಲಗಿರುವ ವಿಷಯ ಈಗ ಪೊಲಿಸರಿಗೆ ಸಿಗಬಹುದು. ಅದು ಊರಿಗೆ ತಲುಪಿಯೇ ತಲುಪುತ್ತದೆ. ಏನು ಮಾಡುವುದೆಂದು ಯೋಚಿಸಲು ಅವನ ಬಳಿ ತುಂಬಾ ಸಮಯ ಇರಲಿಲ್ಲ. ಪೊಲಿಸರು ಇನ್ನೇನು ಲಾಡ್ಜಿನ ಒಳಗೆ ಬರಬೇಕು ಅನ್ನುವಾಗಲೇ ಜಯ ಓಡಿಹೋಗಿ. ರೂಮು ರಿಜಿಸ್ಟರ್ ತೆಗೆದು ಲತಿಕಾಳ ಗಂಡ ಇರುವ ರೂಮು ನಂಬರ್ 17 ರ ಮುಂದೆ ಚೆಕ್ ಔಟ್ ಅಂತ ಬರೆದು. ಆ ರೂಮಿನ ಇನ್ನೊಂದು ಕೀ ಎತ್ತಿಕೊಂಡು ಓಡಿ ಹೋಗಿ ಆ ರೂಮಿನ ಬೀಗವನ್ನು ಹೊರಗಡೆಯಿಂದ ಹಾಕಿ ದಡದಡ ಇಳಿದುಬಿಟ್ಟ.

‘ಇಂಥದೊಂದು ಬೀಗವನ್ನು ಅಪ್ಪನ ರೂಮಿಗೆ ಯಾರಾದರೂ ಹಾಕಿದ್ದರೆ..?’ ಅವನ ಮನಸಿನಲ್ಲಿ ಪ್ರಶ್ನೆಯೊಂದು ಚಿಮ್ಮಿತು.

ಈಗವವನಿಗೆ ಅಮ್ಮನ ದನಿ ಕೇಳಿಸಲಿಲ್ಲ.

ಅದೇ ಕೊನೆ ಮತ್ತೆಂದೂ ಅವನಿಗೆ ಅಮ್ಮನ ದನಿ ಕೇಳಿಸಲಿಲ್ಲ.

                    *****

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮುಕ್ಕೋಡ್ಲು ಗ್ರಾಮ ಮತ್ತು ಅಂಚೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading

ಪ್ರಮುಖ ಸುದ್ದಿ

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

ವರನಟ, ಗಾನಗಂಧರ್ವ ಡಾ.ರಾಜ್‌ಕುಮಾರ್‌ ಅವರು ಕನ್ನಡಿಗರಿಗೆ ಸದಾ ಕಾಲ ಸ್ಫೂರ್ತಿ ನೀಡುವಂಥ ನೂರಾರು ಹಾಡುಗಳನ್ನು ಕೊಟ್ಟು ಹೋಗಿದ್ದಾರೆ. ಅವುಗಳಲ್ಲಿ ಬೆಸ್ಟ್‌ ಅನಿಸುವ 7 ಹಾಡುಗಳು ಇಲ್ಲಿವೆ. ಇದು ಡಾ.ರಾಜ್‌ ಬರ್ತ್‌ಡೇ ವಿಶೇಷ.

VISTARANEWS.COM


on

Koo

1. ಯಾರೇ ಕೂಗಾಡಲಿ ಊರೇ ಹೋರಾಡಲಿ

ʼಸಂಪತ್ತಿಗೆ ಸವಾಲ್‌ʼ ಚಿತ್ರದಲ್ಲಿ ಅಣ್ಣಾವ್ರು ಎಮ್ಮೆಯ ಮೇಲೆ ಕುಳಿತು ಹಾಡುತ್ತಾ ಸಾಗುವ ಈ ದೃಶ್ಯ ಕನ್ನಡ ಚಲನಚಿತ್ರ ರಂಗದ ಐಕಾನಿಕ್‌ ಅನಿಸುವ ಹಾಡು. ʼಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆʼ ಎಂದು ಎಮ್ಮೆಯ ನೆಮ್ಮದಿಯ ಸೂತ್ರವನ್ನು ಮನುಷ್ಯನಿಗೆ ಅನ್ವಯಿಸಿ, ಪ್ರಾಣಿಗಳ ಗುಣಗಳಿಂದ ಮನುಷ್ಯರು ಕಲಿಯಬೇಕಾದ್ದನ್ನು ಉದಾಹರಿಸಿ ಹಾಡಿದ್ದಾರೆ.

