ರಾಜ್ಯದಲ್ಲಿ ನಾನು ಸಿಎಂ ಆದ ಮೇಲೆ ಎರಡು ಮೆಗಾ ಡೈರಿ ಸ್ಥಾಪನೆ ಮಾದಿದ್ದು, ನಂದಿನಿ ಅಮುಲ್ಗೆ ಸವಾಲಾಗಲಿದೆ ಎಂದು ತಿಳಿಸಿದ್ದಾರೆ. (Karnataka Election)
ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಾಲಕಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಇರಾನ್ ದೇಶದಲ್ಲಿ ನಡೆದಿದೆ. ಬಾಲಕಿ ಅಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ದೇಶದಲ್ಲಿ ಏಕ ರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಅಗತ್ಯವಿದೆ ಎಂದು ಇಂಡಿಯಾ ಟುಡೆಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ (Mood of The Nation) ಜನ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿರುದ್ಧ ಅಸ್ಸಾಮ್ ಸಿಎಂ (Assam CM) ಹಿಮಂತ್ ಬಿಸ್ವ ಶರ್ಮಾ ಅವರು ಹರಿಹಾಯ್ದಿದ್ದು, ”ಮುಸ್ಲಿಮ್ ಪುರುಷರು ಮೂರು- ನಾಲ್ಕು ವಿವಾಹವಾಗುತ್ತಾರೆ. ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಒದಗಿಸುವುದಕ್ಕಾಗಿ ಈ ವ್ಯವಸ್ಥೆಯನ್ನು...
ಮುಂದಿನ ವಾರ ಯುಎನ್ ಮಾನವ ಹಕ್ಕುಗಳ ಮಂಡಳಿ ಸಭೆ ನಡೆಯಲಿದ್ದು, ಅದರಲ್ಲಿ ಇರಾನ್ ಆಡಳಿತ ಈ ಪ್ರತಿಭಟನೆ ವಿಚಾರದಲ್ಲಿ ಸುಳ್ಳು ಹೇಳಿ, ತಾನು ಪಾರಾಗುವ ಪ್ರಯತ್ನದಲ್ಲಿದೆ. ಹತ್ಯೆಯಾದವರ ಸಂಖ್ಯೆಯನ್ನು ಮರೆಮಾಚುವ ಸಿದ್ಧತೆಯಲ್ಲಿ ಇದೆ ಎಂದೂ ಹೇಳಲಾಗಿದೆ.
ಇರಾನ್ನಲ್ಲಿ ಮಹ್ಸಾ ಅಮಿನಿ ಎಂಬ 22 ವರ್ಷದ ಯುವತಿ ಹಿಜಾಬ್ ಧರಿಸದೆ ಇದ್ದಿದ್ದಕ್ಕೆ ಆಕೆಯನ್ನು ಅಲ್ಲಿನ ನೈತಿಕ ಪೊಲೀಸರು ಬಂಧಿಸಿ, ಕಸ್ಟಡಿಯಲ್ಲಿ ಇಟ್ಟಿದ್ದರು. ಆಗಲೇ ಆಕೆ ಮೃತಪಟ್ಟಿದ್ದಳು. ಅಂದಿನಿಂದಲೂ ಅಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ.
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
ಹಿಜಾಬ್ ವಿವಾದ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು ನೀಡಿಲ್ಲ. ಹಾಗಾಗಿ ರಾಜ್ಯ ಹೈಕೋರ್ಟ್ ತೀರ್ಪು ಊರ್ಜಿತ ಆಗಿರುತ್ತದೆ. ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವ ಹಳೆಯ ಸುತ್ತೋಲೆಯೇ ಮುಂದುವರಿಯುತ್ತದೆ ಎಂದು ಶಿಕ್ಷಣ ಸಚಿವ ಬಿ ಸಿ...
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧಾರಣೆ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಉಭಯ ಪಕ್ಷಗಳು ನಡೆಸಿದ ವಾದ ವಿವಾದಗಳು ಏನು? ವಿವರ ಇಲ್ಲಿದೆ.
ಕಳೆದ 12 ದಿನಗಳಿಂದ ಇರಾನ್ನಲ್ಲಿ ಹಿಜಾಬ್ ವಿರೋಧಿ (Anti-Hijab) ಪ್ರತಿಭಟನೆ ನಡೆಯುತ್ತಿದೆ. ಪೊಲೀಸರ ಜತೆಗಿನ ಸಂಘರ್ಷದಲ್ಲಿ ಈವರೆಗೆ 75ಕ್ಕೂ ಅಧಿಕ ಮಂದಿ ಸತ್ತಿದ್ದಾರೆ.