2. ನಗುತನಗುತ ಬಾಳು ನೀನು ನೂರು ವರುಷ
ʼಪರಶುರಾಮ್‌ʼ ಫಿಲಂನ ʼನಗುತಾ ನಗುತಾ ಬಾಳು ನೀನು ನೂರು ವರುಷʼ ಹಾಡು ಕನ್ನಡದ ಎರಡು ಬೆಲೆಬಾಳುವ ಮುತ್ತುಗಳನ್ನು ಒಳಗೊಂಡ ಮಾಣಿಕ್ಯ. ಇದರಲ್ಲಿ ವರನಟ ರಾಜ್‌ ಅವರು ಮುದ್ದು ಬಾಲನಟ ಪುನೀತ್‌ ರಾಜ್‌ಕುಮಾರ್‌ಗೆ ಬರ್ತ್‌ಡೇ ಕೇಕ್‌ ತಿನ್ನಿಸುತ್ತಾ ಹಾಡುತ್ತಾರೆ. ʼದೇವರು ತಂದ ಸೃಷ್ಟಿಯ ಅಂದ ಎಲ್ಲರು ನಗಲೆಂದೇʼ ಎಂಬಂಥ ಅರ್ಥಪೂರ್ಣವಾದ ಸಾಲುಗಳನ್ನು ಇದು ಒಳಗೊಂಡಿದೆ.

3. ಬಾನಿಗೊಂದು ಎಲ್ಲೆ ಎಲ್ಲಿದೆ
ʼಬೆಳದಿಂಗಳಾಗಿ ಬಾʼ ಚಲನಚಿತ್ರದಲ್ಲಿ ನಾಯಕಿ ಆರತಿ ಅವರಿಗೆ ಡಾ.ರಾಜ್‌ ಬುದ್ಧಿವಾದ ಹೇಳುವ ಹಾಡು ಇದು. ಚಿಕ್ಕಮಗಳೂರಿನ ಹಸಿರು ಸಿರಿಯ ನಡುವೆ ಕಾರು ಚಲಾಯಿಸುತ್ತಾ ʼಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆʼ ʼಹೂವೂ ಮುಳ್ಳೂ ಎರಡೂ ಉಂಟು ನಮ್ಮ ಬಾಳಲಿʼ ಎಂದು ಹಾಡುತ್ತಾ ಸಾಗುವ ಈ ದೃಶ್ಯ ಮನಮೋಹಕವಾಗಿದೆ.

4. ಬಾಳುವಂಥ ಹೂವೆ ಬಾಡುವಾಸೆ ಏಕೆ?
ʼಆಕಸ್ಮಿಕʼ ಚಲನಚಿತ್ರದಲ್ಲಿ ಅಣ್ಣಾವ್ರು ನಾಯಕಿ ಮಾಧವಿಗೆ ಬುದ್ಧಿ ಹೇಳುವ ಹಾಡು ʼಬಾಳುವಂಥ ಹೂವೆ ಬಾಡುವಾಸೆ ಏಕೆ?ʼ ʼಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು, ವ್ಯರ್ಥವ್ಯಸನದಿಂದ ಸಿಹಿಯು ಕೂಡ ಬೇವುʼ ʼಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯʼ ʼಸಣ್ಣ ಬಿರುಕು ಸಾಲದೇ ತುಂಬು ದೋಣಿ ತಳ ಸೇರಲು?ʼ ಎಂಬಂಥ ಸಾರ್ವಕಾಲಿಕವಾದ ನೀತಿಮುತ್ತುಗಳನ್ನು ಹೇಳುತ್ತಾರೆ.

5. ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ
ಶಿವರಾಜ್‌ ಕುಮಾರ್‌ ಅವರು ನಟಿಸಿರುವ ʼರಣರಂಗʼ ಚಿತ್ರಕ್ಕೆ ಡಾ.ರಾಜ್‌ ಅವರು ಹಾಡಿರುವ ಹಾಡು ಇದು. ಇದರ ಬೀಟ್‌ ಹಾಗೂ ಒಕ್ಕಣೆಗಳು ಎಂಥವನನ್ನೂ ಹೋರಾಡಲು ಪ್ರಚೋದಿಸುವಂತಿವೆ. ಹಿಡಿಯೋ ಆತ್ಮಬಲದಸ್ತ್ರ, ಅದುವೇ ಜಯದ ಮಹಾ ಮಂತ್ರ, ನಿನ್ನ ದಾರಿಯಲ್ಲಿ ಎಲ್ಲೂ ಸೋಲೇ ಇಲ್ಲ, ಬಾಳ ಯುದ್ಧದಲ್ಲಿ ನಿನ್ನ ಗೆಲ್ಲೋರಿಲ್ಲ, ಛಲವೇ ಬಲವು ಮುಂದೆ ನುಗ್ಗಿ ನುಗ್ಗಿ ಬಾʼ ಎಂದು ಧೈರ್ಯ ತುಂಬುತ್ತಾರೆ ಇದರಲ್ಲಿ.

6. ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
ಕನ್ನಡ ನಾಡಿನ ಮೊದಲ ಸಾಮ್ರಾಟ ಕದಂಬರ ಮಯೂರವರ್ಮನಾಗಿ ʼಮಯೂರʼ ಫಿಲಂನಲ್ಲಿ ನಟಿಸಿದ ರಾಜ್‌, ʼನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ, ಬಾಳುವಿರೆಲ್ಲ ಹಾಯಾಗಿʼ, “ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾʼʼ ಎಂದು ಧೈರ್ಯ ಹೇಳಿದ್ದು ಒಂದು ಕಾಲದ ನಾಡಿನ ಜನತೆಯಲ್ಲಿ ಧೈರ್ಯವನ್ನು ತುಂಬುವ ನಾಯಕ ಗುಣವನ್ನು ಸ್ಪಷ್ಟವಾಗಿ ಚಿತ್ರಿಸಿತು.

7. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ʼಜೀವನಚೈತ್ರʼ ಚಿತ್ರದಲ್ಲಿ ಹಳದಿ ಪೇಟ ಕಟ್ಟಿಕೊಂಡು ಜಟಕಾ ಬಂಡಿಯನ್ನು ಹೊಡೆಯುತ್ತಾ ಅಣ್ಣಾವ್ರು ಸಾಗುವ ಈ ಹಾಡು ಐತಿಹಾಸಿಕ, ಕನ್ನಡ ಹೋರಾಟಕ್ಕೆ ಸದಾ ಸ್ಫೂರ್ತಿ ತುಂಬುವ ಒಂದು ಹಾಡು. ʼʼಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ, ಕಸ್ತೂರಿ ಕನ್ನಡʼ ಎಂದು ಅವರು ಸಾರಿದ್ದು ಇಂದೂ ಮುಂದೂ ಕನ್ನಡ ನಾಡಿನ ಆತ್ಮಗೀತೆಯಂತೆ ಇದ್ದೇ ಇರುತ್ತದೆ, ನಮಗೆ ಸ್ಫೂರ್ತಿ ತುಂಬುವಂತಿದೆ.

ಇದನ್ನೂ ಓದಿ: Dr.Rajkumar Memory: ಪ್ಯಾನ್‌ ಇಂಡಿಯಾ ಫಿಲಂಗಳ ಕಾಲದಲ್ಲಿ ಅಣ್ಣಾವ್ರ ಚಿತ್ರ ನೋಡೋಕೆ 8 ಕಾರಣಗಳು

Continue Reading

ಅಂಕಣ

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ದಶಮುಖ ಅಂಕಣ: ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ?

VISTARANEWS.COM


on

dashamukha column madness
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ʻಹುಚ್ಚುʼ (madness) ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ನೆನಪಾಗುವ ಚಿತ್ರಗಳ ಬಗ್ಗೆ ಹೆಚ್ಚು ಹೇಳುವುದು ಬೇಡವಲ್ಲ. ಯಾವುದೇ ದೇಶ, ಭಾಷೆ, ಸಂಸ್ಕೃತಿಗಳಲ್ಲಿ ನೋಡಿದರೂ ʻಹುಚ್ಚಿಗೆʼ ಹೆಚ್ಚಿಗೆ ಅರ್ಥಗಳಿಲ್ಲ… ಅದೊಂದೇ ಅರ್ಥ! ಹಾಗಾಗಿಯೇ ʻಅದೊಂಥರಾ ಹುಚ್ಚು, ಅವನಿಗೊಂದು ಹುಚ್ಚುʼ ಎಂಬಿತ್ಯಾದಿ ಮಾತುಗಳ ಬೆನ್ನಿಗೇ ʻಅಲ್ಲೇನೋ ಒಂದು ಅತಿರೇಕವಿದೆʼ ಎಂಬ ಭಾವ ಬಂದುಬಿಡುತ್ತದೆ. ಅದಕ್ಕಾಗಿಯೇ ʻಹುಚ್ಚು ಸಾಹಸ, ಹುಚ್ಚು ಪ್ರೀತಿʼ ಮುಂತಾದ ಪ್ರಯೋಗಗಳನ್ನು ಮಾಡುತ್ತಾ, ಬೈಯ್ಯುವುದಕ್ಕೆ, ವ್ಯಂಗ್ಯಕ್ಕೆ, ಕುಹಕಕ್ಕೆ, ಟೀಕೆಗೆ, ತಮಾಷೆಗೆ… ಅಥವಾ ಇಂಥದ್ದೇ ಋಣಾತ್ಮಕ ಎನ್ನಬಹುದಾದ ಛಾಯೆಗಳಲ್ಲಿ ಈ ಶಬ್ದವನ್ನು ಬಳಸುತ್ತೇವೆ. ನಿಜಕ್ಕೂ ಈ ಶಬ್ದವನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಬದುಕಿನಲ್ಲಿ ಪ್ರೀತಿ, ಸೌಖ್ಯ, ಖುಷಿಯನ್ನು ಅರಸುವವರಿಗೂ ಇದನ್ನು ಬಳಸಬಹುದೇ? ಸಾಹಿತ್ಯ-ಸಿನೆಮಾಗಳಲ್ಲಿ ಕಾಣುವ ಪ್ರೀತಿ, ಪ್ರೇಮಗಳಿಗೆ ಹುಚ್ಚನ್ನು ಪರ್ಯಾಯವಾಗಿ ಬಳಸುವುದು ಹೊಸದೇನಲ್ಲ. ಆದರೆ ಇಲ್ಲೀಗ ಅಂಥ ಹರೆಯದ ಪ್ರೀತಿಯ ಬಗ್ಗೆಯಲ್ಲ ಹೇಳುತ್ತಿರುವುದು. ಇತರರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವವರಿಗೂ ಈ ಶಬ್ದ ಸಲ್ಲುತ್ತದೆಯೇ?

ಇತ್ತೀಚೆಗೆ ಭೇಟಿ ಮಾಡಿದ ಒಂದಿಬ್ಬರು ವ್ಯಕ್ತಿಗಳು ಇಂಥದ್ದೊಂದು ಮಂಥನವನ್ನು ಹುಟ್ಟು ಹಾಕಿದ್ದು ಹೌದು. ಎಲ್ಲರಿಗಿಂತ ಭಿನ್ನವಾದ ಬದುಕನ್ನು ಆಯ್ದುಕೊಳ್ಳುವವರು, ತಮ್ಮ ಜೀವನದ ರೀತಿ-ನೀತಿಗಳನ್ನು ಅಥವಾ ಧ್ಯೇಯ-ಆದರ್ಶಗಳನ್ನು ʻಹುಚ್ಚುʼ ಎನ್ನುವಷ್ಟು ಪ್ರೀತಿಸದಿದ್ದರೆ, ಖುಷಿಯಿಂದ ಬದುಕುವುದು ಸಾಧ್ಯವೇ? ಎಷ್ಟೇ ಸುಭಿಕ್ಷವಾದ ಬದುಕನ್ನೂ ಹಳಿಯುತ್ತಲೇ ಬದುಕುವ ಇಂದಿನ ದಿನಗಳಲ್ಲಿ, ಇರುವ ಬದುಕಲ್ಲಿ ಸುಭಿಕ್ಷವನ್ನು ಸೃಷ್ಟಿಸುವ ಅವರನ್ನು ಹುಚ್ಚರೆಂದರೆ ಅತಿರೇಕವಾದೀತೇ? ಬದುಕನ್ನು ಕೊರಗಿನಲ್ಲೇ ಕಳೆಯುವುದು ಹುಚ್ಚೋ ಅಥವಾ ಇತರರ ಕೊರಗನ್ನು ಕಳೆಯುವುದು ಹುಚ್ಚೋ?

ಹೀಗೆನ್ನುವಾಗ ಅನಂತ್‌ ಸರ್‌ ನೆನಪಾಗುತ್ತಾರೆ. ಬದುಕಲ್ಲಿ ವಿದ್ಯೆ ದೊರೆಯದ ಮಕ್ಕಳನ್ನು ಶಿಕ್ಷಣದ ಹಾದಿಗೆ ಹಚ್ಚಿ, ನೆಲೆ ಕಾಣಿಸುವ ಅವರ ಸಾಹಸವನ್ನು ವರ್ಣಿಸುವುದಕ್ಕೆ ಬೇರೆ ಪದಗಳಿಗೆ ಸಾಧ್ಯವಿಲ್ಲ. ಮನೆ ಇದ್ದೂ ಇಲ್ಲದಂತಾದವರು, ಮನೆಯೇ ಇಲ್ಲದವರು, ಪಾಲಕರು ಇಲ್ಲದವರು, ಪಾಲಕರು ಯಾಕಾದರೂ ಇದ್ದಾರೋ ಎನ್ನುವಂಥ ಹಲವು ನಮೂನೆಯ ವಾತಾವರಣದಿಂದ ಬಂದ ಮಕ್ಕಳಿಗೆ ಊಟ, ವಸತಿಯ ಜೊತೆಗೆ ವಿದ್ಯೆ ನೀಡುವುದನ್ನೇ ಧ್ಯೇಯವಾಗಿಸಿಕೊಂಡವರು. ಹತ್ತು-ಹನ್ನೆರಡು ವರ್ಷಗಳವರೆಗೆ ಶಾಲೆಯ ಮುಖವನ್ನೂ ಕಾಣದವರು, ಎಂದೊ ಶಾಲೆಗೆ ಹೋಗಿ ನಡುವಲ್ಲೇ ಕಳೆದುಹೋದವರು- ಇಂಥ ನೂರಾರು ಮುಖಗಳಲ್ಲಿ ನಗು ಅರಳಿಸುವುದಕ್ಕೆ ಇರಬೇಕಾದ ಅದಮ್ಯ ಪ್ರೀತಿಯೂ ಒಂದು ಬಗೆಯ ಹುಚ್ಚೇ ತಾನೇ? ಹಾಗಿಲ್ಲದಿದ್ದರೆ, ಇಂಥ ಸಾಹಸಿಗಳು ಲೋಕದಲ್ಲಿ ನಮಗೆ ವಿರಳವಾಗಿ ಕಾಣುವುದೇಕೆ?

ಆರೇಳು ವರ್ಷದವರನ್ನು ಒಂದನೇ ಕ್ಲಾಸಿಗೆ ಕೂರಿಸುವಲ್ಲಿ ಅಷ್ಟೇನು ಸಮಸ್ಯೆಯಾಗಲಿಕ್ಕಿಲ್ಲ. ವರ್ಷದ ಆಧಾರದ ಮೇಲೆಯೇ ತಾನೆ ನಮ್ಮ ಶಿಕ್ಷಣ ವ್ಯವಸ್ಥೆ ರೂಪುಗೊಂಡಿರುವುದು. ಆದರೆ ಹದಿಹರೆಯಕ್ಕೆ ಕಾಲಿಟ್ಟವರು ಇನ್ನೂ ಶಾಲೆಯ ಮೆಟ್ಟಿಲನ್ನೇ ಹತ್ತದಿರುವಾಗ ಅವರನ್ನೂ ಒಂದನೇ ಕ್ಲಾಸಿಗೆ ಕೂರಿಸುವುದು ಹೇಗೆ? ʻಹಾಗಾಗಿಯೇ ದೈಹಿಕ ವಯಸ್ಸಿನ ಆಧಾರದ ಮೇಲಲ್ಲದೆ, ಮಕ್ಕಳ ಬೌದ್ಧಿಕ ವಯಸ್ಸಿಗೆ ಅನುಗುಣವಾಗಿ ಕಲಿಯುವ ಗುಂಪುಗಳನ್ನಾಗಿ ವಿಂಗಡಿಸಿಕೊಳ್ಳುತ್ತೇವೆ. ಹಾಗೆಯೇ ಅವರ ಕಲಿಕೆ ಮುಂದುವರಿಯುತ್ತದೆʼ ಎನ್ನುವುದು ಅನಂತ್‌ ಸರ್‌ ಹೇಳುವ ಮಾತು. ದೂರದ ಅಸ್ಸಾಂ, ಬಿಹಾರಗಳಿಂದ ಬಂದ ಮಕ್ಕಳಿಗೆ ಶಾಲೆಯ ಕಲ್ಪನೆಯೂ ಇಲ್ಲದಿರುವಾದ, ಇವರ ಭಾಷೆ ಅವರಿಗೆ-ಅವರ ಭಾಷೆ ಇವರಿಗೆ ತಿಳಿಯದಿರುವಾಗ, ವಿದ್ಯೆಯ ಶ್ರೀಕಾರ ಆಗುವುದು ಹೇಗೆ? ʻಇದೊಂಥರಾ ಹುಚ್ಚು. ಇದೂ ಆಗತ್ತೆʼ ಎನ್ನುವಾಗಿನ ಇವರ ಮುಖದ ನಗುವನ್ನು ಏನೆಂದು ಅರ್ಥ ಮಾಡಿಕೊಳ್ಳುವುದು?

ಈ ಚೌಕಟ್ಟಿನಾಚೆಯ ಮನೆಯಲ್ಲಿ ಕಲಿತು ಹೊರಬಿದ್ದು, ದುಡಿದು ಸಂಪಾದಿಸಿ ಬದುಕುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳುವಾಗ ಅವರ ಮುಖದ ನಗುವಿಗಿರುವ ಅರ್ಥದ ಅರಿವಾಗುತ್ತದೆ ನಮಗೆ. ಹುಚ್ಚಿಗೂ ಎಷ್ಟೊಂದು ಸುಂದರ, ಸಲ್ಲಕ್ಷಣಗಳಿವೆ ಎಂಬುದನ್ನು ತಿಳಿಯುವುದಕ್ಕೆ ಅದೊಂದು ನಗು ಸಾಕು. ಕೊರಗಿ ಕಳೆಯುವುದಕ್ಕಿಂತ, ಹೀಗೆ ಕೊರಗು ಕಳೆಯುವ ಹುಚ್ಚು ಒಳ್ಳೆಯದಲ್ಲವೇ? ನಮಗಿರುವ ಹುಚ್ಚು ಯಾವುದು ಎಂದು ಎಂದಾದರೂ ಯೋಚಿಸಿದ್ದೇವೆಯೇ?

ಈ ಎಲ್ಲ ಮಾತಿನ ನಡುವೆ ಪ್ರದೀಪ ಎನ್ನುವ ಆ ವ್ಯಕ್ತಿ ನೆನಪಾಗುತ್ತಾನೆ. ಕಪ್ಪು ಬಣ್ಣದ ಸಾಧಾರಣ ಮೈಕಟ್ಟಿನ ಆತ ಪುಟ್ಟ ದ್ವೀಪ ರಾಷ್ಟ್ರವೊಂದರ ನಿವಾಸಿ. ಅರಳಿದಂತಿರುವ ಕನ್ನಡಿಗಣ್ಣು, ಅವನದ್ದೇ ಆದ ವಿಶಿಷ್ಟ ಲಯದ ಇಂಗ್ಲಿಷ್‌ ಭಾಷೆಯ ಆತ ನಮಗೆ ಪರಿಚಯವಾಗಿದ್ದು ಪ್ರವಾಸವೊಂದರ ಭಾಗವಾಗಿ. ಅಲೆಯುವ ಹುಚ್ಚಿರುವ ಜನ ಲೋಕದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ ಜೊತೆಗೆ ತಿರುಗಾಡುವವರ ಸೌಖ್ಯವೇ ತನಗೆ ಪ್ರೀತಿ ಎನ್ನುವವರೂ ಇದ್ದಾರೆಂಬುದು ತಿಳಿದಿದ್ದು ಆಗಲೇ. ಈತ ವೃತ್ತಿಯಲ್ಲಿ ಪ್ರವಾಸಿ ಗೈಡ್‌. ನಮ್ಮ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೆ ಅಲ್ಲಿ ʻಗೈಡ್‌ ಬೇಕೆ?ʼ ಎಂದು ಮುತ್ತಿಗೆ ಹಾಕುವ ಗುಂಪಿನಲ್ಲಿ ಆತನೂ ಇರಬಹುದಾಗಿದ್ದವ. ಆದರೆ ತಮಗೆ ತಿಳಿದಷ್ಟನ್ನು ತೋಚಿದಂತೆ ಒದರಿ, ಬಂದವರಿಂದ ದುಡ್ಡು ಕಿತ್ತು ಕಳಿಸುವ ಗೈಡ್‌ಗಳ ಸಾಲಿನಿಂದ ಗಾವುದಗಟ್ಟಲೆ ದೂರದಲ್ಲಿ ಇರುವವ ಈತ.

ʻತಿರುಗಾಡಿದಷ್ಟೇ, ತಿರುಗಾಡಿಸುವುದೂ ನನಗಿಷ್ಟʼ ಎನ್ನುವ ಈತ, ತನ್ನ ಕಾರು ಓಡುವ ಪ್ರತಿಯೊಂದು ರಸ್ತೆಯ ಪರಿಚಯವನ್ನೂ ಮಾಡಿಕೊಡಬಲ್ಲ. ಯಾವ ಊರಿನ ಮಳೆ-ಬೆಳೆ ಹೇಗೆ ಎಂಬುದರಿಂದ ಹಿಡಿದು ಅಲ್ಲಿನ ಡೆಮಗ್ರಾಫಿಕ್‌ ವಿಶ್ಲೇಷಣೆಯನ್ನೂ ನೀಡಬಲ್ಲ. ʻಈ ಭಾಗದಲ್ಲಿ ತುಂಬಾ ಎಮ್ಮೆ ಸಾಕುತ್ತಾರೆ. ಮಣ್ಣಿನ ಗಡಿಗೆಯಲ್ಲಿ ಹಾಲು ಹೆಪ್ಪಾಕಿ, ಮೊಸರು ಮಾರುತ್ತಾರೆ. ಅದನ್ನೊಮ್ಮೆ ತಿನ್ನದಿದ್ದರೆ ಈ ರಸ್ತೆಯಲ್ಲಿ ಪ್ರಯಾಣ ಮಾಡಿದ್ದೇ ವ್ಯರ್ಥʼ ಎಂದು ಸರಕ್ಕನೆ ಗಾಡಿ ನಿಲ್ಲಿಸಿ, ಎರಡು ಪುಟ್ಟ ಗಡಿಗೆಗಳನ್ನು ಹಿಡಿದು ತರುತ್ತಾನೆ. ʻಇಷ್ಟು ದೂರ ಬಂದವರು ಈ ಸಿಹಿ ತಿನ್ನದಿದ್ದರೆ, ನಿಮ್ಮ ತಿರುಗಾಟವೇ ಅಪೂರ್ಣʼ ಎನ್ನುತ್ತಾ ಯಾವುದೋ ಸಿಹಿ ಎದುರಿಗಿಡುತ್ತಾನೆ. ʻಇಲ್ಲಿ ಭರಪೂರ ತರಕಾರಿ ಬೆಳೆಯುತ್ತಾರೆ. ಇದರಲ್ಲೊಂದು ಸಲಾಡ್‌ ಮಾಡುತ್ತೇನೆ ನೋಡಿ, ತಿನ್ನುವುದಕ್ಕೆ ಪುಣ್ಯ ಬೇಕುʼ ಎಂದು ಉಪಚಾರ ಮಾಡುತ್ತಾನೆ. ಇಂಥ ಯಾವುದನ್ನೂ ಮಾಡಬೇಕಾದ ಅಗತ್ಯ ಆತನಿಗಿಲ್ಲ. ನಮ್ಮ ಜಾಗಕ್ಕೆ ಕರೆದೊಯ್ದರೆ ಅವನ ಕೆಲಸ ಮುಗಿಯಿತು; ಅವನ ದುಡ್ಡು ಅವನ ಕೈ ಸೇರುತ್ತದೆ. ʻತಿರುಗಾಡುವುದು, ತಿರುಗಾಡಿಸುವುದು ನಂಗೊಂಥರಾ ಹುಚ್ಚು. ಹೊಸ ಜನರೊಂದಿಗೆ ನಂಟು ಬೆಸೆಯುವುದು, ಅವರನ್ನು ಖುಷಿಯಾಗಿಡುವುದು ನಂಗಿಷ್ಟʼ ಎನ್ನುತ್ತಾ ಹಿಂದಿ ನಟ ದೇವಾನಂದ್‌ ರೀತಿಯಲ್ಲಿ ನಗೆ ಬೀರುತ್ತಾನೆ.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಗುರಿ ತಲುಪುವುದಕ್ಕಿಂತ ಖುಷಿ ನೀಡುವುದು ಗಮ್ಯದೆಡೆಗಿನ ದಾರಿಗಳಲ್ಲವೇ? ಯಾವುದೇ ದಾರಿಯಲ್ಲಿ ಎದುರಾಗುವ ಊರೊಂದರ ಹೆಸರಿನ ಹಿಂದಿನ ಗಮ್ಮತ್ತು ತಿಳಿಸುವುದು, ಯಾವುದೋ ದೇಶದಿಂದ ಬರುವ ಚಿತ್ರವಿಚಿತ್ರ ಅಲೆಮಾರಿಗಳ ಜಾಯಮಾನ ವಿಸ್ತರಿಸುವುದು- ಇವೆಲ್ಲ ತನ್ನ ಪ್ರಯಾಣಿಕರ ದಾರಿಯನ್ನು ಬೋರಾಗದಂತೆ ಕಳೆಯುವ ಮತ್ತು ಅವರೊಂದಿಗೆ ನಂಟು ಬೆಸೆಯುವ ಆತನ ಉದ್ದೇಶಕ್ಕೆ ಒದಗುವಂಥವು. ವಿಹಾರಕ್ಕೆ, ವಿರಾಮಕ್ಕೆ, ಅಧ್ಯಯನಕ್ಕೆ ಮುಂತಾದ ಹಲವು ಕಾರಣಗಳನ್ನು ಹೊತ್ತು ಬರುವ ಜನರ ಕಥೆಗಳು ಆತನ ಸಂಚಿಯಲ್ಲಿವೆ. ಎಲ್ಲರಿಗೂ ಅವರವರ ಉದ್ದೇಶ ಈಡೇರುವಂತೆ ಶ್ರಮಿಸುವುದು ತನಗೆ ಪ್ರಿಯವಾದ ಸಂಗತಿ ಎನ್ನುವ ಇಂಥವರು ಜೊತೆಗಿದ್ದರೆ, ಅಲ್ಲಾವುದ್ದೀನನ ಮಾಂತ್ರಿಕ ಚಾಪೆಯ ಮೇಲೆ ತೇಲಿದಂತೆ ದಾರಿ ಸಾಗುತ್ತದೆ. ಇಂಥವರನ್ನು ನೋಡಿದಾಗ, ಇನ್ನೊಬ್ಬರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವ ಸ್ವಭಾವದ ಬಗ್ಗೆ ಬೇರೆ ಶಬ್ದಗಳು ನೆನಪಾಗುತ್ತಿಲ್ಲ.

ಹಣ, ಸಂಪತ್ತು, ಖ್ಯಾತಿ, ಅಧಿಕಾರಗಳ ಹುಚ್ಚು ಅಂಟಿಸಿಕೊಂಡವರು ನಮ್ಮೆದುರಿಗೆ ಮೆರವಣಿಗೆ ಹೊರಟಿದ್ದಾರೆ ಈಗ. ಚುನಾವಣೆಯ ಕಣದಲ್ಲಿಳಿದು ಅಧಿಕಾರ ದಕ್ಕಿಸಿಕೊಳ್ಳಲು, ದಕ್ಕದಿದ್ದರೆ ಯಾವ ಮಟ್ಟಕ್ಕೂ ಇಳಿಯುವಷ್ಟು ಹುಚ್ಚರಾಗಿದ್ದಾರೆ ಇಂದು. ಯಾರಿಗಾಗಿ ತಾವು ಆಯ್ಕೆಯಾಗುತ್ತಿದ್ದೇವೆಯೋ ಅವರ ಸೌಖ್ಯವನ್ನು ಗಮನಿಸುವುದೇ ಮರುಳು ಎನಿಸುತ್ತಿದೆ ಅಭ್ಯರ್ಥಿಗಳಿಗೆ. ಇಂಥವುಗಳನ್ನು ನೋಡಿದಾಗ ಮತ್ತದೇ ಪ್ರಶ್ನೆಗಳು ಮೂಡುತ್ತವೆ. ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ? ಹುಚ್ಚಿಗೆ ಹೆಚ್ಚಿಗೆ ಅರ್ಥಗಳಿಲ್ಲವೆಂದು ಈಗಲೂ ಹೇಳಬಹುದೇ?

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading
Advertisement
IPL 2024 Points Table
ಕ್ರೀಡೆ9 mins ago

IPL 2024 Points Table: ಚೆನ್ನೈ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ತಂಡಗಳಿಗೆ ಭಾರೀ ಹೊಡೆತ

Minister Lakshmi hebbalkar Latest statement in Belagavi
ಬೆಳಗಾವಿ29 mins ago

Lakshmi Hebbalkar: ಪ್ರಜ್ವಲ್ ಹಗರಣದ ಬಗ್ಗೆ ಬಿಜೆಪಿ ನಾಯಕರ ಮೌನವೇಕೆ? ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ

Sahil Khan Travelled 1,800 km In 4 Days To Avoid Arrest
ಬಾಲಿವುಡ್32 mins ago

Sahil Khan: ಪೊಲೀಸರಿಂದ ತಪ್ಪಿಸಿಕೊಳ್ಳಲು 1,800 ಕಿ.ಮೀ ಪ್ರಯಾಣಿಸಿದ್ದ ನಟ ಸಾಹಿಲ್ ಖಾನ್!

Hassan Pen Drive Case Deve Gowda refuses to expel Prajwal and What is the reason
ಕರ್ನಾಟಕ40 mins ago

Hassan Pen Drive Case: ಪ್ರಜ್ವಲ್‌ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?

Pro-Khalistan slogan
Latest46 mins ago

Pro-Khalistan slogan : ಕೆನಡಾ ಪ್ರಧಾನಿ ಟ್ರುಡೊ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ!

prachi nigam online troll
ವೈರಲ್ ನ್ಯೂಸ್52 mins ago

Prachi Nigam: “ನಾನು ಟಾಪ್‌ ಬರಲೇಬಾರದಿತ್ತು…” ಮೀಸೆಯಿಂದಾಗಿ ಟ್ರೋಲ್‌ಗೊಳಗಾದ ಬೋರ್ಡ್‌ ಎಕ್ಸಾಮ್‌ ಟಾಪರ್‌ ಹುಡುಗಿಯ ನೋವು

PM Narendra modi in Bagalakote and talk about DeepFake Video
Lok Sabha Election 20241 hour ago

PM Narendra Modi: ಡೀಪ್‌ ಫೇಕ್‌ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು? ವಿಡಿಯೊ ಕಂಡರೆ ನೀವೇನು ಮಾಡಬೇಕು?

Virat kohli
ಪ್ರಮುಖ ಸುದ್ದಿ1 hour ago

Virat kohli : ಕಾಮೆಂಟ್ರಿ ಬಾಕ್ಸ್​​ನಲ್ಲಿ ಕುಳಿತು ವಿಮರ್ಶೆ ಮಾಡುವುದು ಸುಲಭ; ಕೊಹ್ಲಿ ತಿರುಗೇಟು ಕೊಟ್ಟಿದ್ದು ಯಾರಿಗೆ?

kanhaiya kumar
ದೇಶ1 hour ago

Lok Sabha Election 2024: ಎಲೆಕ್ಷನ್‌ ಹೊತ್ತಲ್ಲೇ ಕಾಂಗ್ರೆಸ್‌ಗೆ ಬಿಗ್‌ ಶಾಕ್! ಕನ್ಹಯ್ಯ ಕುಮಾರ್‌ಗೆ ಸ್ವಪಕ್ಷದಲ್ಲೇ ವಿರೋಧ

Hasan Pen Drive case Prajwal Revanna expelled from JDS
ರಾಜಕೀಯ1 hour ago

Hassan Pen Drive Case: ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ ಉಚ್ಚಾಟನೆ? ಎಚ್‌.ಡಿ. ದೇವೇಗೌಡರ ನಿರ್ಧಾರ ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20242 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ10 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202422 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